Breaking News
Home / Breaking News / ಡಿಸಿ ಕಚೇರಿ ಎದರು ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ..?

ಡಿಸಿ ಕಚೇರಿ ಎದರು ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ..?

ಬೆಳಗಾವಿ- ಡಿಸಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಬಟನೆಯಲ್ಲಿ ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ

ಜಯಶ್ರಿ ಗುರಣ್ಣವರ ರೈತ ಮಹಿಳೆ ಮಾದ್ಯಮಗಳ ಎದುರು ಕಣ್ಣೀರು ಹಾಕಿದ್ದು ಜಯಶ್ರೀ ಗುರಣ್ಣವರಗೆ ಅನಾಮದೆಯ ಪತ್ರ ಬರೆಯಲಾಗಿದೆ ಪತ್ರ ದಲ್ಲಿ ಅವ್ಯಾಚ್ಯ ಶವ್ದಗಳಿಂದ ನಿಂದಿಸಿದ ಉಲ್ಲೆಖ ಮಾಡಲಾಗಿದೆ

ಸಿಎಂ ಕುಮಾರಸ್ವಾಮಿ ಅವರಿಗೆ ನಾಲಾಯಕ್ ಸಿ ಎಂ ಎಂದು ಹೆಳಿದಕ್ಕೆ ಜಿಲ್ಲಾದಿಕಾರಿ ಕಚೇರಿಯಲ್ಲಿ ಗಳಗಳನೆ ಅತ್ತ ರೈತ ಮಹಿಳೆ ಮಾದ್ಯಮಗಳಿಗೆ ಅನಾಮದೇಯ ಪತ್ರವನ್ನು ರಿಲೀಸ್ ಮಾಡಿದ್ದಾರೆ

ಅನಾಮದೇಯ ವ್ಯೆಕ್ತಿಯೊಬ್ಬ ರೈತ ಮಹಿಳೆ ಜಯಶ್ರೀ ಗುರುವಣ್ಣವರ ಅವರಿಗೆ ಅನಾಮಧೇಯ ಪತ್ರ ಬರೆದು ನೀನು ಯಡಿಯೂರಪ್ಪನ ಜೊತೆ ಶಾಮೀಲಾಗಿ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುವದು ಸರಿಯಲ್ಲ ಎಂಬ ವಿಷಯವೂ ಪತ್ರದಲ್ಲಿ ಉಲ್ಲೇಖವಾಗಿದೆ

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *