Home / LOCAL NEWS (page 486)

LOCAL NEWS

ಸಾಲಮನ್ನಾ ಮಾಡಿದ ಮುಖ್ಯಮಂತ್ರಿಗಳಿಗೆ ವಂದನೆ…ಅಭಿನಂದನೆ…!

ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರ ಸಾಲ ಮನ್ನಾ ಮಾಡಿತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಲಗಾ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳಕರ ನೇತ್ರತ್ವದಲ್ಲಿ ಸಮಾವೇಶ ನಡೆಸಿ ಸಾಲ ಮನ್ನಾ ಮಾಡಿ ರೈತರ ಕೈ ಹಿಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅಭಿನಂಧಿಸಿದ ಅಪರೂಪದ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದ ಸಮಗ್ರ ವರದಿ ಇಲ್ಲಿದೆ ನೋಡಿ ಹಲಗಾ ಗ್ರಾಮದ ಸುವರ್ಣ ಗಾರ್ಡನ್ ದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ …

Read More »

ಡಿಸಿಪಿ ರಾಧಿಕಾ ವರ್ಗಾವಣೆ ಬೆಳಗಾವಿ ಡಿಸಿಪಿ ಸೀಮಾ

ಬೆಳಗಾವಿ-ಬೆಳಗಾವಿ ಡಿಸಿಪಿ ರಾಧಿಕಾ ಅವರನ್ನು ಬೆಳಗಾವಿಯಿಂದ ವರ್ಗಾವಣೆ ಮಾಡಿರುವ ರಾಜ್ಯಸರ್ಕಾರ ರಾಧಿಕಾ ಅವರು ಮಂಡ್ಯ ಎಸ್ಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಬೆಳಗಾವಿ ಡಿಸಿಪಿ ಯಾಗಿ ಬೆಂಗಳೂರು ಲೋಕಾಯುಕ್ತ ಎಸ್ ಪಿ ಸೀಮಾ ಅನೀಲ ಲಾಟಕರ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ

Read More »

ರಾಜ್ಯ ಸರ್ಕಾರ ರೈತರ ಸರ್ಕಾರ ಸಿದ್ರಾಮಯ್ಯ ರೈತರ ಹರಿಕಾರ- ಹೆಬ್ಬಾಳಕರ

ರಾಜ್ಯ ಸರ್ಕಾರ ರೈತರ ಸರ್ಕಾರ ಸಿದ್ರಾಮಯ್ಯ ರೈತರ ಹರಿಕಾರ- ಹೆಬ್ಬಾಳಕರ ಬೆಳಗಾವಿ: ರಾಜ್ಯದಲ್ಲಿ ತಲೆ ದೂರಿರುವ ಭೀಕರ ಬರಗಾಲದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿ ರೈತರ ಬಗ್ಗೆ ಸರಕಾರಕ್ಕೆ ಇರುವ ಕಾಳಜಿಯನ್ನು ತೋರಿಸಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ಸಂತಸ ವ್ಯಕ್ತ ಪಡಿಸಿದ್ದಾರೆ. ಕೇಂದ್ರ ಸರಕಾರ ಸಾವಿರ ಹಾಗೂ 500 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ …

Read More »

ರಾಜ್ಯದ ರೈತರಿಗೆ ಸಾಲ ಮನ್ನಾ ಭಾಗ್ಯ..

ರಾಜ್ಯದ ರೈತರಿಗೆ ಸಾಲ ಮನ್ನಾ ಭಾಗ್ಯ..ಸಿಎಂ ಘೋಷಣೆ ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಸಾಲ ಮನ್ನಾ ಭಾಗ್ಯವನ್ನು ಒದಗಿಸಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಲ ಮನ್ನಾ ಮಾಡುವ ಘೋಷಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಸಹಕಾರಿ ಬ್ಯಾಂಕ್ ಗಳಲ್ಲಿನ 50 ಸಾವಿರ ರೂ. ವರೆಗಿನ ರೈತರ ಸಾಲಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜೂನ್ 20 …

Read More »

