Breaking News
Home / LOCAL NEWS (page 369)

LOCAL NEWS

ಬೆಳಗಾವಿಯಲ್ಲಿ ನಡೆಯುವ ಎಲ್ಲ ಮರಾಠಿ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸರ್ಕಾರ ಆರ್ಥಿಕ ನೆರವು ನೀಡಬೇಕೆನ್ನುವ ಠರಾವ್ ಪಾಸ್…!!

ಬೆಳಗಾವಿ- ಮಹಾರಾಷ್ಟ್ರದ ಚಂದಗಡ ಶಾಸಕ ಇತ್ತೀಚಿಗೆ ಬೆಳಗಾವಿಯಲ್ಲಿ ಎಂಈಎಸ್ ನಾಯಕರಿಂದ ಸತ್ಕಾರ ಸ್ವೀಕರಿಸಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕಾಗಿತ್ತು ನಾನು  ಬೆಳಗಾವಿ ಶಾಸಕನಾಗಬೇಕಾಗಿತ್ತು ಎಂದು ಗಡಿಕ್ಯಾತೆ ತೆಗೆದಿದ್ದ ರಾಜೇಶ್ ಪಾಟೀಲ ಇಂದು ಉಚಗಾಂವ ಸಾಹಿತ್ಯ ಸಮ್ಮೇಳನದಲ್ಲೂ ಪ್ರತ್ಯಕ್ಷ ರಾದರು ಬೆಳಗಾವಿ ತಾಲೂಕಿನ ಉಚಗಾಂವನಲ್ಲಿ 18ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮರಾಠಿ ಸಾಹಿತ್ಯ ಸಮ್ಮೇಳನದಲ್ಲೂ‌ ಗಡಿ ವಿವಾದ ಕೆಣಕಿದ್ದಾರೆ *ಮತ್ತೆ ಗಡಿ ವಿವಾದ ಕೆಣಕಿರುವ ಚಂದಗಡ NCP ಶಾಸಕ ರಾಜೇಶ್ ಪಾಟೀಲ್ …

Read More »

ಉಪ ಮುಖ್ಯಮಂತ್ರಿಗಳು ನಾಳೆ ಬೆಳಗಾವಿ ಬಸ್ ಸ್ಟ್ಯಾಂಡ್ ಗೆ ಬರ್ತಾರಂತೆ ,ಕಾಮಗಾರಿ ಹೆಂಗ ನಡದೈತಿ ನೋಡ್ತಾರಂತೆ….!!!

  ಬೆಳಗಾವಿ- ಬೆಳಗಾವಿ ಬಸ್ ನಿಲ್ಧಾಣದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ಈ ಕುರಿತು ಸೋಶಿಯಲ್ ಮಿಡಿಯಾದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಮಂತ್ರಿಗಳೂ ಆಗಿರುವ ಲಕ್ಷ್ಮಣ ಸವದಿ ನಾಳೆ ಬೆಳಗಾವಿ ಬಸ್ ನಿಲ್ಧಾಣಕ್ಕೆ ಭೇಟಿ ನೀಡಲಿದ್ದಾರೆ. ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಸೋಮವಾರ (ಜ.೬) ಬೆಳಿಗ್ಗೆ ೧೦ ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ವೀಕ್ಷಣೆ …

Read More »

ಕೆಪಿಸಿಸಿ ಅದ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ- ಸತೀಶ್ ಜಾರಕಿಹೊಳಿ

ಕೆಪಿಸಿಸಿ ಅದ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ- ಸತೀಶ್ ಜಾರಕಿಹೊಳಿ ಬೆಳಗಾವಿ-ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಕೆ ಪಿ ಸಿ ಸಿ ಅಧ್ಯಕ್ಷ ನೇಮಕ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದು ಹೈಕಮಾಂಡ್ ಮೇಲೆ ಎಲ್ಲಾ ಜವಾಬ್ದಾರಿ ಇದೆ.ಯಾರೇ ಕೆಪಿಸಿಸಿ ಅಧ್ಯಕ್ಷರಾದ್ರು ಅವರಿಗೆ ಸಹಕಾರ ಕೊಡಲು ತೀರ್ಮಾನಿಸಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು ನನಗೆ ಕೆಪಿಸಿಸಿ ಅಧ್ಯಕ್ಷ ಕೊಟ್ಟರೆ ನಿಭಾಯಿಸುತ್ತೇನೆ.ಪಕ್ಷ ಸಂಘಟನೆಗೆ ಎಲ್ಲರೂ ಒಟ್ಟಾಗಿ ಹೋಗಲು ತೀರ್ಮಾನ ಮಾಡಿದ್ದೇವೆ ಉಪಚುನಾವಣೆ …

Read More »

ಬೆಳಗಾವಿ ಕೋಟೆ ಹತ್ತಿರ ಎರಡು ಕಾಲುಗಳ ಪತ್ತೆ…ಸ್ಥಳಕ್ಕೆ ದೌಡಾಯಿಸಿದ ಪೋಲೀಸರು.

ಬೆಳಗಾವಿ ಕೋಟೆ ಹತ್ತಿರ ಎರಡು ಕಾಲುಗಳ ಪತ್ತೆ…ಸ್ಥಳಕ್ಕೆ ದೌಡಾಯಿಸಿದ ಪೋಲೀಸರು. ಬೆಳಗಾವಿ- ನಗರದ ಐತಿಹಾಸಿಕ ಕೋಟೆ ಬಳಿ ಎರಡು ಕಾಲುಗಳು ಪತ್ತೆಯಾಗಿದ್ದು ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೋಲೀಸರು ದೌಡಾಯಿಸಿ ಪರಶೀಲನೆ ಆರಂಭಿಸಿದ್ದಾರೆ ಪತ್ತೆಯಾಗಿರುವ ಎರಡು ಕಾಲುಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು ಈ ಕಾಲುಗಳು ಮಹಿಳೆ ಯ ಕಾಲುಗಳು ಅಥವಾ ಪುರುಷನ ಕಾಲುಗಳೆಂದು ಗುರುತಿಸಲು ಸಾದ್ಯವಾಗಿಲ್ಲ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ

Read More »

ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಮುನ್ನಾ ಖಲ್ಲಾಸ್ …

ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಖಲ್ಲಾಸ್ … ಬೆಳಗಾವಿ – ಲಕ್ಷ್ಮೀ ಹೆಬ್ಬಾಳಕರ ಹೆಸರು ಹೇಳಿಕೊಂಡು ಅಣ್ಣತಮ್ಮಂದಿರಿಗೆ ಹೊಲದ ವಿಷಯದಲ್ಲಿ ಮೋಸ ಮಾಡಲು ಹೊರಟಿದ್ದ ತಿಗಡಿ ಗ್ರಾಮ ಪಂಚಾಯ್ತಿ ಅದ್ಯಕ್ಷ್ಯ ಮುನ್ನಾ ನನ್ನು ಆತನ ಶತ್ರುಗಳು ಕೊಚ್ಚಿ ಕೊಲೆ  ಮಾಡಿದ್ದಾರೆ ಈಗ ಸದ್ಯೆ ತಿಗಡಿಯೊಳಗೆ ವಿವಾದಿತಿ ಜಮೀನಿನಲ್ಲಿ ಮುನ್ನಾ ಹತ್ಯೆಯಾಗಿದ್ದು  ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ  

Read More »

ಬೆಳಗಾವಿಯ ಅನಧಿಕೃತ ಲೇಔಟ್,ಗೆಟ್ ಔಟ್ ಎಂದ ಬುಡಾ ಹಿರೋಗಳು

ಬೆಳಗಾವಿಯ ಅನಧಿಕೃತ ಲೇಔಟ್,ಗೆಟ್ ಔಟ್ ಎಂದ ಬುಡಾ ಹಿರೋಗಳು ಬೆಳಗಾವಿ – ಅನಿಗೋಳ ದಲ್ಲಿರುವ ಅನಧಿಕೃತ ಲೇಔಟ್ ನ್ನು ತೆರವುಗೊಳಿಸುವಲ್ಲಿ ಬುಡಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. Demolition of Un authorised lay out in Rs no 239,240 angol is under progress by Buda. Tpo kamble, aee hiremath, tp Sweta and ae kamble were present. ಅನಿಗೋಳದ ರಿಸನಂ 239 240 ರಲ್ಲಿ …

Read More »

ಬೆಳಗಾವಿ ಸೆಂಟ್ರಲ್ ಬಸ್ ಸ್ಟ್ಯಾಂಡ್ ಸಿಬಿಟಿ ನಡುವೆ ಅಂಡರ್ ಪಾಸ್ ನಿರ್ಮಾಣದ ಕುರಿತು ಮಹತ್ವದ ಸಭೆ

ಬೆಳಗಾವಿ ಸೆಂಟ್ರಲ್ ಬಸ್ ಸ್ಟ್ಯಾಂಡ್ ಸಿಬಿಟಿ ನಡುವೆ ಅಂಡರ್ ಪಾಸ್ ನಿರ್ಮಾಣದ ಕುರಿತು ಮಹತ್ವದ ಸಭೆ ಬೆಳಗಾವಿ – ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಬಸ್ ನಿಲ್ದಾಣ ಮತ್ತು ಸಿಬಿಟಿ ನಿಲ್ದಾಣವನ್ನು ಜೋಡಿಸಲು ಅಂಡರ್ ಪಾಸ್ ನಿರ್ಮಿಸುವ ಕುರಿತು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು ಅಂಡರ್ ಪಾಸ್ ನಿರ್ಮಾಣದ ಕಾಮಗಾರಿ ಆರಂಭಗೊಳ್ಳುವ ಮೊದಲು ವಿದ್ಯುತ್ ಕಂಬಗಳ ಸ್ಥಳಾಂತರ ಸೇರಿದಂತೆ ಎಲ್ಲ …

