Breaking News
Home / ಬೆಳಗಾವಿ ನಗರ / ನೀರಾವರಿ ಮಂತ್ರಿಗಳ ಸಭೆಗೆ ಕಿತ್ತೂರ ಧಣಿ ಇನಾಮದಾರ ಹಾಜರ್..

ನೀರಾವರಿ ಮಂತ್ರಿಗಳ ಸಭೆಗೆ ಕಿತ್ತೂರ ಧಣಿ ಇನಾಮದಾರ ಹಾಜರ್..

ಬೆಳಗಾವಿ-ಕಿತ್ತೂರ ಶಾಸಕ ಡಿಬಿ ಇನಾಮದಾರ ಅವರು ಜಿಲ್ಲಾ ಮಟ್ಟದ ಸಭೆಗಳಲ್ಲಿ ಭಾಗವಹಿಸುದು ಅತೀ ವಿರಳ ಆದರೆ ಮಾನ್ಯ ಶಾಸಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಣ್ಣ ನೀರಾವರಿ ಮಂತ್ರಿಗಳ ಸಬೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು
ಜಿಲ್ಲಾ ಪಂಚಾಯತಿಯ ಸಭೆ ಇರಲಿ ಅಥವಾ ಕೆಡಿಪಿ ಸಭೆ ಇರಲಿ ಕಿತ್ತೂರಿನ ಧಣಿ ಡಿಬಿ ಇನಾಮದಾರ 6ಂದು ಬಾರಿಯೂ ಭಾಗವಹಿಸಿರಲಿಲ್ಲ ಆದರೆ ಮಂತ್ರಿ ಟಿಬಿ ಜಯಚಂದ್ರ ಅವರ ಸಭೆಗೆ ಹಾಜರಾಗಿ ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳ ಬಗ್ಗೆ ಮಂತ್ರಿಗಳ ಗಮನ ಸೆಳೆದರು
ಕಿತ್ತೂರ ಕ್ಷೇತ್ರದಲ್ಲಿ ಗೆದ್ದಿಕೆರೆ ಎಂಬ ಅತೀ ದೊಡ್ಡ ಕೆರೆ ಇದ್ದು ಈ ಕೆರೆಗೆ ಮಲಪ್ರಭಾ ನದಿಯಿಂದ ಯಾತ ನೀರಾವರಿ ಯೋಜನೆ ಮೂಲಕ ಕೆರೆಗೆ ನೀರು ತುಂಬಿಸುವದು ಡಿಬಿ ಇನಾಮದಾರ ಅವರ ಪ್ರಯತ್ನವಾಗಿದೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *