Breaking News

ಎಸ್ ಬಿ ಸಿಧ್ನಾಳ ಪುತ್ರ,ಶಿವಕಾಂತ ಸಿಧ್ನಾಳ ಇನ್ನಿಲ್ಲ…

ಬೆಳಗಾವಿ- ಬೆಳಗಾವಿಯ ಪ್ರಸಿದ್ಧ ಉದ್ಯಮಿ, ಎಸ್ ಬಿ ಸಿಧ್ನಾಳ ಅವರ ಸುಪುತ್ರ,VRL ಮಾಲೀಕ ವಿಜಯ ಸಂಕೇಶ್ವರ ಅವರ ಅಳಿಯ ಶಿವಕಾಂತ ಸಿಧ್ನಾಳ ಇಂದು ಶನಿವಾರ ನಿಧನರಾಗಿದ್ದಾರೆ.

ಶಿವಕಾಂತ ಸಿಧ್ನಾಳ ಅವರ ಆರೋಗ್ಯ ಹಲವಾರು ದಿನಗಳಿಂದ ಸರಿ ಇರಲಿಲ್ಲ.ಆದ್ರೆ ಇಂದು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಕ್ಯಾಂಪ್ ಪ್ರದೇಶದಲ್ಲಿ ಇರುವ ಶಿವಕಾಂತ ನಿವಾಸಕ್ಕೆ ಸಂಬಂಧಿಕರು, ಗಣ್ಯರು,ದೌಡಾಯಿಸಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *