Breaking News
Home / Breaking News / 14 ರಂದು ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳ ದಂಡು ಬೆಳಗಾವಿಗೆ

14 ರಂದು ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳ ದಂಡು ಬೆಳಗಾವಿಗೆ

ಬೆಳಗಾವಿ- ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಬೆಳಗಾವಿ ಸಾಂಬ್ರಾ ವಿಮಾಣ ನಿಲ್ಧಾಣವನ್ನು ಮೇಲ್ದರ್ಜೆಗೇರಿಸಲಾಗಿದ್ದು ಹೊಸ ಏರ್ ಪೋರ್ಟ್ ಉದ್ಘಾಟನೆಯ ಕಾರ್ಯಕ್ರಮ 14 ರಂದು ನಡೆಯಲಿದೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಕೇಂದ್ರ ವಿಮಾನಯಾನ ಸಚಿವ ಪಿ ಅಶೋಕ ಗಜಪತಿ ರಾಜು ಅವರು ಜಂಟಿಯಾಗಿ 14 ರಂದು ಮಧ್ಯಾಹ್ನ 12-30 ಕ್ಕೆ ಮೇಲ್ದರ್ಜೇಗೇರಿದ ಹೊಸ ಸಾಂಬ್ರಾ ಏರ್ ಪೋರ್ಟ್ ಉದ್ಘಾಟಿಸುತ್ತಾರೆ
ಕೇಂದ್ರ ಸಚಿವ ಸದಾನಂದಗೌಡ,ಅನಂತಕುಮಾರ,ರಾಜ್ಯದ ಕೈಗಾರಿಕಾ ಸಚಿವ ಆರ್ ವ್ಹಿ ದೇಶಪಾಂಡೆ, ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಸುರೇಶ ಅಂಗಡಿ,ಪ್ರಭಾಕರ ಕೋರೆ ಸಂಜಯ ಪಾಟೀಲ,ಮೇಯರ್ ಸಂಜೋತಾ ಬಾಂಧೇಕರ ಸೇರಿದಂತೆ ಗಣ್ಯರ ದಂಡು ಈ ಕಾರ್ಯಕ್ರಮದಲ್ಲಿ ಭಾಗವಹಿದಲಿದೆ

Check Also

ಬೆಳಗಾವಿ ಏರ್ ಪೋರ್ಟಿನಲ್ಲಿ ಸಿದ್ರಾಮಯ್ಯ ವಿಮಾನ ಲ್ಯಾಂಡಿಂಗ್ ನಿರಾಕರಣೆ.

ಬೆಳಗಾವಿ-ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನಕ್ಕೆ ಬೆಳಗಾವಿ ವಿಮಾನ ನಿಲ್ದಾಣ ಎಂಟ್ರಿಗೆ ನಿರಾಕರಿಸಲಾಗಿದೆ ಸಿಎಂ ಆಗಮನ ಸಂದರ್ಭದಲ್ಲಿ ಪ್ರಧಾನಿ ಮೋದಿ ನಿರ್ಗಮನ …

Leave a Reply

Your email address will not be published. Required fields are marked *