Breaking News
Home / ಬೆಳಗಾವಿ ನಗರ / ಕೆಡಿಪಿಯಲ್ಲಿ ಶಾಸಕ ದುರ್ಯೋಧನ ಪ್ರತಿಭಟನೆ

ಕೆಡಿಪಿಯಲ್ಲಿ ಶಾಸಕ ದುರ್ಯೋಧನ ಪ್ರತಿಭಟನೆ

ಬೆಳಗಾವಿ- ರಾಯಬಾಗ ತಾಕೂಕಿನ ಗ್ರಾಮವೊಂದರಲ್ಲಿ ಶಾಸಕರ ಅನುದಾನ ದಲ್ಲಿ ನಿರ್ಮಿದಲಾದ ಸಮುದಾಯ ಭವನ ಕಟ್ಟಲಾಗಿತ್ತು ಆದರೆ ದೇವಸ್ಥಾನ ಕಮೀಟಿ ಅವರು ಇದನ್ನು ನೆಲಸಮ ಮಾಡಿದ್ದನ್ನು ಖಂಡಿಸಿ ಶಾಸಕ ದುರ್ಯೋಧನ ಐಹೊಳಿ ಅವರು ಕೆಡಿಪಿ ಸಭೆಯಲ್ಲಿ ಪ್ರತಿಭಟನೆ ನಡೆಸಿದರು

ಸಮುದಾಯ ಭವನದ ಪಕ್ಕದಲ್ಲಿ ಕೃಷ್ಣ ಭವನದ ನಿರ್ಮಾಣಕ್ಕಾಗಿ ಸಂಸದ ಪ್ರಕಾಶ ಹುಕ್ಕೇರಿಯವರು ೧೨ ಲಕ್ಷ ಅನುದಾನ ನೀಡಿದ್ದರು ಆದರೆ ಕೃಷ್ಣ ಭವನ ನಿರ್ಮಿಸುವವರು ಸಮುದಾಯ ಭವನ ನೆಲ ಸಮ ಮಾಡಿರುವದನ್ನು ಖಂಡಿಸಿ ಶಾಸಕ ದುರ್ಯೋಧನ ಸಬೆಯಲ್ಲಿ ಪ್ರತಿಭಟಿಸಿದರು

ನಾನು ದಲಿತ ಶಾಸಕ ನನ್ನ ಅನುದಾನದಲ್ಲಿ ನಿರ್ಮಿಸಿದ ಅಂಬೇಡ್ಕರ ಭವನಕ್ಕೆ ಬೆಲೆ ಇಲ್ಲವೋ..ಈ ಸಮುದಾಯ ಭವನ ತೆರವು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದುರ್ಯೋಧನ ತಮ್ಮ ಆಸನ ಬಿಟ್ಟು ವೇದಿಕೆಯ ಎದುರು ಕುಳಿತುಕೊಂಡು ಪ್ರತಿಭಟಿಸಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *