Breaking News
Home / ಬೆಳಗಾವಿ ನಗರ / ಪಿಡಿಓ ಗಳು ಎಲ್ಲರನ್ನು ಮೀರಿದ್ದಾರೆ-ಲಕ್ಷ್ಮಣ ಸವದಿ

ಪಿಡಿಓ ಗಳು ಎಲ್ಲರನ್ನು ಮೀರಿದ್ದಾರೆ-ಲಕ್ಷ್ಮಣ ಸವದಿ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಪಿಡಿಓ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ನಾವು ಫೋನ್ ಮಾಡಿದರೆ ಅವರು ರಿಸೀವ್ ಮಾಡೋದಿಲ್ಲ ಪಿಡಿಓ ಗಳು ಎಲ್ಲರನ್ನು ಮೀರಿಸಿದ್ದಾರೆ ಎನ್ನವ ಅಸಮಾಧಾನವನ್ನು ಶಾಸಕ ಲಕ್ಷ್ಮಣ ಸವದಿ ಕೆಡಿಪಿ ಸಭೆಯಲ್ಲಿ ಹೊರಹಾಕಿದರು

ಪಿಡಿಓ ಗಳ ಬಗ್ಗೆ ಚಕಾರ ಎತ್ತಿದರೆ ಅವರು ಪ್ರತಿಭಟನೆ ಮಾಡುತ್ತಾರೆ ಅಥಣಿ ತಾಲೂಕಿನ ಜಿನವಾಡ ಗ್ರಾಮದಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲು ಅಲ್ಲಿಯ ಪಂಚಾಯತಿ ಸದಸ್ಯರು ಶ್ರಮಿಸುತ್ತಿದ್ದಾರೆ ಆದರೆ ಅಲ್ಲಿಯ ಪಿಡಿಓ ಬಿಲ್ ಪಾಸ್ ಮಾಡುತ್ತಿಲ್ಲ ನಾವು ಫೋನ್ ಮಾಡಿದರೆ ರಿಸಿವ್ ಮಾಡುವದಿಲ್ಲ ಫೋನ್ ರಿಂಗ್ ಆದರೆ ಕಟ್ ಮಾಡ್ತಾನೆ ಹೀಗಾದ್ರೆ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವದು ಹೇಗೆ ಎಂದು ಲಕ್ಷ್ಮಣ ಸವದಿ ಆಕ್ರೋಶ ಹೊರ ಹಾಕಿದರು

ಬೇಗನೆ ತಶಲೂಕಾ ಮಟ್ಟದಲ್ಲಿ ಪಿಡಿಓ ಗಳ ಸಭೆ ಕರೆಯುವ ಸಲಹೆಯನ್ನು ಲಜ್ಷ್ಮಣ ಸವದಿ ನೀಡಿದರು ಖಾನಾಪೂರ ಶಾಸಕ ಅರವಿಂದ ಪಾಟೀಲ ಕೂಡಾ ಪಿಡಿಓ ಗಳ ಬಗ್ಗೆ ದೂರಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *