ಬೆಳಗಾವಿ: ಹಳೆ ದ್ವೆಷದ ಹಿನ್ನಲೆಯಲ್ಲಿ ಹೊಟ್ಟಗೆ ಚಾಕು ಇರಿದು ವ್ಯಕ್ತಿಯ ಕೊಲೆ. ಮಾಡಿದ ಘಟನೆ ಗೋಕಾಕ ತಾಲೂಕಿನ ಯಾದವಾಡ ಬಳಿಯ ಮಾನ್ನೊಮಿ ಗ್ರಾಮದಲ್ಲಿ ನಡೆದಿದೆ
ಹಳೆಯ ದ್ವೇಷವೇ ಕೊಲೆಗೆ ಕಾರಣ ೆಂದು ಹೇಳಲಾಗುತ್ತಿದೆ,ಮಂಗಳವಾರ ಮದ್ಯರಾತ್ರಿ ಕಿರಾತಕರು 48 ವರ್ಷದ ಕಲ್ಲಪ್ಪ ಜುಲಪಿ ಎಂಬಾತನಿಗೆ ಗ್ರಾಮದ ಹೊಲದ ಗದ್ದೆಗೆ ಎಳೆದೊಯ್ದು ಆತನ ಹೊಟ್ಟೆಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಬುಧವಾರ ಬೆಳಗಿನ ಜಾವ ಕೊಲೆ ಪ್ರಕರಣ ಬೆಳಕಿಗೆ ಬರುತ್ತದ್ದಂತೆಯೇ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು
ಸ್ಥಳಕ್ಕೆ ಶ್ವಾನದಳ ಬೇಟಿ ಪರಿಶಿಲನೆ ನಡೆಸಿದ್ದು . ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