ಬೆಳಗಾವಿ- ಇಬ್ಬರ ಜಗಳ ಮೂರನೇಯ ವ್ಯೆಕ್ತ ಗೆ ಯಾವ ರೀತಿ ಲಾಭ ಮಾಡಿ ಕೊಡುತ್ತದೆ ಎನ್ನುವದಕ್ಜೆ ಕೋರೆ ಕತ್ತಿ ಕಿತ್ತಾಟವೇ ಅದಕ್ಕೆ ಸಾಕ್ಷಿಯಾಗಿದ್ದು.ರಾಜ್ಯ ಸಭಾ ಟಿಕೆಟ್ ಈರಣ್ಣಾ ಕಡಾಡಿಗೆ ಒಲಿದು ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣಾ ಕಡಾಡಿ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು ಬಿಜೆಪಿ ಹೈಕಮಾಂಡ್ ಪ್ರಾಮಾಣಿಕ ಕಾರ್ಯಕರ್ತನಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಕಿತ್ತಾಟ ನಡೆಸಿದ ಪ್ರಭಾವಿ ನಾಯಕರಿಗೆ ಅಚ್ಚರಿ ಮೂಡಿಸಿದೆ. …
Read More »ರಾಜ್ಯದ ಜವಳಿ ಮಂತ್ರಿ…ಶ್ರೀಮಂತ….ನೇಕಾರ ಬಡವ….!!!
ಬೆಳಗಾವಿ- ಲಾಲ್ ಡೌನ್ ನಿಂದಾಗಿ ನೇಕಾರರ ಬದುಕು ಬೀದಿಗೆ ಬಂದಿದೆ.ತೀವ್ರ ಸಂಕಷ್ಟ ಅನುಭವಿಸುತ್ತಿರುವ ಅವರು ಆತ್ಮಹತ್ಯೆಯ ಹಾದಿ ಹಿಡಿದರೂ ಬೆಳಗಾವಿ ಜಿಲ್ಲೆಯವರೇ ಆಗಿರುವ ಜವಳಿ ಮಂತ್ರಿ ಶ್ರೀಮಂತ ಪಾಟೀಲರು ಮಹಾರಾಷ್ಟ್ರದ ಸಾಂಗ್ಲಿ ಬಿಟ್ಟು ಬೆಳಗಾವಿಗೆ ಬರುವ ಮನಸ್ಸು ಮಾಡುತ್ತಿಲ್ಲ. ಕಾಗವಾಡ ಕ್ಷೇತ್ರದ ಜನ ಶ್ರೀಮಂತನನ್ನು ಗೆಲ್ಲಿಸಿ ಕಳಿಸಿದ ಬಳಿಕ ಅವರ ಅದೃಷ್ಟವೋ ನೇಕಾರರ ದುರಾದೃಷ್ಟವೋ ಇವರು ಜವಳಿ ಮಂತ್ರಿಯಾದಾಗಿನಿಂದ ನೇಕಾರರ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ.ಈ ರಾಜ್ಯಕ್ಕೆ ಒಬ್ಬ ಶ್ರೀಮಂತ …
Read More »ಬೆಳಗಾವಿಯಲ್ಲಿ ತ್ರೀಬಲ್ ಸಂಚ್ಯುರಿ ಬಾರಿಸಿದ ಕೊರೋನಾ
ಬೆಳಗಾವಿ- ಬೆಳಗಾವಿಯಲ್ಲಿ ಕೊರೊನಾ ಹೆಮ್ಮಾರಿ ತಾಂಡವ ಮುಂದುವರೆದಿದೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 38 ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 301 ಕ್ಕೇರಿದೆ.ಇಂದು ಪತ್ತೆಯಾದ 38 ಜನ ಸೊಂಕಿತರು ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದಿದ್ದಾರೆ. ಇಂದು ಪತ್ತೆಯಾದ ಸೊಂಕಿತರು ಯಾವ ಗ್ರಾಮದವರು ಎನ್ನುವದು ತಿಳಿದು ಬಂದುಲ್ಕ
Read More »ಕಾಯಿ, ಕರ್ಪೂರ ತರಾಂಗಿಲ್ಲ,ಮಕ್ಕಳು ಮುದುಕ್ರು ಬರಾಂಗಿಲ್ಲ….!!!
ಬೆಳಗಾವಿ- ಲಾಕ್ ಡೌನ್ ಶೀಲ್ ಡೌನ್ ,ಕರ್ಫ್ಯು ಸೇರಿದಂತೆ ಕೊರೋನಾ ಗದ್ದಲ ಗಲಾಟೆಯಿಂದ ಶಾಂತವಾಗಿದ್ದ ಭಗವಂತ ನಾಳೆಯಿಂದ ಭಕ್ತರಿಗೆ ದರ್ಶನವಾಗಲಿದ್ದಾನೆ. ನಾಳೆಯಿಂದ ಬೆಳಗಾವಿ ಜಿಲ್ಲೆಯ ಮಂದಿರ ಮಸೀದಿ ,ಚರ್ಚ ಸೇರಿದಂತೆ ಎಲ್ಲ ರೀತಿಯ ಪ್ರಾರ್ಥನಾ ಮಂದಿರಗಳು ನಾಳೆಯಿಂದ ಶುರುವಾಗಲಿವೆ. ಮಂದಿರ,ಚರ್ಚ ಹಾಗು ಮಸೀದಿ,ಮತ್ತು ದರ್ಗಾಗಳನ್ನು ಸಾರ್ವಜನಿಕರ ದರ್ಶನಕ್ಕಾಗಿ ಸಿದ್ಧಪಡಿಸಲಾಗುತ್ತಿದೆ.ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ವಾತಾವರಣ ಶುಭ್ರಗೊಳಿಸಲು ಇಂದು ಕಾಲಸರ್ಪ ಹವನ ಮಾಡಲಾಯಿತು,ನಾಳೆ ಬೆಳಿಗ್ಗೆ 6 ಗಂಟೆಗೆ ಮಹಾರುದ್ರಾಭಿಷೇಕ ನಡೆಯಲಿದ್ದು ನಂತರ ಸಾರ್ವಜನಿಕರಿಗೆ …
Read More »ಕೊರೋನಾ ಅಟ್ಯಾಕ್ ಬೆಳಗಾವಿಗೆ ಶಾಕ್ ಇಂದು ಮತ್ತೆ 5 ಸೊಂಕಿತರ ಪತ್ತೆ
ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಕೊರೊನಾ ಮತ್ತೆ ಅಟ್ಯಾಕ್ ಮಾಡಿದೆ.ಇಂದು ಬಿಡುಗಡೆಯಾದ ಹೆಲ್ತ್ ಬುಲೀಟೀನ್ ನಲ್ಲಿ ಮತ್ತೆ ಐವರು ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 265 ಕ್ಕೆ ಏರಿದಂತಾಗಿದೆ.
Read More »ಕೊರೋನಾ ಬಂದ್ಮೇಲೆ ಬದಲಾಗಿದೆ ಬೆಳಗಾವಿ…..!!
ಬೆಳಗಾವಿ- ಕೊರೋನಾ ಬಂದ್ಮೇಲೆ ಬೆಳಗಾವಿ ಯಾವ ರೀತಿ ಬದಲಾಗಿದೆ ಎಂದು ನೋಡಬೇಕಾದ್ರೆ ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿರುವ ಮೆಜೆಸ್ಟೀಕ್ ಹೊಟೇಲ್ ಗೆ ಹೋಗಲೇಬೇಕು . ಕೊರೋನಾ ಬಂದ್ಮೇಲೆ ಎರಡು ತಿಂಗಳು ಬಂದ್ ಆಗಿದ್ದ ಬೆಳಗಾವಿ ನಗರದ ಹೊಟೇಲ್ ಗಳು ಒಂದೊಂದಾಗಿ ಬಾಗಿಲು ತೆರೆಯುತ್ತಿವೆ.ಇಂದು ಅಕಸ್ಮಾತ್ ಫೋರ್ಟ್ ರಸ್ತೆಗೆ ಹೋಗಿದ್ದೆ ಇಲ್ಲಿಯ ಮೆಜಸ್ಟೀಕ್ ಹೊಟೇಲ್ ಗೆ ಚಹಾ ಕುಡಿಯಲು ಹೊಟೇಲ್ ಪ್ರವೇಶಿಸಿದಾಗ ಅಲ್ಲಿಯ ವ್ಯೆವಸ್ಥೆ,ನೋಡಿ ಅಚ್ಚರಿ ಯಾಯಿತು ಟೇಬಲ್ ಗಳು ದೂರ..ದೂರ, ಇಡಲಾಗಿದೆ. …
Read More »ಪರಿಣಾಮಶೂಲ ಚೂರ್ಣ…ನೋವು ಮಾಯ ಆಗುತ್ತೆ ಸಂಪೂರ್ಣ….!!
ಬೆಳಗಾವಿ- ಆಯುರ್ವೇದ ಕ್ಷೇತ್ರದಲ್ಲಿ ಬೆಳಗಾವಿ ಸದ್ದಿಲ್ಲದೇ ಕ್ರಾಂತಿ ಮಾಡುತ್ತಿದೆ. ಬೆಳಗಾವಿಯಲ್ಲಿ ಬೆನ್ನು,ನೋವು,ಸಂದಿವಾತ,ಹಿಮ್ಮಡಿ ನೋವು,ಮೊನಕಾಲು ನೋವು ಸೇರಿದಂತೆ ಎಲ್ಲ ರೀತಿಯ ಕೀಲು ನೋವುಗಳನ್ನು ನಿವಾರಿಸುವ ಪರಿಣಾಮಶೂಲ ಚೂರ್ಣ ಎಂಬ ಆಯುರ್ವೇದಿಕ್ ಔಷಧಿಯನ್ನು ಬೆಳಗಾವಿಯಲ್ಲಿ ತಯಾರಿಸಲಾಗುತ್ತಿದೆ. ತೆಂಗಿನಲ್ಲಿ ವಿವಿಧ ಗಿಡಮೂಲಿಕೆ ಗಳನ್ನು ಹಾಕಿ ನಂತರ ಈ ತೆಂಗನ್ನು ಬೆಂಕಿಯಲ್ಲಿ ಸುಟ್ಟು ಪರಿಣಾಮಶೂಲ ಎಂಬ ನೋವು ನಿವಾರಕ ಔಷಧಿಯನ್ನು ಬೆಳಗಾವಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಬೆಳಿಗ್ಗೆ ಮತ್ತು ರಾತ್ರಿ ಬಿಸಿ ನೀರಿನಲ್ಲಿ ಎರಡು ಚಮಚ ಬಿಸಿ ನೀರಿನಲ್ಲಿ …
Read More »ಮುಂಬಯಿಂದ ಬೆಳಗಾವಿ ತಾಲ್ಲೂಕಿಗೆ ಮರಳಿದ್ದ, ವ್ಯೆಕ್ತಿಯ ಸಾವು……
ಬೆಳಗಾವಿ- ಮುಂಬೈಯಿಂದ ಬೆಳಗಾವಿ ತಾಲ್ಲೂಕಿನ ಕಟ್ಟನಬಾಂವಿ ಗ್ರಾಮಕ್ಕೆ ಮರಳಿ, ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದ 50 ವರ್ಷದ ವ್ಯೆಕ್ತಿಯೊಬ್ಬ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ,ಇಂದು ಬೆಳಿಗ್ಗೆ ಮೃತಪಟ್ಟ ಘಟನೆ ನಡೆದಿದೆ. ನಿನ್ನೆಯಷ್ಟೇ ಕಟ್ಟನಬಾಂವಿ ಗ್ರಾಮದಲ್ಲಿ ಐದು ಜನ ಸೊಂಕಿತರು ಪತ್ತೆಯಾಗಿದ್ದರು. ಇಂದು ಮೃತಪಟ್ಟ 50 ವರ್ಷದ ವ್ಯೆಕ್ತಿ ಸೊಂಕಿತನಲ್ಲ,ಆದರೆ ಈತ ಮುಂಬೈಯಿಂದ ಮರಳಿ ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದ ಜೂನ್ 4 ರಂದು ಎದೆ ನೋವು …
Read More »ಜೂನ್ 30 ರವರೆಗೆ ಸವದತ್ತಿ ಯಲ್ಲಮ್ಮ,ಚಿಂಚಲಿ ಮಾಯಕ್ಕನ ದೇಗುಲ ಬಂದ್….
