Breaking News
Home / Breaking News / ರವಿ ಕೋಕೀತ್ಕರ್ ಫೈರೀಂಗ್ ಕೇಸ್ ಗೆ ಹೊಸ ಟ್ವಿಸ್ಟ್….!!

ರವಿ ಕೋಕೀತ್ಕರ್ ಫೈರೀಂಗ್ ಕೇಸ್ ಗೆ ಹೊಸ ಟ್ವಿಸ್ಟ್….!!

ಬೆಳಗಾವಿ-ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲೆ ಗುಂಡಿನ ದಾಳಿ ಪ್ರಕರಣ ಹೊಸ ಟ್ವೀಸ್ಟ್ ಪಡೆದಿದೆ.ದಾಳಿಗೊಳಗಾದ ಬುಲೆರೋ ವಾಹನದಲ್ಲಿ ಇಂದು ಮತ್ತೊಂದು ಬುಲೇಟ್ ಪತ್ತೆಯಾಗಿದ್ದು,ಕೇವಲ ಒಂದು ಸುತ್ತಿನ ಗುಂಡು ಹಾರಿಸಲಾಗಿದೆ ಎಂದು ದೂರು ದಾಖಲು ಮಾಡಿದ್ದ ಪೋಲಿಸರುಇಂದು ಪೋಲಿಸ್ ಠಾಣೆ ಮುಂಭಾಗ ವಾಹನ ಓಪನ್ ಮಾಡಿದ್ದಾಗ ಮತ್ತೊಂದು ಬುಲೆಟ್ ಪತ್ತೆಯಾಗಿದೆ.

ಒಂದು ಗುಂಡು ಚಾಲಕನ ಕೈ ಹೊಕ್ಕಿರುವ ಗುಂಡು, ಆದ್ರೆ ಅದೇ ವಾಹನದಲ್ಲಿ ಮತ್ತೊಂದು ಗುಂಡು ಪತ್ತೆಯಾಗಿದೆ.ಪೋಲಿಸರ ನಿರ್ಲಷ್ಯದ ವಿರುದ್ಧ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕೀತ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾರದರ್ಶಕ ತನಿಖೆ ಬಗ್ಗೆ ಅನುಮಾನ ವ್ಯಕ್ಯಪಡಿಸಿದ ರವಿ ಕೊಕಿತ್ಕರ್ ಸಂಶಯ ವ್ಯಕ್ತಪಡಿಸಿದ್ದು
ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದ್ದರೂ ಕೇಳದ ಫೊಲೀಸರುಎಫ್ ಐಆರ್ ನಲ್ಲಿ ಒಂದು ಸುತ್ತಿನ ದಾಳಿ ನಡೆದಿದೆ ಎಂದು ದಾಖಲು ಮಾಡಿದ್ದಾರೆ.
ಪೋಲಿಸರ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರವಿ ಕುಟುಂಬಸ್ಥರುಕ್ಯಾಂಪ್ ಪೊಲೀಸ್ ರ ಭೇಟಿ ಮಾಡಿ ಗುಂಡು ಸಿಕ್ಕ ಬಗ್ಗೆ ಮಾಹಿತಿ ನೀಡಿದ್ದಾರೆ.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *