Breaking News
Home / Breaking News / ಹಿಂದೂ ಸಂಘಟನೆಗಳಿಂದ ಮತ್ತೊಂದು ಹೊಸ ಅಭಿಯಾನ….

ಹಿಂದೂ ಸಂಘಟನೆಗಳಿಂದ ಮತ್ತೊಂದು ಹೊಸ ಅಭಿಯಾನ….

ಹಿಂದೂ ಸಂಘಟನೆಗಳಿಂದ ಮತ್ತೊಂದು ಹೊಸ ಅಭಿಯಾನ….

ಬೆಳಗಾವಿ-ರಾಜ್ಯದಲ್ಲಿ ಮುಸ್ಲಿಂರ ವಿರುದ್ಧ ಶುರುವಾಗುತ್ತಾ ಮತ್ತೊಂದು ಮೇಗಾ ಅಭಿಯಾನ ಸಿದ್ದತೆ. ಹಿಜಾಬ್, ಹಲಾಲ್, ಆರ್ಥಿಕ ನಿರ್ಬಂಧ ನಂತರ ಮತ್ತೊಂದು ದೊಡ್ಡ ಅಭಿಯಾನ.? ಶುರು ಆಗುವ ಎಲ್ಲ ಮುನ್ಸೂಚನೆಗಳಿವೆ.

ರಾಜ್ಯದಲ್ಲಿ ವಕ್ಫ್ ಬೋರ್ಡ್ ಬ್ಯಾನ್, ಮತ್ತು ವಕ್ಫ್ ಬೋರ್ಡ್ ಕಾನೂನು ರದ್ದು ಮಾಡುವಂತೆ ಅಭಿಯಾನ. ಶುರು ಆಗಲಿದೆ.ಎಂದುಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.

1991ರಲ್ಲಿ ಕಾಂಗ್ರೆಸ್ ಪ್ರಾರಂಭ ಮಾಡಿದ ವಕ್ಫ ಕಾನೂನು.ಇಡೀ ದೇಶದಲ್ಲಿ ವಕ್ಫ್ ಬೋರ್ಡ್ ಆಸ್ತಿ ಇರೋದು ನಂಬರ್ ಎರಡು..ನಂಬರ್ ಒನ್ ರೇಲ್ವೆ ಮತ್ತು ಮಿಲಿಟರಿ ವಿಭಾಗದ ಆಸ್ತಿ,ಎರಡನೇ ಸ್ಥಾನದಲ್ಲಿ ವಕ್ಫ್ ಬೋರ್ಡ್ ಇದೆ.ವಕ್ಫ್ ಬೋರ್ಡ್ ಕಾನೂನು ಎಷ್ಟು ಹೊಲಸಿದೆ ಅಂದ್ರೇ, ಒಂದು ಕಟ್ಟಡ ಬೇಕು ಅಂದ್ರೇ ತನ್ನ ಅಧಿನಕ್ಕೆ ತಗೋಬಹುದು. ವಕ್ಫ್ ಬೋರ್ಡ್ ಬಗ್ಗೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ‌ ನಡೆಸುತ್ತೇನೆ.ಎಂದು ಪ್ರಮೋದ್ ಮುತಾಲಿಕ ಹೇಳಿದ್ರು

ಯಾವ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್‌ಗೆ ಸೇರಿಕೊಂಡಿದೆ.ಆರ್‌ಟಿಐ ನಲ್ಲಿ ದಾಖಲೆ ತೆಗೆದುಕೊಂಡಿದ್ದು ಇದರ ಬಗ್ಗೆ ದೊಡ್ಡ ಅಭಿಯಾನ ತಗೋಳ್ತೆವಿಎಲ್ಲಾ ದಾಖಲೆಗಳನ್ನ ಸುಪ್ರೀಂ ಕೋರ್ಟ್ ಸಲ್ಲಿಸುತ್ತೇವೆ.
ವಕ್ಫ್ ಬೋರ್ಡ್ ಕಾನೂನು ಹಿಂಪಡೆಯುವಂತೆ ಒತ್ತಾಯ ಮಾಡುತ್ತೇವೆ ಎಂದರು.

ವಕ್ಫ್ ಬೋರ್ಡ್ ಗೆ ಯಾರೆಲ್ಲಾ ಲಿಂಕ್ ಇದ್ದಾರೆ ಮಾಹಿತಿ ತೆಗೆಯುತ್ತಿದ್ದೇವೆ.ವಕ್ಫ್ ಬೋರ್ಡ್ ನಲ್ಲಿ ಬಹಳ ದೊಡ್ಡ ಹಗರಣವಾಗಿದೆ.ವಕ್ಫ್ ಬೋರ್ಡ್ ಮಾಹಿತಿ ಅರ್ಧ ಸಿಕ್ಕಿದೆ ಅದನ್ನ ತೆಗೆಯುತ್ತಿದ್ದೇವೆ.ಅದನ್ನ ಸರ್ಕಾರ ಕೈಬಿಡಬೇಕು ಇಲ್ಲವಾದ್ರೇ ದೇಶದ ಪರಿಸ್ಥಿತಿ ಕಂಟ್ರೋಲ್ ಉಳಿಯುದಿಲ್ಲ.ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ರು

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *