Breaking News

ಅತ್ತಿಗೆ ಮೇಲೆ ಕಣ್ಣು ಹಾಕಿದ್ದಕ್ಕೆ ಗೆಳೆಯನ ಮರ್ಡರ್…

ಬೆಳಗಾವಿಅತ್ತಿಗೆ ಮೇಲೆ ಕಣ್ಣು ಹಾಕಿದ್ದಕ್ಕೆ ಗೆಳೆಯನ ಮರ್ಡರ್ ಮಾಡಿದ ಘಟನೆ,ಬೆಳಗಾವಿ ತಾಲೂಕಿನ ಹುಲಿಯಾಳ ಗ್ರಾಮದಲ್ಲಿ ನಡೆದಿದೆ.

ಅಭಿಷೇಕ್ ಬುಡ್ರಿ(19) ಕೊಲೆಯಾದ ಯುವಕ,ಅದೇ ಗ್ರಾಮದ ಸ್ನೇಹಿತ ಹುಲ್ಲೆಪ್ಪಾ ಕರೀಕಟ್ಟಿಯಿಂದ ಹತ್ಯೆ ಮಾಡಲಾಗಿದೆ.ಆ.9ರಂದು ರಾತ್ರಿ ಬರ್ತಡೇ ಪಾರ್ಟಿ ಇದೆ ಅಂತಾ ಕರೆದುಕೊಂಡು ಹೋಗಿ ಕೊಲೆಗೆ ಯತ್ನಿಸಲಾಗಿತ್ತು.ಚಾಕುವಿನಿಂದ ಇರಿದು ಹುಲ್ಲೆಪ್ಪಾ ಪರಾರಿಯಾಗಿದ್ದ.ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ್ ಸಾವನ್ನೊಪ್ಪಿದ್ದಾನೆ.ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಆರೋಪಿ ಹುಲ್ಲೆಪ್ಪ ಬಂಧಿಸಿ ರುವ ಪೊಲೀಸರು ಆರೋಪಿಯನ್ನು ಜೈಲಿಗೆಟ್ಟಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *