Home / ಬೆಳಗಾವಿ ನಗರ / ಮಾಜಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ

ಮಾಜಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ

ಬೆಳಗಾವಿ- ಮಾಜಿ ಕೆಪಿಸಿಸಿ ಅಧ್ಯಕ್ಷ ಶಂಕರ ಮುನªಳ್ಳಿÀ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದು ಸತೀಶ ಅವರು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಅವರ ಹೆಸರು ಕೆಡಿಸಲು ಅನಧಿಕೃತ ಬಡಾವಣೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ
ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಮಾಜಿ ಶಾಸಕ ಶ್ಯಾಂ ಘಾಟಗೆ ಹಾಗು ಫಿರೋಜ್ ಸೇಠ ಅವರು ಹನುಮಾನ ನಗರದ ನಾಲೆಯನ್ನು ಒತ್ತುವರಿ ಮಾಡಿಕೊಂಡಿದ್ದು ಇದನ್ನು ರಕ್ಷಿಸಲು ಬುಡಾ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಅನಧಿಕೃತ ಬಡಾವಣೆಗಳಿಗೆ ಬೇಟಿ ನಿಡಿ ಸಾರ್ವಜನಿಕರನ್ನು ದಿಶಾಬೂಲ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ
ಸತೀಶ ಜಾರಕಿಹೊಳಿ ಅವರಿಗೆ ನಗರ ಪ್ರದಕ್ಷಣೆ ಮಾಡಿ ಕಾಮಗಾರಿಗಳನ್ನು ಪರಶೀಲಿಸುವ ಅಧಿಕಾರ ನಿಡಿದವರ್ಯಾರು? ಸರ್ಕಾರ ಅನಧಿಕೃತ ಬಡಾವಣೆಗಳ ಸಮೀಕ್ಷೆಗೆ ಸದನ ಸಮಿತಿ ನೇಮಿಸಿಲ್ಲವಾದರೂ ಸತಿಶ ಅವರು ಅಧಿಕಾರ ಇಲ್ಲದಿದ್ದರೂ ಕಾಮಗಾರಿಗಳ ಪರಶಿಲನೆ ನಡೆಸಿ ಜಿಲ್ಲಾ ಮಂತ್ರಿ ರಮೆಶ ಜಾರಕಿಹೊಳಿ ಅವರ ಹೆಸರು ಕೆಡಿಸಲು ಪ್ರಯತ್ನಿಸುತÁ್ದರೆ ಎಂದು ಮುನವಳ್ಳಿ ಆರೋಪಿಸಿದ್ದಾರೆ
ಸತೀಶ ಅವರಿಗೆ ಕಾಮಗರಿ ಪರಶೀಲಿಸುವ ಅಧಿಕಾರ ನೀಡಿದವರ್ಯಾರು? ಎಂದು ಪ್ರಶ್ನಿಸಿರುವ ಶಂಕರ ಮುನವಳ್ಳಿ ನಗರದ ರಿಯಲ್ ಇಸ್ಟೇಟ್ ಕುಳಗಳ ರಕ್ಷಣೆಗಾಗಿ ಮಾಜಿ ಮಂತ್ರಿ ಸತೀಶ ಅವರು ಹೊಸ ನಾಟಕ ಆರಂಭಿಸಿದ್ದಾರೆ ಎಂದು ಮುನವಳ್ಳಿ ಆರೋಪಿಸಿದ್ದಾರೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *