Home / Breaking News (page 548)

Breaking News

ಕೆಎಲ್ಇ ಸಂಸ್ಥೆ ದೇಶದ ಗೌರವ ಹೆಚ್ಚಿಸಿದೆ

ಬೆಳಗಾವಿ: 19ನೇ ಶತಮಾನದಲ್ಲಿಯೇ ಶಿಕ್ಷಣ ಕ್ರಾಂತಿ ಆರಂಭಿಸಿ ಈಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಕೆಎಲ್‍ಇ ಸಂಸ್ಥೆ ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ಗೌರವನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತ ಸಮಾಜದ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ, ತಂತ್ರಜ್ಞಾನ, ಸಂಶೋಧನೆ ಹಾಗೂ ವೈದ್ಯಕೀಯ ಸೇವೆ ನೀಡುತ್ತ ಸಶಕ್ತ ಸಮಾಜದಲ್ಲಿ ನಿರ್ಮಾಣವಾಗಿರುವದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಕೇಂದ್ರದ ಸಾರಿಗೆ ಸಚಿವ ನಿತಿನ ಗಡಕರಿ ಅವರಿಂದಿಲ್ಲಿ ಶ್ಲಾಘಿಸಿದರು. ಕೆಎಲ್‍ಇ ಸಂಸ್ಥೆಯ …

Read More »

ಸಹಕಾರಿ ಕ್ಷೇತ್ರಕ್ಕೆ ಲಕ್ವಾ.. ಹೊಡೆದಿದೆ..ಬೇಗ ಫತ್ವಾ ಹೊರಡಿಸಿ..!

ಬೆಳಗಾವಿ- ಗ್ರಾಮೀಣ ಭಾಗದ ಶೇ ೮೦ ರಷ್ಟು ಜನ ಕೋ ಆಪರೇಟಿವ ಸೊಸಾಯಿಟಿಗಳ ಮೇಲೆ ಅವಲಂಭಿತರಾಗಿದ್ದಾರೆ ಸೊಸಾಯಿಟಿಗಳಿಗೆ ಹಳೆಯ ನೋಟು ಸ್ವಿಕರಿಸುವ ಅನುಮತಿ ಕೊಡದೆ ಹೊಸ ನೋಟುಗಳನ್ನು ಬಿಡುಗಡೆ ಮಾಡದೇ ಇರುವದರಿಂದ ಸಹಕಾರಿ ಕ್ಷೇತ್ರಕ್ಕೆ ಲಕ್ವಾ ಹೊಡೆದಂತಾಗಿದೆ ಕೂಡಲೇ ಕೇಂದ್ರ ಸರ್ಕಾರ ಸೊಸಾಯಿಟಿಗಳ ರಕ್ಷಣೆಗೆ ಧಾವಿಸಬೇಕು ಎಂದು ಸೊಸಾಯಿಟಿಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಸೊಸಾಯಿಟಿಗಳಿದ್ದು ರಿಸರ್ವ ಬ್ಯಾಂಕ ಮಾರ್ಗಸೂಚಿಯಿಂದಾಗಿ ಸೊಸಾಯಿಟಿಗಳಿಗೆ ಹೊಸ …

Read More »

ಜನರ ದಿಕ್ಕು ತಪ್ಪಿಸುತ್ತಿರುವ ಜೋಳದ ರೊಟ್ಟಿ ಊಟ..!

ಬೆಳಗಾವಿ- ಜೋಳದ ರೊಟ್ಟಿ ಅದ್ಹೇಗೆ ಜನರ ದಿಕ್ಕು ತಪ್ಪಿಸಲು ಸಾಧ್ಯ ಅಂತ ನೀವು ತೆಲೆ ಕೆಡಿಸಿಕೊಳ್ಳಬೇಡಿ ಜಿಲ್ಲಾ ಪಂಚಾಯತಿ ಕಚೇರಿಯ ದ್ವಾರ ಬಾಗಿಲಲ್ಲಿರುವ ಬೋರ್ಡ ಜನರ ದಾರಿ ತಪ್ಪಿಸುತ್ತಿದೆ ಕಚೇರಿಯ ದ್ವಾರ ಬಾಗಿಲಲ್ಲಿಯೇ ಇಲ್ಲಿ ಜೋಳದ ರೊಟ್ಡಿ ಊಟ ಮತ್ತು ಉಪಹಾರ ಸಿಗುತ್ತದೆ ಎಂದು ಬರೆಯಲಾಗಿದೆ ಜಿಲ್ಲಾ ಪಙಚಾಯತಿ ಕಚೇರಿಯಲ್ಲಿ ಜೋಳದ ರೊಟ್ಟಿ ಉಟದ ಯೋಜನೆ ಆರಂಭಿಸಿರಬಹುದೆಂದು ಕೆಲವರು ಕಚೇರಿಯ ಒಳಗೆ ಹೋಗಿ ರೊಟ್ಟಿ ಉಟ ಸಿಗುವದೆಲ್ಲಿ ? ಎಂದು …

Read More »

ಅಭಯ ಕಾ.ಚರ್ಚಾ..,ಬಿಸ್ಕೀಟ್ ಪೇ..ಖರ್ಚಾ…!

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ಮುಟ್ಟುಗೋಲು ಮಾಡಿಕೊಳ್ಳಲು ೫೦೦ ಹಾಗು ೧೦೦೦ ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ದೇಶದಲ್ಲಿ ಕ್ರಾಂತಿ ಮಾಡಿದ್ದು ಸಾರ್ವಜನಿಕರು ತಾಸುಗಟ್ಟಲೇ ಕ್ಯುನಲ್ಲಿ ನಿಂತುಕೊಂಡು ಮೋದಿ ಅವರ ನಿರ್ಧಾರಕ್ಕೆ ಸಹರಿಸುತ್ತಿದ್ದು ಮಾಜಿ ಶಾಸಕ ಹಣ ಬದಲಾವಣೆಗಾಗಿ ಸರದಿಯಲ್ಲಿ ನಿಂತ ಜನರಿಗೆ ಕುಡಿಯುವ ನೀರು ಹಾಗು ಬಿಸ್ಕೀಟ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿಯ ಶಹಾಪೂರ ವಡಗಾಂವಿ ಖಾಸಬಾಗ ಆರ್ ಪಿ ಡಿ …

Read More »

ಶಾಲಾ ಮಕ್ಕಳ ಬೂಟು ಹರಿಯುವ ಮೊದಲು ವರದಿ ಕೊಡಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಶೂ ಹಗರಣಕ್ಕೆ  ಸಂಬಂಧಿಸಿದಂತೆ ಐದು ಜನರ ತದ್ಞರ ಸಮೀತಿ ಜಿಲ್ಲೆಯಲ್ಲಿ ತನಿಖೆ ನಡೆಸುತ್ತಿದೆ ಶಾಲಾ ಮಕ್ಕಳ ಬೂಟು ಹರಿಯುವ ಮೊದಲೇ ತನಿಖಾ ವರದಿ ಕೊಟ್ಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಸದಸ್ಯರು ಒತ್ರಾಯಿಸಿದರು ಜಿಲ್ಲಾ ಪಂಚಾಯತಿ ಸಭೆಯಲ್ಲಿ ಶೂ ಹಗರಣದ ವಿಷಯ ಪ್ರಸ್ತಾಪಿಸಿದ ಜಿಪಂ ಸದಸ್ಯ ಶಂಕರ ಮಾಡಲಗಿ ಜಿಲ್ಲೆಯಲ್ಲಿ ಶೂ ಹಗರಣದ ಬಗ್ಗೆ ತನಿಖೆ ಮಾಡುತ್ತಿರುವ ಸಮೀತಿ ಕೇವಲ ಟೆಂಡರ್ ನಿಯಮಾವಳಿ …

Read More »

ಕೆಂಪು ಕಾರಿಗೆ ಕೆಂಪು ಗೂಟ ಗಡಾದ ಸಾಹೇಬರ ಹೊಸ ಆಟ

ಬೆಳಗಾವಿ-  ಸರ್ಕಾರದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಕೆಲವರು ಕಾರಿಗೆ ಕೆಂಪು ಗೂಟ ಅಳವಡಿಸಿರುವದನ್ನು ವಿರೋಧಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಮ್ಮ ಕೆಂಪು ಕಾರಿಗೆ ಕೆಂಪು ಗೂಟ ಅಳವಡಿಸಿ ವಿನೂತನವಾಗಿ ಪ್ರತಿಭಟಿಸಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಜನಪ್ರತಿನಿಧಿಗಳು ತಮ್ಮ ಕಾರುಗಳಿಗೆ ಕೆಂಪು ಗೂಟ ಅಳವಡಿಸುರುವದಕ್ಕೆ ಗಡಾದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಜನ ಸಾಮಾನ್ಯರಿಗೂ ಕೆಂಪು ಗೂಟ ಅಳವಡಿಸಲು ಅನುಮತಿ …

Read More »

ಬೆಳಗಾವಿಯಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

ಬೆಳಗಾವಿ- ಬೆಳಗಾವಿಯ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಲ್ಲಾಡಳಿತ ಅದ್ಧೂರಿಯಾಗಿ ಬರಮಾಡಿಕೊಂಡಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಿಲ್ಲಾಧಿಕಾರಿ ಎನ್ ಜಯರಾಂ ಮೇಯರ್ ಸರೀತಾ ಪಾಟೀಲ ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳಿ ಸೇರಿಸಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅಚರನ್ನು ನಗರದ ಪೋಲೀಸ್ ಗ್ರೌಂಡನಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು ಬರೊಬ್ಬರಿ …

Read More »

ಎಪ್ಪತ್ತು ವರ್ಷಗಳಿಂದ ಲೂಟಿಯಾದ ದೇಶವನ್ನು ಎಪ್ಪತ್ತು ತಿಂಗಳಲ್ಲಿ ಸ್ವಚ್ಛ ಮಾಡುವೆ- ಮೋದಿ

ಬೆಳಗಾವಿ ಬೆಳಗಾವಿಯಲ್ಲಿ ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು ಚಪ್ಪಾಳೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಂದ ಪ್ರಧಾನಿ ಸ್ವಾಗತ ಪ್ರಧಾನಿಯನ್ನು ಸ್ವಾಗತಿಸಿದ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ, ಕೇಂದ್ರ ಸಚಿವ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಗಣಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಸುರೇಶ ಅಂಗಡಿ ಭಾಗಿ ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಿದ ಬಳಿಕ ಮಾತನಾಡಿದರು ಮೋದಿ ಮಾತು ಆರಂಭಿಸುತ್ತಿದ್ದಂತೆ …

Read More »

ಶತಮಾನದ ಜ್ಯೋತಿ ಬೆಳಗಿತು,ಕೆಎಲ್ಇ ಸಂಸ್ಥೆಯ ಸ್ವಾಭಿಮಾನದ ಕಹಳೆ ಮೊಳಗಿತು..!

ಬೆಳಗಾವಿ- ನಗರದಲ್ಲಿ ಶನಿವಾರ ಸಂಜೆ ಲೇಲೇ ಮೈದಾನದಲ್ಲಿ ಕೆಎಲ್ಇ ಸಂಸ್ಥೆಯ ಶತಮಾನದ ಜ್ಯೋತಿ ಬೆಳಗಿತು ಹಾಲಿ ಮಾಜಿ ವಿಧ್ಯಾರ್ಥಿಗಳ ಸಂಗಮದಲ್ಲಿ ಕೆಎಲ್ಇ ಸಂಸ್ಥೆಯ ಸ್ವಾಭಿಮಾನದ ಕಹಳೆ ಮೊಳಗಿತು ಶತಮಾನೋತ್ಸವದ ಸ್ವಾಭಿಮಾನದ ಜಾಥಾಗೆ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅನುರಾಗ ಠಾಖೂರ ಜಾಥಾಗೆ ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಮಾತನಾಡಿ ಭಾರತದಲ್ಲಿ ಇರುವಷ್ಟು ಯುವ ಶಕ್ತಿ ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಇಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಕಾಲ ಕಾಲಕ್ಕೆ ದಿಟ್ಟ …

Read More »

ಇಂದು ಸಂಜೆಯಿಂದ ಬೆಳಗಾವಿಯಲ್ಲಿ ಫಲ ಪುಷ್ಪ ಪ್ರದರ್ಶನ

  ಬೆಳಗಾವಿ:ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಪ್ರತಿವರ್ಷದಂತೆ ಇಂದು ಸಂಜೆಯಿಂದ ೫೯ನೇ ಫಲಪುಷ್ಪ ಪ್ರದರ್ಶನ ನಗರದ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್ ನಲ್ಲಿ ನಡೆಯಲಿದೆ. ಇಂದು ಸಂಜೆ ೫ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಎನ್. ಜಯರಾಮ್, ಸಿಇಓ ಡಾ. ಗೌತಮ ಬಗಾದಿ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ್, ಸಂಸದರಾದ ಸುರೇಶ ಅಂಗಡಿ, …

Read More »