ಬೆಳಗಾವಿ- ಬೆಳಗಾವಿ,ಕರ್ನಾಟಕ,ಗೋವಾ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿ,ಈ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಚೆಲ್ಲಾಟ ಮುಂದುವರೆದಿದ್ದು ಮಹಾರಾಷ್ಟ್ರದ ನಂಜು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜೂನ್ 8 ರಿಂದ ರಾಜ್ಯದ ,ಎಲ್ಲ ದೇಗುಲಗಳು,ಮಸೀದಿ ,ಚರ್ಚಗಳು ಓಪನ್ ಆಗುತ್ತಿವೆ. ಆದರೆ ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ದೇಗುಲಗಳಾದ ಸವದತ್ತಿ ಯಲ್ಲಮ್ಮ,ಚಿಂಚಲಿಯ ಮಾಯಕ್ಕ,ಚುಗಳಬಾವಿ ದೇವಸ್ಥಾನಗಳು ಜೂನ್ 30 ರವರೆಗೆ ಓಪನ್ ಆಗುವದಿಲ್ಲ. ಯಾಕಂದ್ರೆ ಈ ಮೂರು ಸುಪ್ರಸಿದ್ಧ ದೇಗುಲಗಳಿಗೆ ಪಕ್ಕದ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು …
Read More »ಹೆಮ್ಮಾರಿಯ ಕಾಟ,ಶೀಲ್ ಡೌನ್ ಸಂಕಷ್ಟದಿಂದ ಹಿರೇಬಾಗೇವಾಡಿ ಮುಕ್ತ…ಮುಕ್ತ…!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಮೊದಲು ಎಂಟ್ರಿ ಮಾಡಿದ್ದು ಹಿರೇಬಾಗೇವಾಡಿ ಗ್ರಾಮದಲ್ಲಿ ಡೇ ಒನ್ ನಿಂದ ಇಂದಿನವರೆಗೆ ಈ ಗ್ರಾಮ ಅನೇಕ ಸಂಕಷ್ಟ,ಅಪಮಾನಗಳನ್ನು ಸಹಿಸಿ ನಿನ್ನೆ ರಾತ್ರಿ ಹೆಮ್ಮಾರಿ ಕೊರೋನಾ ಕಾಟದಿಂದ ಮುಕ್ತವಾಗಿದೆ. ಬೆಳಗಾವಿ ತಾಲ್ಲೂಕಿನ ಈ ಗ್ರಾಮವೊಂದರಲ್ಲೇ ಬರೊಬ್ಬರಿ 49 ಸೊಂಕಿತರು ಪತ್ತೆಯಾಗಿ ಎಲ್ಲರೂ ಗುಣಮುಖರಾಗಿದ್ದಾರೆ.ಹಲವಾರು ದಿನಗಳಿಂದ ತಲ್ಲಣಗೊಂಡಿದ್ದ ಈ ಗ್ರಾಮ ಇಂದಿನಿಂದ ನಿರಾಳವಾಗಿದೆ. ತಬ್ಲೀಗ್ ನಂಟಿನಿಂದ ಈ ಗ್ರಾಮಕ್ಕೆ ಹೆಮ್ಮಾರಿ ಕೊರೋನಾ ಕಾಲಿಟ್ಟಿತ್ತು,ಅದಾದ ಬಳಿಕ ಸೊಂಕು …
Read More »