Breaking News
Home / LOCAL NEWS (page 406)

LOCAL NEWS

ಎಂಈಎಸ್ ಕರಾಳ ದಿನಾಚರಣೆ ತಡೆಯಲು ಬೆಂಗಳೂರಿನಲ್ಲಿ ಕರವೇ ಗುಪ್ತ ಸಭೆ…!!

ಬೆಳಗಾವಿ- ಕರ್ನಾಟಕ ರಾಜ್ಯೋತ್ಸವದ ದಿನ ನಾಡದ್ರೋಹಿ ಎಂಈಎಸ್ ಕರಾಳ ದಿನ ಆಚರಿಸುವದನ್ನು ಕರ್ನಾಟಕ ರಕ್ಷಣಾ ವೇದಿಕೆ ಗಂಭೀರವಾಗಿ ಪರಗಣಿಸಿದ್ದು ಇದನ್ನು ತಡೆಯಲು ಬೆಂಗಳೂರಿನಲ್ಲಿ ಗುಪ್ತ ಸಭೆ ನಡೆಸಿದೆ ಎಂದು ತಿಳಿದು ಬಂದಿದೆ ಬೆಂಗಳೂರಿನಲ್ಲಿ ಗುಪ್ತ ಸಭೆ ಕರೆದಿದ್ದ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡರು ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಸಭೆ ಕರೆದು ಪ್ರತಿಯೊಂದು ಜಿಲ್ಲೆಯಿಂದ ಕನಿಷ್ಠ ಐದು ಸಾವಿರ ಕನ್ನಡದ ಸೇನಾನಿಗಳನ್ನು ಬೆಳಗಾವಿಗೆ ಕರೆತರುವಂತೆ ಫರ್ಮಾನು ಹೊರಡಿಸಿದ್ದು ಜೀವದ …

Read More »

ಅಂಗಡಿ ಜಾರಕಿಹೊಳಿ ಮದ್ಯೆ ವಾಕ್ ಸಮರ

ಬೆಳಗಾವಿ- ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ವಿರುದ್ಧ ಕೇಸರಿಮಯದ ಆರೋಪ ಮಾಡುತ್ತಿದ್ದಂತೆಯೇ ಸಂಸದ ಸುರೇಶ ಅಂಗಡಿ ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಹಿಂದೂಸ್ತಾನ್ ಇಲ್ಲಿ ಕೇಸರಿಮಯ ಮಾಡದಿದ್ದರೆ ಪಾಕಿಸ್ತಾನದಲ್ಲಿ ಕೇಸರೀಕರಣ ಮಾಡಬೇಕಾ? ಎಂದು ಸಂಸದ ಸುರೇಶ ಅಂಗಡಿ ಪ್ರಶ್ನೆ ಮಾಡಿದ್ದಾರೆ. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಉಪಕುಲಪತಿಗಳ ಮೇಲೆ ಹಲ್ಲೆ ಮಾಡಲಾಗಿದೆ ಈ ವಿಷಯದಲ್ಲಿ ಪೋಲೀಸರು ಮೌನ ವಹಿಸಿ ಪ್ರಭಾವಿಗಳ …

Read More »

ರಾಣಿ ಚನ್ನಮ್ಮ ಘಟನೆಗೂ ನನಗೂ ಸಮಂಧವಿಲ್ಲ – ಸತೀಶ ಜಾರಕಿಹೊಳಿ

ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯವನ್ನು ಸಿಂಡಿಕೇಟ್ ಸದಸ್ಯ, ಬಿಜೆಪಿ ಮುಖಂಡ ರಾಜು ಜಿಕ್ಕನಗೌಡರ ಕೇಸರಿ ಕರಣ ಮಾಡಲು ಹೊರಟ್ಟಿದ್ದಾರೆ. ಅವರು ಮಾಡಿದ್ದ ಅವ್ಯವಹಾರಗಳನ್ನು ಬಯಲು ಮಾಡಲು ಹೊರಾಟ ನಡೆಸಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ‌ ಹೇಳಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಇತ್ತೀಚೆಗೆ ರಾಣಿಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ನಡೆದ ವಿಸಿ ಮೇಲೆ ಹಲ್ಲೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಬಹಳಷ್ಟು ವಿಷಯದ ಕುರಿತು ಸಾರ್ವಜನಿಕರು ಅಲ್ಲಿ ಚರ್ಚೆ ನಡೆಸಲು ಹೋಗಿದ್ದರು. ಅನಿವಾರ್ಯದಿಂದ …

Read More »

ಬೆಳಗಾವಿ ಡಿಸಿ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಸಾರ್ವಜನಿಕರ ಅಟ್ಯಾಕ್ ಗಾಜು ಪುಡಿ ಪುಡಿ

ಬೆಳಗಾವಿ – ಬೆಳಗಾವಿ ಜಿಲ್ಲೆ ಅನಾಥ ಪ್ರಜ್ಞೆ ಅನುಭವಿಸುತ್ತಿದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಸಿ ಗೆ ಕಪಾಳ ಮೋಕ್ಷ ಮಾಡಿದ್ರೂ ಕೇಸ್ ದಾಖಲು ಆಗೋದಿಲ್ಲ ಎಂದು ಮನವರಿಕೆ ಮಾಡಿಕೊಂಡ ಸಾರ್ವಜನಿಕರು ಡಿಸಿ ಚೇಂಬರ್ ಮೇಲ್ಭಾಗದಲ್ಲಿರುವ ಸ್ಪಂದನ ಕೇಂದ್ರದಲ್ಲಿ ತಮ್ಮ ದರ್ಪ ತೋರಿಸಿದ್ದಾರೆ ಗಂಟೆ ಗಟ್ಟಲೇ ಕ್ಯು ನಲ್ಲಿ ನಿಂತರೂ ನಮ್ಮ ಅಹವಾಲು ಕೇಳೋರು ಯಾರೂ ಇಲ್ಲ ಅಂತ ಬೇಸತ್ತ ಸಾರ್ವಜನಿಕರು ಸಿಬ್ಬಂಧಿಯ ವರ್ತನೆಗೆ ಬೇಸತ್ತು ಸ್ಪಂದನ ಕೇಂದ್ರದ ಮೇಲೆ ದಾಳಿ …

Read More »

51 ಎಕರೆ ನಿರಾಶ್ರಿತರ ಜಮೀನು ಗುಳುಂ- ಭೀಮಪ್ಪಾ ಗಡಾದ

ಬೆಳಗಾವಿ- ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನಿಗೆ ಪರ್ಯಾಯವಾಗಿ ಸಂತ್ರಸ್ತರಿಗೆ ನೀಡಲು ಸರ್ಕಾರ ಕಾಯ್ದಿರಿಸಿದ್ದ 51 ಎಕರೆ ಜಮೀನನ್ನು ಸಂತ್ರಸ್ತರಿಗೆ ದೊರಕದೇ ಕೆಲವರು ಆಕ್ರಮವಾಗಿ ಸಂತ್ರಸ್ತರ ಜಮೀನನ್ನು ಗುಳುಂ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿ ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿರುವ ಭೀಮಪ್ಪ ಗಡಾದ ಯಮಕನಮರ್ಡಿ ಕ್ಷೇತ್ರದ ಇಸ್ಲಾಂಪೂರದಲ್ಲಿ ಸಂತ್ರಸ್ತರಿಗೆ ನೀಡಲು 51 ಎಕರೆ 20 ಗುಂಟೆ ಜಮೀನನ್ನು …

Read More »

ಈಜಲು ಹೋಗಿ ನೀರು ಪಾಲಾದ ಯುವಕ

ಬೆಳಗಾವಿ- ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರು ಪಾಲಾದ ಘಟನೆ ಬೆಳಗಾವಿ ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ನಡೆದಿದೆ 14 ವರ್ಷದ ಗೌತಮ ಲಕ್ಷ್ಮಣ ಪವಾರ ಮೃತಪಟ್ಟ ದುರ್ದೈವಿಯಾಗಿದ್ದಾನೆ ಇಂದು ಮಧ್ಯಾಹ್ನ ಗೌಂಡವಾಡ ಗ್ರಾಮದಲ್ಲಿ ಈಜಲು ಕೆರೆಗೆ ಈಳಿದ ಯುವಕ ಮರಳಿ ದಡ ಸೇರದೇ ನೀರು ಪಾಲಾದ ಘಟನೆ ನಡೆದಿದೆ ಘಟನೆ ನಡೆಯುತ್ತಿದ್ದಂತೆಯೇ ಗ್ರಾಮಸ್ಥರು ಜಮಾಯಿಸಿ ಯುವಕನ ಶವ ಪತ್ತೆಗೆ ಪ್ರಯತ್ನ ನಡೆಸಿದ್ದು ಗೌಂಡವಾಡ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಘಟನಾ …

Read More »

ಅಭಿವೃದ್ಧಿಯ ಹರಿಕಾರ ಈಗ ರೈತರ ಹರಿಕಾರ ,ಸತ್ತ ಎಮ್ಮೆಗೂ 50 ಸಾವಿರ ಪರಿಹಾರ…!!!

ಅಭಯ ರೈತರ ಹರಿಕಾರ…ಸತ್ತ ಎಮ್ಮೆಗೂ 50 ಸಾವಿರ ಪರಿಹಾರ….!!!! ಬೆಳಗಾವಿ- ಎರಡು ತಿಂಗಳ ಹಿಂದೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ರೈತನ ಎಮ್ಮೆಯೊಂದು ವಿದ್ಯುತ್ ತಂತಿ ತಗುಲಿ ಸಾವನ್ನೊಪ್ಪಿತ್ತು ಶಾಸಕ ಅಭಯ ಪಾಟೀಲರ ರೈತಪರ ಕಾಳಜಿಯಿಂದಾಗಿ ಎಮ್ಮೆ ಕಳೆದುಕೊಂಡ ರೈತನಿಗೆ 50 ಸಾವಿರ ಪರಿಹಾರ ದೊರಕಿಸಿ ಕೊಡುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕ ಅಭಯ ಪಾಟೀಲ ಈಗ ರೈತನಿಗೆ ಪರಿಹಾರ ದೊರಕಿಸಿ ಕೊಡುವ ಮೂಲಕ ರೈತರ ಹರಿಕಾರರಾಗಿ ಎಲ್ಲರ ಗಮನ ಸೆಳೆದಿದ್ದಾರೆ …

Read More »

ರಾಣಿ ಚನ್ನಮ್ಮ ವಿವಿ, ಜೆ ಎನ್ ಯು ಆಗದಿರಲಿ- ಸುರೇಶ ಅಂಗಡಿ ಕಳವಳ

ಬೆಳಗಾವಿ-ಕಳೆ‌ದ ಮೂವತ್ತು ವರ್ಷದಿಂದ ಹೋರಾಟದ ಮೂಲಕ ರಾಣಿ ಚೆನ್ನಮ್ಮ ವಿವಿ ನಿರ್ಮಾಣವಾಗಿದೆ. ಅದಕ್ಕೆ ಬಿ.ಎಸ್‌.ಯಡಿಯೂರಪ್ಪನವರ ಕೊಡುಗೆ ಸಾಕಷ್ಟಿದೆ. ಈ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯವಾಗಿಯೇ ಉಳಿಯಬೇಕು ಇದು ಮತ್ತೊಂದು ಜೆ ಎನ್ ಯು ಆಗಬಾರದು ಎಂದು ಸಂಸದ ಸುರೇಶ ಅಂಗಡಿ ಕಳವಳ ವ್ಯೆಕ್ತ ಪಡಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಅನೇಕ ದಿನಗಳಿಂದ ಅರಣ್ಯ ಇಲಾಖೆಯ ಸುಪರ್ದಿಗೆಯಲ್ಲಿದ್ದ ಆರ್ ಸಿಯುವನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಮುಕ್ತ ಮಾಡಲು ಪ್ರಯತ್ನ ಮಾಡುತ್ತಿವೆ.ಹೆದ್ದಾರಿಯಲ್ಲಿರುವುದರಿಂದ ಇಲ್ಲಿ …

Read More »

ತುಕ್ಕು ಹಿಡಿದ ವ್ಯವಸ್ಥೆಗೆ ಪೇಂಟ್ ಬಳಿದ ಅಭಯ ಪಾಟೀಲ

ಜನ ಕಂಪ್ಲೇಂಟ್ ಕೊಡುವ ಮೊದಲೇ ಪೇಂಟ್ ಹಚ್ಚಿದ ಶಾಸಕ ಅಭಯ ಪಾಟೀಲ ಬೆಳಗಾವಿ – ಯೋಜನೆ ಯಾವುದೇ ಇರಲಿ ದುಡ್ಡು ಖರ್ಚು ಮಾಡುವದು ನಂತರ ಅದನ್ನು ಮರೆತು ಬಿಡುವದು , ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ರೂಢಿ ಯಾಗಿ ಬಿಟ್ಟಿದೆ ಆದರೆ ಅಭಯ ಪಾಟೀಲರ ಸ್ಟೈಲೇ ಬೇರೆ ಅನ್ನೋದನ್ನು ಅವರು ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ ಈ ಹಿಂದೆ ಅಭಯ ಪಾಟೀಲರು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾಗಿದ್ದಾಗ ನಗರದ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿ …

Read More »

ಚನ್ನಮ್ಮ ವಿಶ್ವವಿದ್ಯಾಲಯ ವಿಸಿ ಹೊಸಮನಿ ಎಳೆದಾಡಿ ಟೇಬಲ್ ಗ್ಲಾಸ್..ಪೀಸ್..ಪೀಸ್..!!!

ಚನ್ನಮ್ಮ ವಿಶ್ವವಿದ್ಯಾಲಯ ವಿಸಿ ಹೊಸಮನಿ ಎಳೆದಾಡಿ ಟೇಬಲ್ ಗ್ಲಾಸ್..ಪೀಸ್..ಪೀಸ್..!!! ಬೆಳಗಾವಿ- ರಕ್ತದಾನ ಶಿಬಿರದಲ್ಲಿ ತಮಗೆ ಅಹ್ವಾನ ನೀಡಿಲ್ಲ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿವಿಗೆ ನುಗ್ಗಿ ಗಲಾಟೆ‌ ಮಾಡಿದ ಘಟನೆ ನಡೆದಿದೆ. ಕಾಕತಿ ಜಿಪಂ ಸದಸ್ಯ ಸಿದ್ದು ಸುಣಗಾರ ಸೇರಿ ಬೆಂಬಲಿಗರಿಂದ ಕೃತ್ಯ ನಡೆದಿದ್ದು ರಾಣಿ ಚನ್ನಮ್ಮ ವಿವಿಯ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಕಾರ್ಯಕ್ರಮಕ್ಕೆ ಆಹ್ವಾ‌ನ ನೀಡಿಲ್ಲ ಎಂದು ಗಲಾಟೆ ಮಾಡಿದ್ದಾರೆಂದು ತಿಳಿದು ಬಂದಿದೆ ಸಿದ್ದು ಸುಣಗಾರ …

Read More »