ಜೈಲ್ ಕಿಟಕಿ ಮುರಿದು ಇಬ್ಬರು ಕೈದಿಗಳು ಪರಾರಿ

ಬೆಳಗಾವಿ-ಸಬ್ ಜೈಲ್ ಕಿಟಕಿ ಮುರಿದು ಇಬ್ಬರು ವಿಚಾರಾಧೀನ ಖೈದಿಗಳು ಪರಾರಿಯಾದ ಘಟನೆ ರಾಮದುರ್ಗ ಸಬ್ ಜೈಲ್ ನಲ್ಲಿ ನಡೆದಿದೆ ಬೈಕ್ ಕಳ್ಳತನ ಆರೋಪದಡಿ ಸಬ್ ಜೈಲನಲ್ಲಿ ವಿಚಾರಣಾ ಖೈದಿ ಸುರೇಶ ಶರಣಪ್ಪ ಚಲವಾದಿ(೩೬). ಪರಾರಿಯಾದ ಖೈದಿಗಳು ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಖೈದಿ ಸಂತೋಷ ಶಿವಣ್ಣ ನಂದಿಹಾಳ್ (೩೬) ಮನೆ ಕಳ್ಳತನ ವಿಚಾರಣೆಗಾಗಿ ಕಳೆದ ಮೂರು ತಿಂಗಳಿಂದ ರಾಮದುರ್ಗ ಸಬ್ ಜೈಲ್ ನಲ್ಲಿದ್ದ ವಿಚಾರಣಾ ಖೈದಿ ಪರಾರಿಯಾಗಿದ್ದಾರೆ ಸಬ್ ಜೈಲದಿಂದ …

Read More »

ಮುಂಬಯಿ ಮಂತ್ರಾಲಯದ ಮುಂದೆ ಹೊಸ ಸೋಗು ಹಾಕಲು ನಿರ್ಧರಿಸಿರುವ ಸೋಗಲಾಡಿಗಳು

ಮುಂಬಯಿ ಮಂತ್ರಾಲಯದ ಮುಂದೆ ಎಂಈಎಸ್ ನಾಯಕರು ಧರಣಿ ಮಾಡ್ತಾರಂತೆ ಬೆಳಗಾವಿ- ವಿಧಾನಸಭೆ ಚುನಾವಣೆ ಸಮೀಪ ಬಂದಂತೆ ಬೆಳಗಾವಿಯ ಎಂಈಎಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯಕ್ಕೆ ಪಲಾಯನ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಮಳೆಗಾಲದ ಅಧಿವೇಶನದ ಸಂಧರ್ಛದಲ್ಲಿ ಮುಂಬಯಿಯಲ್ಲಿರುವ ಮಂತ್ರಾಲಯದ ಮುಂದೆ ಛತ್ರಿ ಹಿಡಿದು ಧರಣಿ ಮಾಡಲು ನಿರ್ಧರಿಸಿದ್ದಾರೆ ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮುತವರ್ಜಿ ವಹಿಸಬೇಕು ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ …

Read More »

ಪಾಲಿಕೆ ಆಸ್ತಿ ಗುಳುಂ.. ACB ಪೋಲೀಸರ ಕಾರ್ಯಾಚರಣೆ ನಾಲ್ವರ ಬಂಧನ

ಪಾಲಿಕೆ ಆಸ್ತಿ ಗುಳುಂ ACB ಪೋಲೀಸರ ಕಾರ್ಯಾಚರಣೆ ನಾಲ್ವರ ಬಂಧನ ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಖುಲ್ಲಾ ಜಾಗೆಗಳ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಅಮಾಯಕರಿಗೆ ಮಾರಾಟ ಮಾಡಿದ ಜಾಲವನ್ನು ಎಸಿಬಿ ಪೋಲೀಸರು ಪತ್ತೆಮಾಡಿದ್ದಾರೆ ಪಾಲಿಕೆ ಆಸ್ತಿಯನ್ನು ಬೇರೆಯವರ ಹೆಸರಿನಲ್ಲಿ ಖರೀಧಿ ಮಾಡಿ ಪಾಲಿಕೆಯ ಖುಲ್ಲಾ ಜಾಗೆಗಳನ್ನು ಗುಳುಂ ಮಾಡಿದ ನಾಲ್ವರು ಖದೀಮರನ್ನು ಎಸಿಬಿ ಪೋಲೀಸರು ಬಂಧಿಸಿದ್ದಾರೆ ಈ ಪ್ರಕರಣಕ್ಕೆ ಸಮಂಧಿಸಿದಂತೆ ಮಲಪ್ರಭಾ ಭರಮಾ ಅಜರೇಕರ ಶಹಾಪೂರ …

Read More »

ಯೋಗಾ ದಿನ.ಕಿತ್ತೂರಿನಿಂದ ಬೆಳಗಾವಿಯವರೆಗೆ ಸ್ಕೇಟಿಂಗ್..!

ಬೆಳಗಾವಿ- ವಿಶ್ವಯೋಗ ದಿನ ಅಂಗವಾಗಿ ಕಿತ್ತೂರಿನಿಂದ ಬೆಳಗಾವಿವರೆಗೆ ಸ್ಕೇಟಿಂಗ್ ರ‌್ಯಾಲಿ 5 ಗಂಟೆಯಲ್ಲಿ 55 ಕಿ.ಮೀ. ಸ್ಕೇಟಿಂಗ್ ನಡೆಸಲಿರುವ ಚಿಣ್ಣರು ಬೆಳಗಾವಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಿತ್ತೂರಿನ ರಾಣಿ ಚನ್ನಮ್ಮ ವೃತ್ತದಿಂದ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದವರೆಗೆ 22 ಚಿಣ್ಣರು ಸ್ಕೇಟಿಂಗ್ ನಡೆಸಿ ಯೋಗದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಜೂನ್ 21 ರಂದು ಬೆಳಗ್ಗೆ 8:30 ಗಂಟೆಗೆ ಕಿತ್ತೂರಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸ್ಕೇಟಿಂಗ್ ರ‌್ಯಾಲಿಗೆ ಚಾಲನೆ ನೀಡಲಾಗುತ್ತಿದೆ. …

Read More »

ಬೆಳಗಾವಿ ಪೆಟ್ರೋಲ್ ಬಂಕ್ ಗಳಲ್ಲಿ ಕ್ವಾಲಿಟಿ.ಕ್ವಾಂಟಿಟಿ..ಕಂಟ್ರೋಲ್ ಮಾಡಿ..!

  ಬೆಳಗಾವಿ- ಬೆಳಗಾವಿ ನಗರದ ಹಾಗು ಜಿಲ್ಲೆಯ ಪೆಟ್ರೋಲ್ ಬಂಕ್ ಗಳಲ್ಲಿ ಕೊಟ್ಟ ಹಣಕ್ಕೆ ತಕ್ಕಂತೆ ಪೆಟ್ರೋಲ್ ಹಾಕದೇ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಬೆಳಗಾವಿಯ ನ್ಯಾಯವಾದಿಗಳು ಆರೋಪಿಸಿದ್ದಾರೆ ನಗರದಲ್ಲಿ ಪ್ರತಿಭಟನೆ ನಡೆಸಿದ ಬೆಳಗಾವಿಯ ಕೆಲವು ವಕೀಲರು ಪೆಟ್ರೋಲ್ ಬಂಕ್ ಗಳಲ್ಲಿ ನಡೆಯುತ್ತಿರುವ ವಂಚನೆ ತಪ್ಪಿಸಲು ವಿಶೇಷ ಪಡೆ ರಚಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಬೆಳಗಾವಿ ನಗರದ ಪೆಟ್ರೋಲ್ ಬಂಕ್ ಗಳಲ್ಲಿ ಮೀಟರ್ ಜಂಪ್ ಮಾಡಲಾಗುತ್ತಿದೆ ಮೀಟರ್ ಗಳಲ್ಲಿ ಸೆಟ್ಟಿಂಗ್ …

Read More »

ರಮೇಶ್ ಜಾರಕಿಹೊಳಿಗೆ ಮಂತ್ರಿ ಭಾಗ್ಯ..ಕರದಂಟು ನಗರಕ್ಕೆ ಕಾಂಕ್ರೀಟ್ ಭಾಗ್ಯ…ತಾಲೂಕಿನ ರಸ್ತೆಗಳಿಗೆ..ಸೌಭಾಗ್ಯ..!

  ಬೆಳಗಾವಿ- ಅಂಕಲಗಿ ರಸ್ತೆಯ ಮೂಲಕ ಗೋಕಾಕಿಗೆ ಹೋಗಬೇಕೆಂದರೆ ಕೈಯಲ್ಲಿ ಜೀವ ಹಿಡಿದುಕೊಂಡು ಹೊಂಡು ತುಂಬಿದ ರಸ್ತೆ ದಾಟುವಾಗ ಎಲ್ಲರೂ ಜಾರಕಿಹೊಳಿ ಕುಟುಂಬದ ಕಡೆ ಬೊಟ್ಟು ಮಾಡಿ ಇವರು ಮಂತ್ರಿ ಆಗುತ್ತಾರೆ ಈ ರಸ್ತೆ ಸುಧಾರಿಸಲು ಇವರಿಗೇನು ಧಾಡಿ ಎಂದು ರಾಗ ತೆಗೆಯುವದು ಸಾಮಾನ್ಯವಾಗಿತ್ತು ಆದರೆ ರಮೇಶ ಜಾರಕಿಹೊಳಿ ಅವರಿಗೆ ಮಂತ್ರಿ ಪಟ್ಟ ಸಿಗುತ್ತಿದ್ದಂತೆಯೇ ಗೋಕಾಕ ತಾಲೂಕಿನ ರಸ್ತೆಗಳ ಅದೃಷ್ಟ ಖುಲಾಯಿಸಿದೆ ತಾಲೂಕಿನ ಮುಖ್ಯ ರಸ್ತೆಗಳು ಹೊಂಡಗಳಿಂದ ಮುಕ್ತವಾಗಿದ್ದು ಅಂಕಲಗಿ- …

Read More »