ಬೆಳಗಾವಿ-ನಗರಕ್ಕೆ ಹೊಂದಿಕೊಂಡಿರುವ ಮಜಗಾಂವ ಗ್ರಾಮದಲ್ಲಿ ತಾಯಿ ಮತ್ತು ಮೂರು ವರ್ಷದ ಮಗಳು ನಾಪತ್ತೆಯಾಗಿದ್ದಾರೆ ಎಂದು ಅವರ ಕುಟುಂಬದವರು ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮಜಗಾಂವ ಗ್ರಾಮದ 22 ವರ್ಷದ ಅಕ್ಷತಾ ಶೀತಲ ಕುಲಗೌಡ,ಹಾಗು ಮೂರು ವರ್ಷದ ಅಕ್ಷತಾ ನಾಪತ್ತೆಯಾಗಿದ್ದಾರೆ ಅಕ್ಟೋಬರ 4ರಂದು ಇವರು ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅಕ್ಷತಾಳ ಪತಿ ಶೀತಲ ಕುಲಗೌಡಾ ಉದ್ಯಮಬಾಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಇವರ ಬಗ್ಗೆ …
Read More »ಶಶಿಕಾಂತ ಸಿಧ್ನಾಳ ತ್ಯಜಿಸಿದ್ದು ಕನ್ನಡ ನಾಡು ಪಕ್ಷವನ್ನು -ನಾವಲಗಟ್ಟಿ
ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ರಾಜಕೀಯವಾಗಿ ಬೆಳೆದ ಮಾಜಿ ಸಂಸದ ಎಸ್ ಬಿ ಸಿಧ್ನಾಳ ಅವರ ಪುತ್ರ ಕಾಂಗ್ರೆಸ್ ಪಕ್ಷದ ಯಾವೂದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಕಾಂಗ್ರೆಸ್ ಪಕ್ಷದ ಕಚೇರಿಯ ಕಡೆ ಹಾಯದ ಅವರು ಕಾಂಗ್ರೆಸ್ ಪಕ್ಷವನ್ನು ಬಿಡುವ ಪ್ರಶ್ನೇಯೇ ಉದ್ಭವಿಸುವದಿಲ್ಲ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ ಶಶಿಕಾಂತ ಸಿಧ್ನಾಳ ಅವರು ಯಾವಾಗಲೂ ಕಾಂಗ್ರೆಸ್ …
Read More »ದಂಡು ಮಂಡಳಿಯ ಉಪಾದ್ಯಕ್ಷರಾಗಿ ಕಿಲ್ಲೇದಾರ ಆಯ್ಕೆ
ಬೆಳಗಾವಿ- ಬೆಳಗಾವಿ ಕಾಂಡೋನ್ಮೆಂಟ ಬೋರ್ಡಿನ ಉಪಾಧ್ಯಕ್ಷರಾಗಿ ಆಲೇದ್ದಿನ ಕಿಲ್ಲೆದಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಆಲೇದ್ಧಿನ ಕಿಲ್ಲೆದಾರ ಅವರನ್ನು ಶಾಸಕ ಫಿರೋಜ್ ಸೇಠ ಮತ್ತು ರಾಜು ಸೇಠ ಅವರು ಅಭಿನಂದಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಕಿಲ್ಲೇದಾರ ಶಾಸಕ ಸೇಠ ಅವರ ಮಾರ್ಗದರ್ಶನದಲ್ಲಿ ದಂಡು ಮಂಡಳಿಯ ಪ್ರದೇಶದ. ಅಭಿವೃದ್ಧಿಗೆ ಶ್ರಮಿಸುತ್ತೇನೆ ಸ್ವಚ್ಛತೆಗೆ ಆದ್ಯತೆ ಕೊಡುತ್ತೇನೆ ಎಂದು ಭರವಸೆ ನೀಡಿದರು
Read More »ನವ್ಹೆಂಬರ ಕೊನೆಯ ವಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ
ಬೆಳಗಾವಿ- ನವ್ಹೆಂಬರ ತಿಂಗಳ ಕೊನೆಯ ವಾರದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧವೇಶನ ನಡೆಸಲು ಚಿಂತನೆ ನಡೆದಿದೆ ಎಂದು ಸಭಾಪತಿ ಕೋಳಿವಾಡ ತಿಳಿಸಿದ್ದಾರೆ ಗುರುವಾರ ಬೆಳಗಾವಿಯ ಸುವರ್ಣ ಸೌಧಕ್ಕೆ ಭೇಟಿ ನೀಡಿ ಮಾದ್ಯಮಗಳ ಜತೆ ಮಾತನಾಡಿದ ಅವರು ಅಧಿವೇಶನಕ್ಕೆ ಇನ್ನು ದಿನಾಂಕ ನಿಗದಿ ಆಗಿಲ್ಲ ನವ್ಹೆಂಬರ ತಿಂಗಳ ಕೊನೆಯ ವಾರದಲ್ಲಿ ಅಧವೇಶನ ಆರಂಭಿಸಿ ಡಿಸೆಂಬರ ಹದಿನೈದರೊಳಗಾಗಿ ಮುಗಿಸುವ ಆಲೋಚನೆ ಇದೆ ಎಂದು ಸಭಾಪತಿ ಕೋಳಿವಾಡ ತಿಳಿಸಿದರು ಬೆಳಗಾವಿಯ ಸುವರ್ಣಸೌಧದ …
Read More »ನಿಪ್ಪಾಣಿ,ಚಿಕ್ಕೋಡಿಗೆ ಹೈಟೆಕ್ ಬಸ್ ನಿಲ್ದಾಣ ಬೆಳಗಾವಿಗೆ ಬರೀ ಆಶ್ವಾಸನ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣದಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು . ಮೊದಲು ನಿಪ್ಪಾಣಿ ಪಟ್ಟಣದ ಬಸ್ ನಿಲ್ದಾಣ ಉದ್ಘಾಟಿಸಿದ ನಂತರ ಚಿಕ್ಕೋಡಿ ಕರ್ನಾಟಕ ರಾಜ್ಯ ಸಾರಿಗೆ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು. ಚಿಕ್ಕೋಡಿಯಲ್ಲಿ ನಡೆದ ಸರಕಾರಿ ಸಮಾರಂಭವನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ ಪಕ್ಷದ ಸಮಾರಂಭವನ್ನಾಗಿ ಬಳಿಸಿಕೊಂಡರು. ಇದೇ ವೇದಿಕೆಯಲ್ಲಿ ತಮ್ಮ …
Read More »ಪೋಲಿಸ್ ಪಥ ಸಂಚಲನದಲ್ಲಿ ಕನ್ನಡದಲ್ಲಿಯೇ ಕಮಾಂಡ್
ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಅವರು ರಾಜ್ಯ ಪೋಲಿಸ್ ಇಲಾಖೆಯಲ್ಲಿ ಹೊಸ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ ಪೋಲಿಸರು ಪಥಸಂಚಲನ ನಡೆಸುವಾಗ ಕನ್ನಡದಲ್ಲಿಯೇ ಆಜೆÐ ಮಾಡುವ ಹೊಸ ಕನ್ನಡದ ಪ್ರಯೋಗವನ್ನು ಬೆಳಗಾವಿಯ ಕನ್ನಡ ರಾಜ್ಯೋತ್ಸವದಲ್ಲಿ ಪ್ರಯೋಗ ಮಾಡಲಿದ್ದಾರೆ ದೈನೆ ಮೂಡ್ ಬಾಂಯೇ ಮೂಡ್ ಸಾವಧಾನ ವಿಶ್ರಾಮ ಎನ್ನುವ ಬದಲು ಕನ್ನಡದಲ್ಲಿಯೇ ಆಜೆÐಗಳನ್ನು ಮಾಡುವ ಸಂಪ್ರದಾಯವನ್ನು ರಾಜ್ಯೋತ್ಸವದಿಂದ ಆರಂಭಿಸಿ ಕನ್ನಡದ ಸೇವಾಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು …
Read More »ಸಂಸದ ಅಂಗಡಿ ವಿರುದ್ಧ ಜೆಡಿಎಸ್ ವಾಗ್ದಾಳಿ
ಹಿರೇಬಾಗೇವಾಡಿ : ಬಾಯಿ ಚಪಲಕ್ಕೆ ಮಾತನಾಡುವ ಸುರೇಶ ಅಂಗಡಿಗೆ ದೇವೆಗೌಡರ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಮತ್ತು ಯೋಗ್ಯತೆ ಇಲ್ಲವೆಂದು ಜಿಲ್ಲಾ ಜೆಡಿಎಸ್ ವಕ್ತಾರ ಶ್ರೀಶೈಲ ಫಡಗಲ್ ಪ್ರತಿಕ್ರಿಯೆ ನೀಡಿದ್ದಾರೆ . ತಮ್ಮ ಕಾರ್ಯವೇನು ಎಂಬುದನ್ನು ಅಂಗಡಿ ಮೊದಲು ಅರಿತುಕೊಳ್ಳಬೇಕು , ನಂತರ ದೇವೆಗೌಡರ ಬಗ್ಗೆ ಮಾತನಾಡಲಿ. ಕಳಸಾ ಬಂಡೂರಿ ಹೋರಾಟ ಉಗ್ರಗೊಂಡಾಗ ಸುರೇಶ ಅಂಗಡಿ ಯಾವ ಬಿಲದಲ್ಲಿ ಅಡಗಿದ್ದರು ಎಂಬುದನ್ನು ಮೊದಲು ಬಹಿರಂಗಪಡಿಸಲಿ ನಂತರ ಮಾತನಾಡಲಿ ಎಂದು ಶ್ರೀಶೈಲ …
Read More »ಜಿಐಟಿ ಕಾಲೇಜಿನ ವಿಧ್ಯಾರ್ಥಿ ಆತ್ಮ ಹತ್ಯೆ
ಬೆಳಗಾವಿ-ಬೆಳಗಾವಿ ನಗರದ ಜಿಐಟಿ ಕಾಲೇಜಿನ ಸಿವ್ಹಿಲ್ ಇಂಜನೀಯರಿಂಗ್ ವಿಧ್ಯಾರ್ಥಿಯೊಬ್ಬ ತನ್ನ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ ಆತ್ಮಹತ್ಯೆ ಮಾಡಿಕೊಂಡಿರುವ ಜಿಐಟಿ ಕಾಲೇಜಿನ ವಿಧ್ಯಾರ್ಥಿಯನ್ನು ಅಥಣಿ ತಾಲೂಕಿನ ಮದಬಾಂವಿ ಗ್ರಾಮದ ೨೨ ವರ್ಷ ವಯಸ್ಸಿನ ಹರ್ಷಲ ಪಾಟೀಲ ಎಂದು ಗುರುತಿಸಲಾಗಿದೆ ಇತ ತನ್ನ ಗೆಳೆಯನ ಜೊತೆ ಕಾಲೇಜಿನ ಬದಿಯಲ್ಲಿ ರೂಂ ಮಾಡಿಕೊಂಡು ವಾಸವಾಗಿದ್ದ ಮಂಗಳವಾರ ಸಂಜೆ ಇತನ ಗೆಳೆಯ ಹೊರಗಡೆ ಹೋದ …
Read More »ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿಗೆ ಅಂತಿಮ ತೆರೆ.
ಬೆಳಗಾವಿ-ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿಗೆ ಅಂತಿಮ ತೆರೆ.ಬಿದ್ದಿದೆ ಎರಡು ದಿನಗಳ ಕಾಲ ಬೆಳಗಾವಿ ನಗರದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕಾರಿಣಿಯಲ್ಲಿ ಎಲ್ಲ ಬಿಜೆಪಿ ನಾಯಕರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ ಕಾರ್ಯಕಾರಿಣಿ ಬಳಿಕ ಪ್ರದಾನಕಾರ್ಯದರ್ಶಿ ಅರವಿಲಿಂಬಾವಳಿ ಪತ್ರಿಕಾಗೋಷ್ಠಿ. ಪಕ್ಷದ ಸಂಘನೆಗೆ ಹಲವು ಕಾರ್ಯಕ್ರಮ ನಡೆಸಲು ಎರಡು ದಿನಗಳ ಕಾರ್ಯಕಾರಣಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ -ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮಾವೇಶ.ನಡೆಸುವದು -ಅಕ್ಟೊಬರ್ ೧೪ರಂದು ಹಾಲು ಉತ್ಪಾದಕರ ಬಾಕಿ.ಹಣ …
Read More »“ಪತ್ರಿಕೋದ್ಯಮದಲ್ಲಿ ಹಾಸ್ಯ” ಕಾರ್ಯಕ್ರಮ
ಬೆಳಗಾವಿ 7- ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೆ ದಿ. 8 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ “ಪತ್ರಿಕೋದ್ಯಮದಲ್ಲಿ ಹಾಸ್ಯ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆಯನ್ನು ಹಿರಿಯ ಪತ್ರಕರ್ತರಾದ ಭೀನಸೇನ ತೊರಗಲ್ಲ ನೀಡಲಿದ್ದಾರೆ. ಪ್ರಾಯೋಜಕತ್ವವನ್ನು ಹಿರಿಯ ಪತ್ರಕರ್ತರಾದ ಹುಕ್ಕೇರಿಯ ಪ್ರಕಾಶ ದೇóಶಪಾಂಡೆ ವಹಿಸಿಕೊಂಡಿದ್ದಾರೆ. ಹಾಸ್ಯಸಾಹಿತಿ ಪತ್ರಕರ್ತ ದಿ. ಪಾ. ವೆಂ. ಆಚಾರ್ಯ …
Read More »