Breaking News
Home / Breaking News (page 386)

Breaking News

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉದ್ಯೋಗದಲ್ಲೂ ಶೇ 30 ರಷ್ಟು ಮೀಸಲಾತಿ

*ಬೆಳಗಾವಿ:-* ಮೋದಿ ಸರಕಾರ ಜನಸಾಮಾನ್ಯರಿಗೆ ಸುಳ್ಳು ಭರವಸೆಗಳ ಮೂಲಕ ದಾರಿತಪ್ಪಿಸುತ್ತಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದರು ಬೆಳಗಾವಿಯ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಮಾಡಿದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇವಲ ರಾಜಕೀಯ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ಉದ್ಯೋಗದಲ್ಲೂ ಶೇ 30 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೋಳ್ಳುತ್ತಿದೆ. ಸುಪ್ರೀಂಕೋರ್ಟ್ನ ನಾಲ್ಕು ಹಿರಿಯ ನ್ಯಾಯಾಧೀಶರು ತಮ್ಮಗಾಗುತ್ತಿರುವ ಅನ್ಯಾಯದ …

Read More »

18 ರಂದು ಬೆಳಗಾವಿಗೆ ನರೇಂದ್ರ ಮೋದಿ…

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರೀಲ್ 18 ರಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರ ಮಾಡಲಿದ್ದಾರೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ದಲ್ಲಿ ಎಪ್ರಿಲ್ 18 ರಂದು ವಿಜಯ ಸಂಕಲ್ಪ ಸಮಾವೇಶ ನಡೆಸಲು ಬಿಜೆಪಿ ನಾಯಕರು ನಿರ್ಧರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ ಸಂಸದ ಸುರೇಶ ಅಂಗಡಿ ಮತ್ತು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಘಟಪ್ರಭಾದಲ್ಲಿ ಸಮಾವೇಶ ನಡೆಯುವ ಜಾಗೆಯನ್ನು ಪರಿಶೀಲಿಸಿದ್ದಾರೆ. ಘಟಪ್ರಭಾ ದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ …

Read More »

ಬೆಳಗಾವಿಯಲ್ಲಿ 76 ರಲ್ಲಿ ಎರಡೇ ಎರಡು ನಾಮಪತ್ರಗಳು ತಿರಸ್ಕ್ರತ

ಬೆಳಗಾವಿ ಸುದ್ದಿ *ಬೆಳಗಾವಿ:-* ಬೆಳಗಾವಿ ಕ್ಷೇತ್ರದಲ್ಲಿ ಎರಡು ನಾಮಪತ್ರಗಳು ತಿರಸ್ಕ್ರತವಾಗಿವೆ ಒಟ್ಟು 76 ನಾಮಪತ್ರಗಳು ಸಲ್ಲಿಕೆಯಾಗಿದ್ದು ಇವುಗಳಲ್ಲಿ 74 ನಾಮಪತ್ರಗಳು ಕ್ರಮಬದ್ದವಾಗಿದ್ದು ಎರಡು ನಾಮಪತ್ರಗಳು ತಿರಸ್ಕ್ರತಗೋಂಡಿವೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 101 ಎಂಇಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಘೋಷಿಸಿದ್ದರು ಆದರೆ ಎಂಇಎಸ್ಸಿನ ನೂರಾಒಂದರ ಕನಸು ಕೋನೆಗು ಮೂರಾಬಟ್ಟೆಯಾಯಿತು. ಬೈಲಹೋಂಗಲದ ದಯಾನಂದ ಗುರುಪುತ್ರಯ್ಯಾ ಚಿಕ್ಕಮಠ ಹಾಗೂ ಬೆಳಗಾವಿಯ ಚವಾಟಗಲ್ಲಿಯ ಖುರ್ಷಿದಾಬಾನು ಅಸ್ಲಂ ನದಾಫ್ ಈ ಇಬ್ಬರ ನಾಮಪತ್ರಗಳು ತಿರಸ್ಕ್ರತ ಗೋಂಡಿವೆ.

Read More »

ಪಿ ಎಸ್ ಐ ಅವಟಿ ದರ್ಪಕ್ಕೆ ಬೀದುಗಿಳಿದ ಲಾಯರ್ಸ್

*ಬೆಳಗಾವಿ ಸುದ್ದಿ:-* ಬೆಳಗಾವಿ:- ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪೋಲಿಸ್ ಅಧಿಕಾರಿ ವಿರುದ್ದ ನ್ಯಾಯವಾದಿಗಳು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ತಮ್ಮ ಕಕ್ಷಿದಾರನ ದೂರು ದಾಖಲಿಸಲು ಹಿಂದೇಟು ಹಾಕಿದ್ದಕ್ಕೆ ಪ್ರಶ್ನೆ ಮಾಡಿದ ನ್ಯಾಯವಾದಿಗೆ ಅಥಣಿ ಪಿ ಎಸ್ ಐ ಯು ಎಸ್ ಅವಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದುಆರೋಪಿಸಿನ್ಯಾಯವಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯವಾದಿ ಬಿ ಆರ್ ರಾವ್ ಮೇಲೆ ಹಲ್ಲೆಗೆ ಯತ್ನಿಸಿದ ಅಥಣಿ ಪಿ ಎಸ್ ಐ …

Read More »

ಬಾಜಾ ಭಜಂತ್ರಿಯೊಂದಿಗೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಶಕ್ತಿ ಪ್ರದರ್ಶನ..

ಬಾಜಾ ಭಜಂತ್ರಿಯೊಂದಿಗೆ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಶಕ್ತಿ ಪ್ರದರ್ಶನ ಬೆಳಗಾವಿ- ನಗರದ ಸಮಾದೇವಿ ಮಂದಿರ,ಹನುಮಾನ ಮಂದಿರದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿ ಸಾವಿರಾರು ಜನ ಬೆಂಬಲಿಗರೊಂದಿಗೆ ಮೆರವಣಿಗೆ ಹೊರಡಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಇಂದು ತಮ್ಮ ಶಕ್ತಿ ಪ್ರದರ್ಶಿಸಿದರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಆರ್ ಅಶೋಕ ,ಪ್ರಭಾಕರ ಕೋರೆ ಸೇರಿದಂತೆ ಬಿಜೆಪಿ ಶಾಸಕರು ಸಾಥ್ ನೀಡಿದರು ಮೆರವಣಿಗೆಯಲ್ಲಿ ವಾದ್ಯಮೇಳಗಳ ತಾಳಕ್ಕೆ ತಕ್ಕಂತೆ ಬಿಜೆಪಿಯ …

Read More »

ಕೈದಿಗಳಿಗೂ ಮತದಾನ ಮಾಡಲು ಚಾನ್ಸ ಕೊಡಿ….ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ…!!

ಬೆಳಗಾವಿ- ಜೈಲಿನಲ್ಲಿರುವ ವಿಚಾರಾಧೀನ ಮತ್ತು ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ನೀಡಬೇಕೆಂದು ಸಮಾಜ ಸೇವಕನೊಬ್ಬ ಫಲಕ ಬರೆದುಕೊಂಡು ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ . ಬೈಲಹೊಂಗಲ ಮೂಲದ ವ್ಹಿಜಿ ಬಾಳೆಕುಂದ್ರಿ ಎಂಬ ಸಮಾಜಸೇವಕ ಸುಡು ಬಿಸಿಲಲ್ಲಿ ಟೋಪಿ ಹಾಕಿಕೊಂಡು ಕರಿ ಹಲಗೆಯ ಮೇಲೆ ದೇಶ ವಿದೇಶದಲ್ಲಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ಕೊಡಿ ಎಂದು ಬರೆದು ಪ್ರೋಟೆಸ್ಟ ಮಾಡುತ್ತಿರುವದು ವಿಶೇಷ …

Read More »

ರಾಮದುರ್ಗದ ತಿಮ್ಮಾಪೂರಿನಲ್ಲಿ ವಿದ್ಯುತ್ ತಂತಿ ತುಳಿದು ನಾಲ್ವರ ದುರ್ಮರಣ

ರಾಮದುರ್ಗದ ತಿಮ್ಮಾಪೂರಿನಲ್ಲಿ ವಿದ್ಯುತ್ ತಂತಿ ತುಳಿದು ನಾಲ್ವರ ದುರ್ಮರಣ ಬೆಳಗಾವಿ-ತುಂಡಾಗಿದ್ದ ಬಿದ್ದಿದ್ದ ತಂತಿ ತುಳಿದು ನಾಲ್ವರ ದುರ್ಮರಣ ಹೊಂದಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ ರೇವಪ್ಪಾ ಕಲ್ಲೋಳಿ(೩೫), ಹೆಂಡತಿ ರತ್ನವ್ವಾ ಕಲ್ಲೋಳಿ(೩೦), ಮಗ ಸಚ್ಚೀನ್ (೮), ರೇವಪ್ಪನ ಅಣ್ಣನ ಮಗ ಕ್ರಿಷ್ಣಾ ಮೃತ ದುರ್ದೈವಿಗಳಾಗಿದ್ದಾರೆ ನಿನ್ನೆ ಸಂಜೆ ಮಳಿಗಾಳಿಗೆ ತುಂಡಾಗಿ ಬಿದ್ದ ತಂತಿ. ಹೆಸ್ಕಾಂ ಅಧಿಕಾರಿಗಳಿಗೆ ತಂತಿ ತೆರವುಗೊಳಿಸುವಂತೆ ಕೇಳಿದರು ಕ್ಯಾರೆ ಎಂದಿದರ ಸಿಬ್ಬಂದಿ. …

Read More »

ಸಿದ್ರಾಮಯ್ಯ ಜಾತಿವಾದಿ,ನಾನು ರಾಷ್ಟ್ರೀಯವಾದಿ- ಬೆಳಗಾವಿಯಲ್ಲಿ ಈಶ್ವರಪ್ಪ ಹೇಳಿಕೆ

ಬೆಳಗಾವಿ- ಮತ್ತೆ ಆಪರೇಷನ್ ಕಮಲ ಆರಂಭ ಆಗೋ ಪ್ರಶ್ನೆ ಇಲ್ಲ. ಮೊದಲು ನಾವು ಆಪರೇಷನ್ ಕಮಲ ಮಾಡಿಲ್ಲ. ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ಈಶ್ವರಪ್ಪ ತಿರುಗೇಟು ,ನೀಡಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳವಲ್ಲಿ ವಿಫಲವಾಗಿದೆ ಮುಂಬಯಿಗೆ ಶಾಸಕರು‌ ಹೋದ ಸಂದರ್ಭದಲ್ಲಿ ಹೊರ ಬಂದ ಶಾಸಕರು ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎಂದಿದ್ದರು. ಬಿಜೆಪಿ ಆಪರೇಷನ್ ಕಮಲ ಮಾಡೋ ಪ್ರಶ್ನೆ ಉದ್ಬವಿಸಲ್ಲ ಅನೇಕ ಶಾಸಕರಿಗೆ …

Read More »

ಅಬ್ ಕೀ ಬಾರ್ ಮೈ ಭೀ ಖಾಸದಾರ್….ಅಬ್ ಕೀ ಬಾರ್ 101 ಉಮೆದ್ವಾರ್….!!!

ಬೆಳಗಾವಿ- ಗಡಿನಾಡ ಗುಡಿಯಲ್ಲಿ ಭಾಷಾ ವೈಷಮ್ಯ ದ ಗಂಟೆ ಬಾರಿಸಿ ಭಾಷಾ ಸೌಹಾರ್ದತೆಯ ನೀನಾದ ಕೆಡೆಸುತ್ತ ಬಂದಿರುವ ನಾಡವಿರೋಧಿ ಎಂಈಎಸ್ ಲೋಕಸಭಾ ಚುನಾವಣೆಗೆ 101 ಅಭ್ಯರ್ಥಿಗಳನ್ನು ನಿಲ್ಲಿಸಿ ಪುಂಡಾಟಿಕೆ ಪ್ರದರ್ಶಿಸಲು ಮುಂದಾಗಿದ್ದು ಇಂದಿನಿಂದ ನಾಮಿನೇಶನ್ ಫೈಲ್ ಮಾಡಲು ನಿರ್ಧರಿಸಿದೆ ನಾಮಪತ್ರ ಸಲ್ಲಿಸಲು ಇವತ್ತಿನಿಂದ ಮೂರು ದಿನ ಬಾಕಿ ಉಳಿದಿದ್ದು ಇಂದು 30 ಜನ ನಾಳೆ 30ಜನ ನಾಡಿದ್ದು ಉಳಿದ ಜನ ನಾಮಿನೇಶನ್ ಫೈಲ್ ಮಾಡಲು ಮುಂದಾಗಿದ್ದು ಬರೊಬ್ಬರಿ 101 ಜನರನ್ನು …

Read More »

ಲವ್ ಮಾಡಿ ಮದುವೆಯಾಗಲು ಹೊರಟಿದ್ದ ಜೋಡಿಗೆ ಅಡ್ಡಿ ಪಡಿಸಿದ ಹುಡುಗಿಯ ಚಿಕ್ಕಪ್ಪ ಖಲ್ಲಾಸ್..,….!!!

ಮದುವೆಗೆ ಅಡ್ಡಿ ಪಡೆಸಿದ ಲವರ್ ಚಿಕ್ಕಪ್ಪನನ್ನೇ ಸುಪಾರಿ ಕೊಟ್ಟು ಖಲ್ಲಾಸ್…..!!! ಬೆಳಗಾವಿ- ಲವ್ ಮಾಡಿ ಮದುವೆಯಾಗಲು ಹೊರಟಿದ್ದ ಲವರ್ ಗಳಿಗೆ ಅಡ್ಡಿಯಾದ ಹುಡುಗಿಯ ಚಿಕ್ಕಪ್ಪನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಶವವನ್ನು ಕಲ್ಲಿನ ಕ್ವಾರಿಯ ಹೊಂಡದಲ್ಲಿ ಬೀಸಾಡಿದ ಘಟನೆ ನಿಪ್ಪಾನಿಯಲ್ಲಿ ನಡೆದಿದೆ ನಿಪ್ಪಾನಿಯ ಜೋಡಿಯೊಂದು ಲವ್ ಮಾಡಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು ಹುಡುಗಿಯ ಚಿಕ್ಕಪ್ಪ ಮದುವೆಗೆ ಒಪ್ಪಲಿಲ್ಲ ಮದುವೆಗೆ ಅಡ್ಡಿ ಬಂದ ಚಿಕ್ಕಪ್ಪನ ಕೊಲೆಗೆ ಸುಪಾರಿ ಕೊಟ್ಟು ಕಹಾನಿ ಖತಂ …

Read More »