Read More »

ಬೆಳಗಾವಿಯಲ್ಲಿ ಆ್ಯಂಟಿ ಕರೆಪ್ ಶನ್ ಬ್ಯುರೋ ಕುರಿತು ಶಾಲಾ ಮಕ್ಕಳಿಗೆ ಪಾಠ….!!!

ಬೆಳಗಾವಿಯಲ್ಲಿ ಆ್ಯಂಟಿ ಕರೆಪ್ ಶನ್ ಬ್ಯುರೋ ಕುರಿತು ಶಾಲಾ ಮಕ್ಕಳಿಗೆ ಪಾಠ….!!! ಬೆಳಗಾವಿ- ಬ್ರಷ್ಟಾಚಾರ ನಿಗ್ರಹ ದಳ ಆ್ಯಂಟಿ ಕರಪಶನ್ ಬ್ಯುರೋ ACB ಯಾವ ರೀತಿ ಕಾರ್ಯನಿರ್ವಹಣೆ ಮಾಡುತ್ತದೆ ಎನ್ನುವದರ ಬಗ್ಗೆ ಶಾಲಾ ಮಕ್ಕಳನ್ನು ACB ಕಚೇರಿಗೆ ಕರೆತಂದು ಪಾಠ ಮಾಡಿ ಎಸಿಬಿ ಅಧಿಕಾರಿಗಳು ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿಯ ಎಸಿಬಿ ಕಚೇರಿಯಲ್ಲಿ ಬೆಳಗಾವಿಯ ವಿವಿಧ ಶಾಲೆಗಳ ಮಕ್ಕಳಿಗೆ ಆಮಂತ್ರಣ ನೀಡಲಾಗಿತ್ತು ಎಸಿಬಿ ಯಾರ ಮೇಲೆ ದಾಳಿ ಮಾಡುತ್ತದೆ ,ಬ್ರಷ್ಟಾಚಾರಿಗಳು …

Read More »

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಪಂಚಾಯ್ತಿ ರಾಜಕಾರಣಕ್ಕೆ ಬೆಳಗಾವಿಯೇ ಅಡ್ಡಾ….

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಪಂಚಾಯ್ತಿ ರಾಜಕಾರಣಕ್ಕೆ ಬೆಳಗಾವಿಯೇ ಅಡ್ಡಾ…. ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲಾ ಪಂಚಾಯಿತಿ ಸದಸ್ಯರು ಬೆಳಗಾವಿ ಪೊಲೀಸರ ಕಣ್ಣಗಾವಲಿನಲ್ಲಿ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದರು ನಿನ್ನೆಯಿಂದ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದ ಕೊಲ್ಲಾಪುರ ಜಿ‌.ಪಂ ಸದಸ್ಯರು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಬೆಳಗಾವಿಗೆ ಆಗಮಿಸಿದ್ದ‌ ಜಿಪಂ ಸದಸ್ಯರು ಎಂಇಎಸ್, ಎನ್ ಸಿಪಿ , ಶಿವಸೇನಾ ಸದಸ್ಯರು ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕಾರಣ. ಬೆಳಗಾವಿಯ ನೇಟಿವ್ ಹೊಟೆಲ್ ನಲ್ಲಿ ಉಳಿದುಕೊಂಡಿದ್ದರು ಚುನಾವಣೆ …

Read More »

ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ

ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ ಬೆಳಗಾವಿ – ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡರು ಬೆಳಗಾವಿಯಲ್ಲಿ ಎಂಈಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಎಂಈಎಸ್ ನಾಯಕರನ್ನು ಪಾಕಿಸ್ತಾನದ ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಶಿವಸೇನಾ ಅಧಿಕಾರಕ್ಕೆ ಬಂದಿರುವ ವಿಚಾರ. ಶಿವಸೇನಾ ಅಧಿಕಾರಕ್ಕೆ ಬರುವುದೇ ಇಂತಹ ಗಡಿ ವಿಚಾರ ಮುಂದೆ ಇಟ್ಟುಕೊಂಡು ಶಿವಸೇನಾ ಸಾಮಾಜಿಕ ಕೆಲಸವನ್ನು ಮಾಡಿಕೊಂಡು , ಜನರ ಮುಂದೆ ಕಾರ್ಯವೈಖರಿ ಮುಂದೆ …

Read More »