Belagavi, july 09 – A Eco friendly “Clay idol Maker” Maruthi Jothiba Kumbar opined total Ban of Plaster of paris (POP) Ganesha idols in the district and entire the country. Artist Kumbar said , Plaster of paris (POP) idols dander to the environment, Belagavi district administration and The Karnataka State …
Read More »ಇಂದು ಬೆಳಗಾವಿಯಲ್ಲಿ ಗುರು ಪೂರ್ಣಿಮ ಜೊತೆ, ಗ್ರೀನ್ ಸಂಡೇ..!
ಬೆಳಗಾವಿ- ಇಂದು ಗುರು ಪೂರ್ಣಿಮೆ ಗುರುವನ್ನು ಅರಿವಿನ ಸಾಗರ ಸರ್ವರ ಹಿತ ಬಯಸುವ ಗುರುವನ್ನು ಸ್ಮರಿಸುವ ಮಹತ್ವದ ದಿನ ಜೊತೆಗೆ ಕುಂದಾನಗರಿ ಬೆಳಗಾವಿಯನ್ನು ಹಸಿರು ಮಾಡಲು ಸಂಕಲ್ಪ ಮಾಡಿದ ದಿನವೂ ಕೂಡ ಇಂದು ಬೆಳಗಾವಿಯಲ್ಲಿ ಹಲವಡೆ ಗುರು ಪೂರ್ಣಿಮೆ ನಿಮಿತ್ಯ ಕೆಲವರು ತಮ್ಮ ಗುರುಗಳನ್ನು ಸ್ಮರಿಸುವ ಕಾರ್ಯದಲ್ಲಿ ತೊಡಗಿದ್ದರೆ ಇನ್ನು ಕೆಲವರು ತಮ್ಮ ತಮ್ಮ ಬಡಾವಣೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳಗಾವಿ ನಗರವನ್ನು ಹಸಿರು ಮಾಡುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ ಬೆಳಗಾವಿ …
Read More »ಪೋಲೀಸರಿಂದ ನಝೀರ್ ನದಾಫ ವಿಚಾರಣೆ.
ಪೋಲೀಸರಿಂದ ನಝೀರ್ ನದಾಫ ವಿಚಾರಣೆ,ಆಪರೇಶನ್ ಮಲಬಾರಿ ಆರಂಭ ಬೆಳಗಾವಿ- ಭೂಗತ ಪಾತಕಿ ರಶೀದ ಮಲಬಾರಿ ಬಲಗೈ ಬಂಟ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ನಜೀರ್ ನದಾಫ ಸೇರಿದಂತೆ ಮೂವರು ಆರೋಪಿಗಳನ್ನು ಎರಡು ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡ ಎಪಿಎಂಸಿ ಪೋಲೀಸರು ತೀವ್ರ ವಿಚಾರಣೆಯ ಒಳಪಡಿಸಿ ಮತ್ತೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಶುಕ್ರವಾರ ಪೋಲೀಸ್ ಕಸ್ಟಡಿಗೆ ತೆಗೆದುಕೊಂಡ ಎಪಿಎಂಸಿ ಪೋಲೀಸರು ನಜೀರ್ ನಧಾಪನನ್ನು ತೀವ್ರ ವಿಚಾರಣೆಗೊಳಪಡಿಸಿ ಭೂಗತ ಪಾತಕಿ ರಶೀದ …
Read More »ಬೇಸ್ ಮೇಟ್ ಬುಡಕ್ಕೆ ಬುಲ್ಡೇಝರ್ ..ಮುಂದುವರೆದ ಕಾರ್ಯಾಚರಣೆ
ಬೆಳಗಾವಿ- ಸ್ಥಳೀಯ ಜನಪ್ರತಿಧಿಗಳ ಮತ್ತು ರಾಜಕೀಯ ನಾಯಕರ ಒತ್ತಡದ ನಡುವೆಯೂ ಪಾಲಿಕೆ ಅಧಿಕಾರಿಗಳು ಬೇಸ್ ಮೇಟ್ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಶುಕ್ರವಾರ ಬೆಳಗಾವಿ ಉತ್ತರ ಮತಕ್ಷೇತ್ರದ ಖಡೇಬಝಾರ್ ಮತ್ತು ಗಣಪತಿ ಬೀದಿ ಮಾರುತಿ ಗಲ್ಲಿಗಳಲ್ಲಿರುವ ಬೇಸ್ ಮೇಟ್ ಗಳಲ್ಲಿ ಇದ್ದ ವಾಣಿಜ್ಯ ಮಳಿಗೆಗಳನ್ನು ಜೆಸಿಬಿ ಗಳ ಮೂಲಕ ದ್ವಂಸ ಮಾಡಿದ ಪಾಲಿಕೆ ಅಧಿಕಾರಿಗಳ ತಂಡ ಇಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಹಾಪೂರ,ದೇಶಮುಖ ರಸ್ತೆ ಸೇರಿದಂತೆ ದಕ್ಷಿಣ ಮತಕ್ಷೇತ್ರದ ಬೇಸ್ ಮೇಟ್ …
Read More »ಪ್ರಮೋದ ಮುತಾಲಿಕ ಮನೆಗೆ ಬೆಂಗಳೂರು ಪೋಲೀಸರ ಭೇಟಿ
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ ಠಾಣೆಯಲ್ಲಿ ಪ್ರಮೋದ ಮುತಾಲಿಕ್ ವಿರುದ್ಧ ಪ್ರಕರಣ ದಾಖಲು ವಿಚಾರವಾಗಿ ಬೆಂಗಳೂರಿನ ಪೊಲೀಸರು ಬೆಳಗಾವಿಗೆ ಭೇಟಿ ನೀಡಿದ್ದಾರೆ ಪ್ರಮೋದ ಮುತಾಲಿಕ್ ನಿವಾಸಕ್ಕೆ ಭೇಟಿ ನೀಡಿ ಹೈಗ್ರೌಂಡ್ ಠಾಣೆಯ ಪ್ರಕರಣಕ್ಕೆ ಸಮಂಧಿಸಿದಂತೆ ಮಾಹಿತಿ ಪಡೆದುಕೊಂಡಿದ್ದಾರೆ ಎಸಿಪಿ ನೇತೃತ್ವದ ತಂಡ ಮುತಾಲಿಕ್ ಮನೆಗೆ ಭೇಟಿ ಮಾಡಿದೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮನೆಗೆ ಭೇಟಿಯಾಗಿದ್ದಾರೆ ಮನೆಯಲ್ಲಿ ಪ್ರಮೋದ ಮುತಾಲಿಕ ಇರಲಿಲ್ಲ. ಪ್ರಮೋದ ಮುತಾಲಿಕ್GB ರೂಂ ಬಾಗಿಲು ಒಡೆದು ಸರ್ಚ್.ಮಾಡಲಾಗಿದೆ ಎಂದು ತಿಳಿದು …
Read More »ಚಿಂತೆ ಬಿಡಿ ಹೊಸ ಏರ್ ಪೋರ್ಟ ಆಯ್ತು ರೆಡಿ…!
ಬೆಳಗಾವಿ – ಏರ್ ಫೋರ್ಸ ವಿಂಗ್ ಮರಾಠಾ ರೆಜಮೆಂಟ್ ಹೊಂದಿರುವ ಐತಿಹಾಸಿಕ ನಗರಿಯ ಸಾಂಬ್ರಾ ವಿಮಾನ ನಿಲ್ಧಾಣ ಈಗ ಹೊಸ ಸ್ವರೂಪ ಪಡೆದುಕೊಂಡಿದೆ 142 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಹೈಟೆಕ್ ಏರ್ ಪೋರ್ಟ ಈಗ ಉದ್ಘಾಟನೆಗೆ ರೆಡಿಯಾಗಿದೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಟ್ಟು 142 ಕೋಟಿ ರೂ ವೆಚ್ಚದಲ್ಲಿ ರನ್ ವೇ ವಿಸ್ತರಣೆ ಜೊತೆಗೆ ಹೈಟೆಕ್ ಟರ್ಮಿನಲ್ ನಿರ್ಮಿಸಲಾಗಿದ್ದು ಅಗಸ್ಟ ತಿಂಗಳ ಕೊನೆಯ ವಾರದಲ್ಲಿ …
Read More »ಶಿವ..ಶಿವ..ಅಭಿಮಾನ ಅಂದ್ರೆ ಹಿಗೂ ಉಂಟೇ…!
ಶಿವ..ಶಿವ..ಅಭಿಮಾನ ಅಂದ್ರೆ ಹಿಗೂ ಉಂಟೇ…! ಬೆಳಗಾವಿ- ಚಿತ್ರ ನಟ ಮತ್ತು ನಟಿಯರ ಅನೇಕ ಅಭಿಮಾನಿಗಳು ಇರ್ತಾರೆ ಅಭಿಮಾನಿಗಳು ತಮ್ಮ ಅಭಿಮಾನವನ್ನು ವಿವಿಧ ರೀತಿಯಲ್ಲಿ ವ್ಯೆಕ್ತಪಡಿಸುತ್ತಾರೆ ಆದರೆ ಬೆಳಗಾವಿ ಸಮೀಪದ ಮಾರ್ಕಂಡೇಯ ನಗರದಲ್ಲಿ ಶಿವರಾಜಕುಮಾರ್ ಅವರ ಭಿಮಾನಿಯೊಬ್ಬ ಇದ್ದಾನೆ ಶಿವರಾಜ್ ಕುಮಾರ್ ಅಂದ್ರೆ ಶಿವ..ಅವರೇ ನನ್ನ ದೇವರು ಎಂದು ದಿನನಿತ್ಯ ಶಿವರಾಜ್ ಕಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ ದಿನನಿತ್ಯ ಶಿವಭಜನೆ ಮಾಡುವ ಮಾರ್ಕಂಡೇಯ ನಗರದ ಫಕೀರಪ್ಪ ರಾಮಪ್ಪ ಜುಂಜಣ್ಣವರ ಶಿವರಾಜಕುಮಾರ ಅವರನ್ನು …
Read More »ಬೆಳಗಾವಿಯಲ್ಲಿ GST ವಿರುದ್ಧ ರೈತರ ಸಮರ
ಬೆಳಗಾವಿ- ರಾಜ್ಯ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಬಹೃತ ಪ್ರತಿಭಟನೆ ನಡೆಯಿತು ನಗರದ ರೈಲು ನಿಲ್ದಾಣದಿಂದ ಡಿಸಿ ಕಚೇರಿ ವರಗೆ ರ್ಯಾಲಿ ನಡೆಸಿದ ನೂರಾರು ರೈತರು ನಗರದ ಚನ್ನಮ್ಮ ವೃತ್ತದಲ್ಲಿ ಸಮಾವೇಶ ಗೊಂಡರು ರೈತರ ಸಂಪೂರ್ಣ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಅವರು ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ಮುಂದುವರೆಸಿದರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ …
Read More »ಬೆಳಗಾವಿ ಡಿಸಿಪಿ ಸೀಮಾ ಲಾಟಕರ್ ಅಧಿಕಾರ ಸ್ವೀಕಾರ
ಬೆಳಗಾವಿ-ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಸೀಮಾ ಲಾಟಕರ್ ಇಂದು ಅಧಿಕಾರ ಸ್ವೀಕಾರ ಮಾಡಿದರು. ಬೆಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿ ಆಗಿ ಕಾರ್ಯ ನಿರ್ವಹಿಸಿರುವ ಸೀಮಾ ಲಾಠಟಕರ್ ಈಗ ಬೆಳಗಾವಿಯ ಡಿಸಿಪಿ ಆಗಿ ಸೇವೆ ಆರಂಭಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿ ಸೀಮಾ ಲಾಟಕರ್ ನಗರ ಪೊಲೀಸ್ ಆಯುಕ್ತ ಕೃಷ್ಣ ಭಟ ಅವರನ್ನು ಭೇಟಿ ಮಾಡಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಸೀಮಾ ಲಾಟಕರ್, ಪೊಲೀಸ್ …
Read More »ಉಡುಪಿಯ ಕೃಷ್ಣಮಠದಲ್ಲಿ ಇಫ್ತಿಯಾರ್ ಕೂಟ…ಶ್ರೀರಾಮ ಸೇನೆ ಆಕ್ರೋಶ
ಬೆಳಗಾವಿ- ಉಡಪಿ ಕೃಷ್ಣ ಮಠದಲ್ಲಿ ಇಫ್ತಿಯಾರ ಕೂಟ ಏರ್ಪಡಿಸಿದ ಪೇಜಾವರ ಶ್ರೀಗಳ ಕ್ರಮವನ್ನು ಖಂಡಿಸಿ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಶ್ರೀರಾಮ ಸೇನೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ರಮಾಕಾಂತ ಕೋಡುಸ್ಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯೆಕ್ತಪಡಿಸಿದರು ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳಿಂದ ಜನ ಇಪ್ತಿಯಾರ ಕೂಟ, ನಮಾಜ್ ಮಾಡಿಸಿದನ್ನ …
Read More »