Breaking News
Home / Breaking News / ಪ್ರಚೋದನಾಕಾರಿ ಭಾಷಣ ಮಾಡಿದ್ದಲ್ಲಿ ,ಶಿಸ್ತಿನ ಕ್ರಮ- ಡಿಸಿಪಿ ರಾಧಿಕಾ

ಪ್ರಚೋದನಾಕಾರಿ ಭಾಷಣ ಮಾಡಿದ್ದಲ್ಲಿ ,ಶಿಸ್ತಿನ ಕ್ರಮ- ಡಿಸಿಪಿ ರಾಧಿಕಾ

ಬೆಳಗಾವಿ- ಬೆಳಗಾವಿ ನಗರದಲ್ಲಿ ನಡೆದ ಮರಾಠಾ ಕ್ರಾಂತಿ ಮೋರ್ಚಾ ಶಾಂತಿಯುತವಾಗಿ ನಡೆದಿದ್ದು ಮೋರ್ಚಾದಲ್ಲಿ ಮಾಡಿದ ಎಲ್ಕರ ಭಾಷಣಗಳನ್ನು ರಿಕಾರ್ಡ ಮಾಡಲಾಗಿದೆ ಯಾರಾದರೂ ಪ್ರಚೋದನಾಕಾರಿ ಭಾಷಣ ಮಾಡಿದ್ದು ಕಂಡು ಬಂದರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಡಿಸಿಪಿ ರಾಧಿಕಾ ತಿಳುಸಿದ್ದಾರೆ

ಅವರನ್ನು ಭೇಟಿ ಮಾಡಿದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ರಿಕಾರ್ಡ ಮಾಡಿರುವ ಎಲ್ಲರ ಭಾಷಣಗಳನ್ನು ಗಮನಿಸುತ್ತೇವೆ ಅದರಲ್ಲಿ ಪ್ರಚೋದನಾಕಾರಿ ಅಂಶಗಳು ಕಂಡು ಬಂದರೆ ಸಂಘಟಕರ ವಿರುದ್ಧ ಕ್ರಮ ಜರುಗಿದಲಾಗುವದು ಎಂದು ಡಿಸಿಪಿ ರಾಧಿಕಾ ತಿಳಿಸಿದ್ದಾರೆ

ಎಂಈಎಸ್ ನಾಯಕರು ಪೋಲೀಸ್ ಇಲಾಖೆ ವಿಧಿಸಿದ ಷರತ್ತುಗಳನ್ನು ಉಲ್ಲಂಘಿಸಿ ಮೋರ್ಚಾದಲ್ಲಿ ಗಡಿ ವಿಚಾರ ಪ್ರಸ್ತಾಪಿಸಿ ವಿದ್ಯಾರ್ಥಿಗಳಿಂದ ಪ್ರಚೋದನಾಕಾರಿ ಭಾಷಣ ಮಾಡಿಸಿದ ಎಂಈಎಸ ಪೋಲೀಸರ ಕ್ರಮದಿಂದ ಬಚಾವ್ ಆಗುವ ತಂತ್ರ ರೂಪಿಸಿತ್ತು

ಪೋಲೀಸರು ಸಂಘಟಕರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾಯ್ದು ನೋಡ ಬೇಕಾಗಿದೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *