Home / BGAdmin (page 598)

BGAdmin

ಮಹಾರಾಷ್ಟ್ರ ಉದ್ಯಮಿಗಳಿಗೆ 848 ಎಕರೆ ಭೂವಿಸಚಿವ ದೇಶಪಾಂಡೆ

ಬೆಳಗಾವಿ -ರಾಜ್ಯದಲ್ಲಿ ಸುಮಾರು 13 ಸಾವಿರ ಎಕರೆ ಕೈಗಾರಿಕಾ ಪ್ರದೇಶ ಯಾವುದೇ ಕೈಗಾರಿಕೆಗಳಿಲ್ಲದೆ ಖಾಲಿ ಬಿದ್ದಿದೆ. ಯಾವ ಉದ್ದೇಶಕ್ಕಾಗಿ ಭೂಮಿ ಪಡೆಯಲಾಗಿತ್ತೋ ಅದು ಈಡೇರಿಲ್ಲ. ಅನೇಕ ಉದ್ಯಮಿಗಳು ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಪಡೆದುಕೊಂಡಿದ್ದರೂ ಆನಂತರ ಯಾವುದೇ ಕೈಗಾರಿಕೆಗಳನ್ನು ಆರಂಭಿಸಿಲ್ಲ. ಇಂತಹ ನಿವೇಶನಗಳನ್ನು ಸರಕಾರ ಮರಳಿ ತನ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ ಬೃಹತ್ ಕೈಗಾರಿಕೆ ಸಚಿವ ಆರ್ ವಿ ದೇಶಪಾಂಡೆ ಹೇಳಿದರು. ಬೆಳಗಾವಿ ಜಿಲ್ಲಾದಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾದ್ಯಮಗಳ …

Read More »

 ಬೆಳಗಾವಿ ಪಾಲಿಕೆ ಆಯುಕ್ತ ಜಿ ಪ್ರಭು ವರ್ಗಾವಣೆ

ಬೆಳಗಾವಿ-ಸ್ಮಾರ್ಟಸಿಟಿ ಯೋಜನೆಯ ರೂವಾರಿ ಜಿ ಪ್ರಭು ಅವರಿಗೆ ವರ್ಗಾವಣೆಯಾಗಿದೆ ವಸತಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ್ದಾರೆ ಸ್ಮಾರ್ಟಸಿಟಿ ಯೋಜನೆಯ ಪಟ್ಟಿಯಲ್ಲಿ ಬೆಳಗಾವಿ ನಗರದ ಹೆಸರನ್ನು ಸೇರ್ಪಡೆ ಮಾಡಲು ಅವರು ಶ್ರಮಿಸಿ ಅದರಲ್ಲಿ ಯಶಸ್ವಿಯಾಗಿದ್ದರು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಬುಡಾ ಆಯುಕ್ತ ಶಶಿಧರ ಕುರೇರ ಅವರು ನಿಯುಕ್ತರಾಗುವ ಸಾದ್ಯತೆ ಇದೆ

Read More »

24 ಗಂಟೆಗಳ ಕಾಲ ನಡೆದ ಗಣೇಶ ವಿಸರ್ಜನೆ..!

ಬೆಳಗಾವಿ-ಗುರುವಾರ ಮಧ್ಯಾಹ್ನ ನಾಲ್ಕು ಘಂಟೆಗೆ ಆರಂಭವಾದ ಗಣೇಶ ವಿರ್ಜನಾ ಮೆರವಣಿಗೆ ಶುಕ್ರವಾರ ಮಧ್ಯಾಹ್ನ ಮೂರು ಘಂಟೆಗೆ ಮುಕ್ತಾಯವಾಯಿತು ಬೆಳಗಾವಿ ನಗರದಲ್ಲಿ ನಡೆದ ಐತಿಹಾಸಿಕ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ 357 ಸಾರ್ವಜನಿಕ ಮಂಡಳಗಳ ಗಣೇಶ ಮೂರ್ತಿಗಳು ಭಾಗವಹಿದ್ದವು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನ ಭಕ್ತರು ವಿಘ್ನ ವಿನಾಯಕನಿಗೆ ಭಕ್ತಿಯ ವಿದಾಯ ಹೇಳಿದರು ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿದರೆ ಮೆರವಣಿಗೆ ಶಾಂತವಾಗಿ ಮುಕ್ತಾಯವಾಯಿತು ಹುತಾತ್ಮ ಚೌಕ ಮಂಡಳದ ಗಣೇಶ ಪ್ರಥಮವಾಗಿ ಕಪೀಲೇಶ್ವರ …

Read More »

ಪಟಾಕಿ ಸಿಡಿಯಲಿಲ್ಲ..ಅಸಹಾಯಕರನ್ನು ಮರೆಯಲಿಲ್ಲ..!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಸಿಬ್ಬಂದಿಗಳು ಪಟಾಕಿ ಸಿಡಿಸದೇ ಇದೇ ಹಣವನ್ನು ಅಸಹಾಯಕರಿಗೆ ಸಹಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಪಾಲಿಕೆ ಆವರಣದಲ್ಲಿ ಪ್ರತಿವರ್ಷ ಸಾರ್ವಜನಿಕ ಗಣೇಶನನ್ನು ಪರತಿಷ್ಟಾಪನೆ ಮಾಡುತ್ತಾರೆ ಪಾಲಿಕೆ ವಿವಿಧ ವಿಭಾಗದವರು ಒಂದೊಂದು ದಿನ ಶ್ರೀ ಗಣೇಶನಿಗೆ ಮಹಾ ಪೂಜೆ ನೆರವೇರಿಸಿ ಪಟಾಕಿ ಸಿಡಿಸಿ ಆರತಿ ಮಾಡುವದು ಸಂಪ್ರದಾಯವಾಗಿದೆ ಆದರೆ ಪಾಲಿಕೆಯ ಆರೋಗ್ಯ ವಿಭಾಗದವರು ಪಟಾಕಿ ಸಿಡಿಸದೇ ಇದೇ ಹಣವನ್ನು ರೈಲ ನಗರದಲ್ಲಿರುವ ಸ್ಪಂದನ ದಾಮದ ಮಕ್ಕಳಿಗೆ …

Read More »

ಬೆಳಗಾವಿ ಪಾಲಿಕೆಯಲ್ಲಿ ಕಾರ್.. ವಾರ್ ಹಳೆ ಅಂಬ್ಯಾಸಿಡರ್ ಆಯ್ತು ಡಿಬಾರ್..!

ಬೆಳಗಾವಿ- ಮಹಾನಗರ ಪಾಲಿಕೆಯಲ್ಲಿ ಹೊಸ ಕಾರಿಗಾಗಿ ಕದನ ಶುರುವಾಗಿದೆ ತಮಗೆ ಹೊಸ ಕಾರು ಬೇಕು ಎಂದು ಪಟ್ಟು ಹಿಡಿದಿರುವ ಡಪ್ಯುಟಿ ಮೇಯರ್ ಸಂಜಯ ಶಿಂಧೆ, ಪಾಲಿಕೆ ಅಂಬ್ಯಾಸಿಡರ್ ಕಾರನ್ನು ತ್ಯೇಜಿಸಿ ಖಾಸಗಿ ವಾಹನದಲ್ಲಿ ಪಾಲಿಕೆ ಕಚೇರಿಗೆ ಬರುತ್ತಿದ್ದಾರೆ. ಪಾಲಿಕೆಯ ಅಂಬ್ಯಾಸಿಡರ್ ಕಾರ್ ರೀಪೇರಿಗೆ ಬಂತು ಈ ಕಾರನ್ನು ಹುಬ್ಬಳ್ಳಿಯ ಗ್ಯಾರೇಜಿಗೆ ಕಳುಹಿಸಿ 50 ಸಾವಿರ ಖರ್ಚುಮಾಡಿ ಕಾರು ದುರಸ್ಥಿ ಮಾಡಲಾಯಿತು ಅಲ್ಲಿಯವರೆಗೆ ಉಪಮಹಾಪೌರರು ಪಾಲಿಕೆ ಆರೋಗ್ಯಾಧಿಕಾರಿಗಳ ಕಾರನ್ನು ಉಪಯೋಗ ಮಾಡುತ್ತಿದ್ದರು …

Read More »

ಹಳೆಯ ಗಂಡನ ಪಾದವೇ ಗತಿ…! ಗೂಡಿಗೆ ಮರಳಿದ ಗೌಡರು..!

ಬೆಳಗಾವಿ-ಆಡ ಮುಟ್ಟದ ಸೊಪ್ಪಿಲ್ಲ ಬಾಬಾಗೌಡರು ಸೇರ್ಪಡೆಯಾಗದ ರಾಜಕೀಯ ಪಕ್ಷವೇ ಉಳಿದಿಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಸೇರ್ಪಡೆಯಾಗಿ ದೇಶ ಸಂಚಾರ ಮಾಡಿ ಎಲ್ಲ ಪಕ್ಷಗಳಲ್ಲಿ ತೊಂದರೆ ಅನುಭವಿಸಿ ಹಳೆಯ ಗಂಡನ ಪಾದವೇ ಗತಿ ಎಂದು ಖಾತ್ರಿಯಾದ ಮೇಲೆ ಕೇಂದ್ರದ ಮಾಜಿ ಸಚಿವ ಬಾಬಾಗೌಡಾ ಪಾಟೀಲ ಮತ್ತೆ ರೈತ ಸಂಘಣೆಯತ್ತ ಮುಖ ಮಾಡಿದ್ದಾರೆ ಸೋಮವಾರ ನೂರಾರು ರೈತರೊಂದಿಗೆ ಬೆಳಗಾವಿ ನಗರದಲ್ಲಿ ಮೆರವಣಿಗೆ ನಡೆಸಿ ಅಖಂಡ ಕರ್ನಾಟಕ ರೈತ ಸಂಘಟಣೆಯ ಹೆಸರಿನಿಲ್ಲಿ ಪ್ರತಿಭಟನೆ ನಡೆಸಿ …

Read More »

ಬೆಂಕಿಯ ಜ್ವಾಲೆಗೆ ನುಗ್ಗಿ ಅನಾಹುತ ತಪ್ಪಿಸಿದ ರಾಕೇಶ

ಬೆಲಗಾವಿ-ನಗರದ ಟೆಂಗಿನಕರ ಗಲ್ಲಿಯಲ್ಲಿರುವ ಅಂಗಡಿಯಲ್ಲಿ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದಾಗಿ ಚುರಮರಿ ಅಂಗಡಿಗೆ ಬೆಂಕಿ ತಗಲಿ ಅಪಾರ ಪ್ರಮಾನದ ಹಾನಿಯಾದ ಘಟನೆ ಬಾನುವಾರ ಮಧ್ಯಾಹ್ನ ನಡೆದಿದೆ ರಾಕೇಶ ಪರಶರಾಮ ಶಹಾಪೂರಕರ ಅವರಿಗೆ ಸೇರಿದ ಅಶ್ವಿನಿ ಪರ್ಸನ್ ಅಂಗಡಿಯಲ್ಲಿ ಈ ಬೆಂಕಿ ಅವಘಡ ಸಂಬವಿಸಿದೆ,ಬೆಳಿಗ್ಗೆ ಅಂಗಡಿಯಲ್ಲಿ ಭಜಿ ಮಡಲು ಗ್ಯಾಸ್ ಹೊತ್ತಿಸಿದ ಸಂಧರ್ಭದಲ್ಲಿ ಗ್ಯಾಸ್ ಪೈಪ್ ಲೀಕೇಜ್ ಆಗಿ ಅಂಗಡಿಯಲ್ಲಿ ಬೆಂಕಿ ಹರಡಿದಾಗ ಅಂಡಿಯಲ್ಲಿದ್ದವರು ಹೊರ ಬಂದಿದ್ದಾರೆ ನಂತರ ಭಂಡ ಧೈರ್ಯ ಪ್ರದರ್ಶಿಸಿದ …

Read More »

ಬಲೀ..ಕಾ…ಬಕ್ರಾ ಆದರೂ ಬೆಲೆ ಒಂದೂವರೆ ಲಕ್ಷ..!

ಬೆಳಗಾವಿ- ಬಕ್ರೀದ ಹಬ್ಬದ ಸಂದರ್ಭದಲ್ಲಿ ಕುರಿ ಮತ್ತು ಆಡಿಗೆ ಎಲ್ಲಿಲ್ಲದ ಬೆಲೆ ಇದನ್ನು ಗಮನದಲ್ಲಿಟ್ಟುಕೊಂಡು ಗೋಕಾಕ ತಾಲೂಕಿನ ಪಿಜಿ ಮಲ್ಲಾಪೂರ ಗ್ರಾಮದ ರೈತನೊಬ್ಬ ಸಾಕಿದ ಕಮಲಾಪುರಿ ಜಾತಿಯ ಕುರಿಗೆ ಈಗ ಎಲ್ಲಿಲ್ಲದ ಬೇಡಿಕೆ ಕುರಿಯ ಮಾರಾಟಕ್ಕೆ ರೈತ ನಡೆಸಿದ ಬಹಿರಂಗ ಸವಾಲ್ ನಲ್ಲಿ ಕುರಿಗೆ ಒಂದು ಲಕ್ಷ 20 ಸಾವಿರ ರೂ ದರ ಫಿಕ್ಸ ಆದರೂ ಕುರಿ ಮಾರಾಟವಾಗಿಲ್ಲ ಪಿಜಿ ಮಲ್ಲಾಪೂರ ಗ್ರಾಮದ ರೈತ ಸಾಕಿದ ಮಹಾ ಕುರಿಗೆ ಒಂದೂವರೆ …

Read More »

ಬೆಳಗಾವಿಯ ಗಣೇಶ ,ಬಕ್ರೀದ ಹಬ್ಬದ ಬಂದೋಬಸ್ತಿಗೆ ನಾಲ್ಕು ಸಾವಿರ ಪೊಲೀಸರು

ಬೆಳಗಾವಿ-ಈ ಬಾರಿ ಗಣೇಶ ಹಬ್ಬ ಹಾಗು ಬಕ್ರೀದ ಹಬ್ಬಗಳ ಸಂಧರ್ಭದಲ್ಲಿ ಬೆಳಗಾವಿ ನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡಲು ಸುಮಾರು ನಾಲ್ಕು ಸಾವಿರ ಜನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೃಷ್ಣಭಟ್ ತಿಳಿಸಿದ್ದಾರೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಇಬ್ಬರು ಎಸ್‍ಪಿ,15ಜನ ಡಿಎಸ್‍ಪಿ,45ಜನ ಸಿಪಿಐ,87ಜನ ಪಿಎಸ್‍ಐ,205ಎಎಸ್‍ಐ,2253ಜನ ಪೇದೆಗಳು 530 ಗೃಹರಕ್ಷಕದಳಸ ಸಿಬ್ಬಂದಿಗಳು ಹೊರ ಜಿಲ್ಲೆಗಳಿಂದ ಆಗಮಿಸಲಿದ್ದು ಸ್ಥಳೀಯ ಪೋಲಿಸ್ ಅಧಿಕಾರಿಗಳು ಸೇರಿ ಒಟ್ಟು ನಾಲ್ಕು ಸಾವಿರ ಜನ …

Read More »

ಕಮಲದ ಕಾಂತಕ್ಕೆ ಮರಳಾದ ಶಶಿಕಾಂತ, ಶಿವಕಾಂತ….!

ಬೆಳಗಾವಿ ವಿಧಾನಸಭೆ ಚುನಾವಣೆಗೆ ಇನ್ನೂ ಒಂದುವರೆ ವರ್ಷ ಬಾಕಿ ಇದೆ. ಆದರೇ ಈಗಿನಿಂದಲೇ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ದೃವೀಕರಣ ಆರಂಭವಾಗಿದೆ. ಪಕ್ಷಾಂತರದ ಗಾಳಿ ಬಿಸುತ್ತಿದೆ. ಒಂದು ಕಾದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಂದೇ ಖ್ಯಾತಿಗಳಿಸಿದ್ದ ಎಸ್.ಬಿ. ಸಿದ್ನಾಳ್ ಅವರ ಕುಟುಂಬ ಇದೀಗ ಕಮಲದ ಕಾಂತಕ್ಕೆ ಆಕರ್ಷಿರಾಗಿದ್ದಾರೆ. ಸಿದ್ನಾಳರ ಇಬ್ಬರು ಸುಪುತ್ರರಾದ ಶಿವಕಾಂತ ಮತ್ತು ಶಶಿಕಾಂತ ಇದೀಗ ಭಾರತೀಯ ಜನತಾ ಪಾರ್ಟಿ ಸೇರುವು ತಯಾರಿ ನಡೆಸಿದ್ದಾರೆ. ಎಸ್. ಬಿ ಸಿದ್ನಾಳ್ ಕಾಂಗ್ರೆಸ್ ಪಕ್ಷದಲ್ಲಿ …

Read More »