Breaking News
Home / ಬೆಳಗಾವಿ ನಗರ / ಶಾಸಕ ಫೀರೋಜ ಸೇಠ ವಿರುದ್ಧ ಶಂಕರ ಮುನವಳ್ಳಿ ಕಿಡಿ

ಶಾಸಕ ಫೀರೋಜ ಸೇಠ ವಿರುದ್ಧ ಶಂಕರ ಮುನವಳ್ಳಿ ಕಿಡಿ

ಬೆಳಗಾವಿ- ಬೆಳಗಾವಿ ನಗರದ ಕೋರ್ಟ ಆವರಣದ ಎದುರಲ್ಲಿರುವ ಚರ್ಚ ಬದಿಯ ಜಾಗೆಗೆ ಸಂದಿಸಿದಂತೆ ಹೈಕೋರ್ಟ ಆದೇಶ ತಮ್ಮಪರವಾಗಿದ್ದರೂ ಶಾಸಕ ಸೇಠ ಅನಗತ್ಯವಾಗಿ ತಮಗೆ ಕಿರುಕಳ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಆರೋಪಿಸಿದ್ದಾರೆ

ಚರ್ಚ ಬದಿಯಲ್ಲಿರುವ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಾಗೆಯಲ್ಲಿ ಅತೀ ದೊಡ್ಡ ಶಾಪಿಂಗ್ ಮಾಲ್ ಹಾಗೂ ದೊಡ್ಡ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸಿಕೊಡುವದು ನಮ್ಮ ಯೋಜನೆಯಾಗಿತ್ತು ಆದರೆ ಶಾಸಕ ಸೇಠ ಈ ಜಾಗೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಕೆಲವು ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಅವರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಿ ನ್ಯಾಯಾಂಗ ನಿಂದನೆ ಮಾಡಿದ ಕುರಿತು ಪ್ರಕರಣ ದಾಖಲಿಸಲಾಗುವದು ಎಂದು ಶಂಕರ ಮುನವಳ್ಳಿ ತಿಳಿಸಿದ್ದಾರೆ

ತಾವು ಚುನಾವಣೆಗೆ ಸ್ಪರ್ದೆ ಮಾಡುವದು ಖಚತ ಒಂದು ಕ್ಷೇತ್ರದಿಂದ ಗೆಲ್ಲುತ್ತೇನೆ ಇನ್ನೊಂದು  ಕ್ಷೇತ್ರದಲ್ಲಿ ಒಬ್ಬರನ್ನು ಸೋಲಿಸುತ್ತೇನೆ ಎಂದು ಶಂಕರ ಮುನವಳ್ಳಿ ಸೇಠ ವಿರುದ್ಧ ಕಿಡಿಕಾರಿದರು

 

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *