Breaking News
Home / Breaking News / ನಾಳೆ ಶಿವಸೃಷ್ಠಿ ಉದ್ಘಾಟನೆ

ನಾಳೆ ಶಿವಸೃಷ್ಠಿ ಉದ್ಘಾಟನೆ

ಬೆಳಗಾವಿ- ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತವೈಭವವನ್ನು ಬಿಂಬಿಸುವ ಶಿವಸೃಷ್ಠಿಯನ್ನು ನಗರದ ಶಿವಾಜಿ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದು ನಾಳೆ ಸಂಜೆ ಮೇಯರ್ ಸಂಜೋತಾ ಬಾಂದೇಕರ ಶಿವಸೃಷ್ಠಿಯನ್ನು ಉದ್ಘಾಟಿಸಲಿದ್ದಾರೆ

ಪತ್ರಿಕಾಗೋಷ್ಠಿ ನಡೆಸಿದ ಮೇಯರ್ ನಾಲ್ಕು ಕೋಟಿ ರೂ ವೆಚ್ಚದಲ್ಲಿ ಶಿವ ಸೃಷ್ಠಿ ನಿರ್ಮಿಸಲಾಗಿದ್ದು ಇದನ್ನು ಪ್ರತಿ ವರ್ಷ ಇದನ್ನು ಉದ್ಘಾಟಿಸುವ ಫ್ಯಾಶನ್ ನಡೆಯುತ್ತಿದೆ ಶಿವಸೃಷ್ಠಿಯ ಬಗ್ಗೆ ಮೇಯರ್ ಅವರಿಗೆ ಯಾವುದೇ ಮಾಹಿತಿ ಇಲ್ಲ ಶಿವಸೃಷ್ಠಿ ಇನ್ನುವರೆಗೆ ಪೂರ್ಣವಾಗಿಲ್ಲ ಧ್ವನಿ ಮತ್ತು ಬೆಳಕಿನ ವ್ಯೆವಸ್ಥೆ ಆಗಿಲ್ಲ ಅಪೂರ್ಣಗೊಂಡಿರುವ ಶಿವ ಸೃಷ್ಠಿಯ ಉದ್ಘಾಟನೆ ಶುಕ್ರವಾರ ಸಂಜೆ ಆರು ಘಂಟೆಗೆ ನೆರವೇರಲಿದೆ

ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಸಂಜೋತಾ ಬಾಂಧೇಕರ ಮೊದಲಾದವರು ಉಪಸ್ಥಿತರಿದ್ದರು

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *