Breaking News
Home / Breaking News / ಜೆಡಿಎಸ್ ನತ್ತ ಬಾಬಾಗೌಡರ ಚಿತ್ತ..

ಜೆಡಿಎಸ್ ನತ್ತ ಬಾಬಾಗೌಡರ ಚಿತ್ತ..

ಬೆಳಗಾವಿ-  ಜೆಡಿಎಸ್ ನತ್ತ ಮುಖ ಮಾಡಿದ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರೈತ ದಿನಾಚರಣೆ ಕಾರ್ಯಕ್ರಮದ ವೇದಿಕೆ ಹಂಚಿಕೊಂಡರು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ತೊಟದ ಮನೆಯಲ್ಲಿ ರೈತ ಮುಖಂಡರ ಸಭೆ.‌ನಡೆಯಿತು ಸಭೆಯಲ್ಲಿ ನೂರಾರು ಜನ ರೈತ ಮುಖಂಡರು ಭಾಗವಹಿಸಿದ್ದರು

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಸೇರಿರುವ ರೈತ ಮುಖಂಡರು.‌ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು

ಕುಮಾರಸ್ವಾಮಿ ಹಾಗೂ ಬಾಬಾಗೌಡ ಪಾಟೀಲ್ ಪಾಟೀಲ್ ಮಾತುಕತೆ.ನಡೆಯುತು
ಬಾಬಾಗೌಡ ಪಾಟೀಲ್ ಜೆಡಿಎಸ್ ಸೇರ್ಪಡೆ ವಿಚಾರ.
ಸಭೆಯ ನಂತರ ರೈತರ ಜತೆಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಬಾಬಾಗೌಡ ಪಾಟೀಲ್ ಹೇಳಿಕೆ.ನೀಡಿದರು
ರೈತರ ಸಮಸ್ಯೆ ಸ್ಪಂದಿಸುವ ಪಕ್ಷ ಹಾಗೂ ವ್ಯಕ್ತಿಗೆ ನಮ್ಮ ಬೆಂಬಲ  ಇದೆ ಎಂದು ಬಾಬಾಗೌಡ ಪಾಟೀಲ್ ಹೇಳಿದರು

ರೈತರ ಸಮಸ್ಯೆ, ರೈತರ ವಿಚಾರ ಆಲಿಸಲು ಸಭೆಗೆ ಆಗಮಿಸಿದ್ದೇನೆ.
ಬಾಬಾಗೌಡ ಪಾಟೀಲ್ ರೈತ ನಾಯಕರು. ಬಾಬಾಗೌಡ ಪಾಟೀಲ್ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ಆಗಿಲ್ಲ.
ಎಚ್.ಡಿ.ಕುಮಾರಸ್ವಾಮಿ ಸ್ವಾಮಿ ಸ್ಪಷ್ಟಪಡಿಸಿದರು

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *