*ನಾಗರಗಾಳಿ:ತಡರಾತ್ರಿ ಮುಳ್ಳುಹಂದಿ ಕೊಲ್ಲಿತ್ತಿದ್ದವನು ಅರೆಸ್ಟ್* ಬೆಳಗಾವಿ: ನಶಿಸುವ ಅಂಚಿನಲ್ಲಿರುವ ಮುಳ್ಳುಹಂದಿ ಅಕ್ರಮವಾಗಿ ತಡರಾತ್ರಿ ಭೇಟಿ ಆಡಿದ್ದ ವ್ಯಕ್ತಿಯನ್ನು ನಾಗರಗಾಳಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ನಾಗರಗಾಳಿ ಅರಣ್ಯ ವಲಯದ ಬಸ್ತವಾಡ ಗ್ರಾಮದ ಪರಶುರಾಮ ನಾರಾಯಣ ಕಾಪೋಲಕರ ಎಂಬಾತ ಕಳೆದ ಜು. 8ರಂದು ಮಧ್ಯರಾತ್ರಿ ತನ್ನ ಸಿಂಗಲ್ ಬಾರ್ ಗನ್ ನಿಂದ ಮುಳ್ಳುಹಂದಿಗೆ ಗುಂಡು ಹಾರಿಸಿ, ಕಳ್ಳತನದಿಂದ ಹೊತ್ತೊಯ್ಯುತ್ತಿದ್ದಾಗ ಕರ್ತವ್ಯದಲ್ಲಿದ್ದ DRFO ಸಂತೋಷ ಗೌಡರ ಮತ್ತು ಸಿಬ್ಬಂಧಿ ರಾಜು ಚಿಂತಾ, ಮಂಜುನಾಥ ಹುಣಸಿಕಟ್ಟಿ, …
Read More »ಹೆಂಡತಿಯ ಜತೆ ಜಗಳಾಡಿದ್ದ ಪತಿ, ಅನುಮಾನಾಸ್ಪದ ಸಾವು.
ಬೆಳಗಾವಿ-ಪತ್ನಿಯೊಡನೆ ಜಗಳವಾಡಿ ಮನೆಯಿಂದ ಹೊರಗೆ ಹೋಗಿದ್ದ ಪತಿ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆಬೆಳಗಾವಿ ಜಿಲ್ಲೆಯ ಮೂಡ…
ಬೆಳಗಾವಿಯಲ್ಲಿ ಯುವಕನಿಗೆ ಚಾಕು ಇರಿತ.
ಬೆಳಗಾವಿ -ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತವಾದ ಘಟನೆ ಬೆಳಗಾವಿಯ ಕಣಬರ್ಗಿ ಪ್ರದೇಶದಲ್ಲಿ ನಡೆದ…
ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ
ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯ…
ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು
ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆ…
ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.
ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾ…
ಆಟದ ಜಗಳದಲ್ಲಿ ಕೊಲೆಯಾದ ಆಟಗಾರ….!!
ಬೆಳಗಾವಿ -ಆಟದಲ್ಲಿ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ .ಈ ಜಗಳದಲ್ಲಿ ರನ್ನೀಂಗ್ ಚಾಂಪಿಯನ್ ಆಟಗಾರನ ಕೊಲೆಯಾ…
ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಬೆಳಗಾವಿ-ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ,ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ…
ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ : ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ
ಸಂಕೇಶ್ವರ : ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಇಬ್ಬರು ಸಹೋದರರು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶ…
ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ವರ್ಗಾವಣೆ
ಬೆಳಗಾವಿ – ಬೆಳಗಾವಿ ಮಹಾನಗರ ಪೋಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ…
ಕೊರೋನಾ ಮಹಾಮಾರಿಗೆ ಬೆಳಗಾವಿಯಲ್ಲಿ ಮೊದಲ ಬಲಿ
ಬೆಳಗಾವಿ ಕೊರೊನಾ ಮಹಾಮಾರಿಗೆ ಬೆಳಗಾವಿಯಲ್ಲಿ ಮೊದಲ ಬಲಿಯಾಗಿದ್ದು, ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ…
LOCAL NEWS
ನಕ್ಸಲರ ಅಟ್ಟಹಾಸಕ್ಕೆ ಬೆಳಗಾವಿ ಯೋಧ ಹುತಾತ್ಮ
ಬೆಳಗಾವಿ- ನಕ್ಸಲರ ಅಟ್ಟಹಾಸಕ್ಕೆ ಬೆಳಗಾವಿ ಮೂಲದ ಯೋಧ ಹುತಾತ್ಮನಾದ ಘಟನೆ ನಡೆದಿದೆ ಬೆಳಗಾವಿ ಮೂಲದ ಸಂತೋಷ ಗೌರ (27) ಹುತಾತ್ಮ ಖಾನಾಪುರ ತಾಲೂಕಿನ ಹುಲಗಾ ಗ್ರಾಮದ ಯೋಧನಾಗಿದ್ದು ಸುಧಾರಿತ ಸ್ಟೋಟಕ ಸಿಡಿದು ನಿನ್ನೆ ಛತ್ತಿಸಗಢದಲ್ಲಿ ಹುತಾತ್ಮನಾಗಿದ್ದಾನೆ ನಾಳೆ ಬೆಳಗ್ಗೆ ಯೋಧನ ಪಾರ್ಥಿವ ಶರೀರ ಸ್ವ ಗ್ರಾಮಕ್ಕೆ ಆಗಮಿಸಲಿದ್ದು ಛತೀಸಗಢದಿಂದ ಬೆಂಗಳೂರು ಮಾರ್ಗ ಸ್ವ ಗ್ರಾಮಕ್ಕೆ ಬರಲಿದೆ ಬಿ ಎಸ್ ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಬೆಳಗಾವಿ ಜಿಲ್ಲೆಯ ಖಾನಾಪೂರ …
Read More »ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡದಿದ್ದರೆ ಊಗ್ರ ಹೋರಾಟ
ಬೆಳಗಾವಿ- ಪ್ರಸಕ್ತ ಬಜೆಟ್ ನಲ್ಲಿ ಉತ್ತರ ಕರ್ನಾಟ ಪ್ರದೇಶಕ್ಕೆ ಅನ್ಯಾಯ ವಾಗಿರುವದನ್ನು ಖಂಡಿಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರು ಒಗ್ಗಟ್ಟಾಗಿ ಸುವರ್ಣ ಸೌಧದ ಎದರು ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು ಉತ್ತರ ಕರ್ನಾಟಕ ವಿಕಾಸ ವೇದಿಕೆಯಿಂದ ಧರಣಿ ನಡೆಸಿ ಅಭಿವೃದ್ಧಿಯ ಹಕ್ಕೊತ್ತಾಯ ಮಾಡಿದರು ಸುವರ್ಣ ಸೌಧ ಉತ್ತರ ಕರ್ನಾಟಕ ಭಾಗದ ಆಡಳಿತಾತ್ಮಕ ಶಕ್ತಿ ಕೇಂದ್ರವಾಗಬೇಕು ನಿರಂತರ …
Read More »ಬೆಳಗಾವಿ ನಿರಂತರ ನೀರು ಪೂರೈಕೆ ಯೋಜನೆ ವಿಸ್ತರಣೆಗೆ ಗ್ರೀನ್ ಸಿಗ್ನಲ್
ಬೆಳಗಾವಿ- ಬೆಳಗಾವಿ ನಗರದ ಹತ್ತು ವಾರ್ಡಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯನ್ನು ಉಳಿದ 48 ವಾರ್ಡಗಳಿಗೆ ವಿಸ್ತರಿಸುವ ಯೋಜನೆ ಕುರಿತು ವಿಧಾನನಸೌಧದಲ್ಲಿ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತ್ರೆಯಲ್ಲಿ ಉನ್ನತ ಮಟಟ್ದ ಸಭೆ ನಡೆಯಿತು. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಒತ್ತಾಯದ ಮೇರೆಗೆ ಬೆಳಗಾವಿ ನಗರದ 24×7 ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. 5 ವರ್ಷದ ಹಿಂದೇಯೇ ಈ …
Read More »ಸಂಡೇ ಟೂರ್ ತಿಲ್ಲಾರಿ ಘಾಟದಲ್ಲಿ ಬೆಳಗಾವಿಯ ಐವರ ದುರ್ಮರಣ
ಬೆಳಗಾವಿ- ಬೆಳಗಾವಿ ಸಮೀಪದ ಅಂಬೋಲಿ ಮತ್ತು ತಿಲ್ಲಾರಿ ಲಷ್ಕರ್ ಪಾಯಿಂಟ್ ಗಳು ಮೃತ್ಯುಕೂಪವಾಗಿವೆ ತಲ್ಲಾರಿ ಘಾಟದಲ್ಲಿ ಕಾರು ಉರುಳಿ ಬಿದ್ದ ಪರಿಣಾಮ ಬೆಳಗಾವಿಯ ಐವರು ಮೃತಟ್ಟಿದ್ದಾರೆ ಸಂಡೇ ಪ್ರವಾಸಕ್ಕೆ ತೆರಳಿದ ಐವರು ಬೆಳಗಾವಿಯ ಶಿವಾಜಿ ನಗರದ ಯುವಕರು ಎಂದು ಗುರುತಿಸಲಾಗಿದೆ ಕಾರು ಕೆಳಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ನಡೆದಿದೆ. ಮೃತಪಟ್ಟ ಯುವಕರನ್ನು ಪಂಕಜ ಕಿಲ್ಲೇಕರ, ಯಲ್ಲಪ್ಪ ಪಾಟೀಲ, ನೀತಿನ ರೇಡೇಕರ, ಕಿಶನ್ ಗಾವಡೆ ಹಾಗೂ ನಾಗೇಂದ್ರ ಗಾವಡೆ …
Read More »ಕ್ಷೇತ್ರದ ಭರವಸೆಗಳನ್ನು ಈಡೇರಿಸುವವರೆಗೆ ಒಂದು ಕ್ಷಣವೂ ಸುಮ್ಮನಿರಲಾರೆ
ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು ದೇಸೂರ ಹಾಗು ನಂದಿಹಳ್ಳಿ ಗ್ರಾಮವನ್ನು ಸಂಪರ್ಕಿಸುವ ಮುಖ್ಯ ಸೇತುವೆ ಕಾಮಗಾರಿಗೆ 40 ಲಕ್ಷ ರೂ ಅನುದಾನವನ್ನು ಮಂಜೂರು ಮಾಡಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ಭಾನುವಾರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಅಭಿವೃದ್ಧಿ ಯ ಸಂಕಲ್ಪ ಮಾಡಿರುವ ಲಕ್ಷ್ಮೀ ಹೆಬ್ಬಾಳಕರ ಲೋಕೋಪಯೋಗಿ ಇಲಾಖೆಯಿಂದ 40 ಲಕ್ಷ ರೂ ಅನುದಾನ ಮಂಜೂರು ಮಾಡಿಸಿ …
Read More »ಬೆಳಗಾವಿಯ ಸೊಸೈಟಿಯಲ್ಲಿ ಅಡವಿಟ್ಟ ನಾಲ್ಕು ಕೆಜಿ ಬಂಗಾರ ಸ್ವಾಹಾ…..!!!
ಬೆಳಗಾವಿ- ಸೊಸೈಟಿಯಲ್ಲಿ ಅಡವಿಟ್ಟ 4 ಕೆಜಿ ಬಂಗಾರ ನಾಪತ್ತೆಯಾದ ಘಟನೆ ಬೆಳಗಾವಿಯ ಬಾಪಟಗಲ್ಲಿಯ ಶ್ರೀಕಾಳಿಕ ದೈವಜ್ಞ ಸಹಕಾರಿ ಸೊಸೈಟಿಯಲ್ಲಿ ನಡೆದಿದೆ ಕೃತ್ಯ ಸೊಸೈಟಿ ಸಿಬ್ಬಂದಿಯಿಂದಲೇ ನಡೆದಿದ್ದು ನೂರಾರು ಗ್ರಾಹಕರಿಗೆ ಪಂಗನಾಮ ಹಾಕಿದ ಪ್ರಕರಣದ ಕುರಿತು ಸೊಸೈಟಿ ಚೇರ್ಮನ್ ಶಶಿಕಾಂತ ಕಾರೇಕರ್ ಖಡೇಬಜಾರ್ ಠಾಣೆಗೆ ದೂರು ನೀಡಿದ್ದಾರೆ ಸೊಸೈಟಿ ಮ್ಯಾನೆಜರ್ ಮಂಗೇಶ ಶಿರೋರ್ಡರ್ ವಿರುದ್ಧ ವಂಚನೆ ಆರೋಪ ಮಾಡಲಾಗಿದ್ದು ವಂಚನೆಗೈದು ಪರಾರಿಯಾಗಿದ್ದ ಮ್ಯಾನೆಜರ್ ಸೇರಿ 3 ಜನರ ಬಂಧನ ಮಾಡಲಾಗಿದೆ ಮ್ಯಾನೆಜರ್ …
Read More »ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ-ಶಿವಶಂಕರ
ಬೆಳಗಾವಿ ವಿಶಾಲ ಕರ್ನಾಟಕದ ಅಭಿವೃದ್ಧಿಗೆ ಹೋರಾಟ ಮಾಡೋಣ. ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ವಂಚಿತಗೊಂಡಿದೆ, ಬಜೆಟ್ ನಲ್ಲಿ ಆದ್ಯತೆ ನೀಡಿಲ್ಲ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಹಾಕುವುದು ಸರಿಯಲ್ಲ ಎಂದು ಕೃಷಿ ಸಚಿವ ಶಿವ ಶಂಕರ ರಡ್ಡಿ ಹೇಳಿದರು. ಶನಿವಾರ ಬೆಳಗಾವಿ ರಡ್ಡಿ ಸಮುದಾಯ ಭವನ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ವೀಕ್ಷಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೆ ಎಲ್ಲರೂ ಸೇರಿಕೊಂಡು ಚಿಂತನೆ ನಡೆಸಿ ಮುಂದಿನ ಬಜೆಟ್ …
Read More »ಬೆಳಗಾವಿ ಗ್ರಾಮೀಣ ಕ್ಷೇತ್ರದ ಸರ್ಕಾರಿ ಶಾಲೆಗಳ ದುರಸ್ತಿಗೆ ವಿಶೇಷ ಅನುದಾನ ನೀಡಲು ಮನವಿ
ಬೆಳಗಾವಿ- ಗಡಿಭಾಗದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಥಿಲಾವಸ್ಥೆಯಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ದುರಸ್ತಿಗೆ ವಿಶೇಷ ಅನುದಾನ ನೀಡುವಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಶಿಕ್ಷಣ ಸಚಿವ ಎನ್ ಮಹೇಶ ಅವರಿಗೆ ಮನವಿ ಸಲ್ಲಿಸಿದ್ದಾರೆ ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಎನ್ ಮಹೇಶ್ ಅವರನ್ನು ಭೇಟಿಯಾದ ಲಕ್ಷ್ಮೀ ಹೆಬ್ಬಾಳಕರ ಗ್ರಾಮೀಣ ಕ್ಷೇತ್ರದಲ್ಲಿರುವ ಕನ್ನಡ ಹಾಗೂ ಮರಾಠಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಶಾಲೆಗಳ ದುರಸ್ಥಿಗೆ 9 ಕೋಟಿ …
Read More »ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸುವ ರೈತಪರ ಬಜೆಟ್- ಹೆಬ್ಬಾಳಕರ
ಬೆಳಗಾವಿ – ಮುಖ್ಯಮಂತ್ರಿ ಕುಮಾರಸ್ವಾಮಿ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿಯೂ ರೈತರ 34 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿ ರೈತ ಪರ ಬಜೆಟ್ ಮಂಡಿಸಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯ ವ್ಯೆಕ್ತ ಪಡಿಸಿದ್ದಾರೆ ಸಿದ್ರಾಮಯ್ಯ ನವರ ಜನಪರ ಯೋಜನೆಗಳನ್ನು ಮುಂದುವರೆಸಿ ಬೆಳಗಾವಿಗೆ ಅತ್ಯಂತ ಅಗತ್ಯವಾಗಿರುವ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಿದ್ದು ಸ್ವಾಗತಾರ್ಹ ಬೆಳಗಾವಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು ಎನ್ನುವ ಕೊರಗು …
Read More »ಹಾಸನ ಜಿಲ್ಲೆಗೆ ತೆಲೆದಿಂಬು …..ಬೆಳಗಾವಿ ಜಿಲ್ಲೆಗೆ ಬರೀ ಚಂಬು …..!!!!
ಬೆಳಗಾವಿ -ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಸಿಎಂ ಕುಮಾರಸ್ವಾಮಿ ಬಜೆಟ್ ಕೇವಲ ಹಾಸನ ಮತ್ತು ಚಾಮರಾಜ ನಗರಕ್ಕೆ ಸೀಮೀತವಾಗಿದೆ ತವರು ಜಿಲ್ಲೆಗಳಿಗೆ ಕಮಾಲು ಉಳಿದವರೆಲ್ಲ ಕಂಗಾಲು ಎನ್ನುವಂತಿದೆ ಕುಮಾರಸ್ವಾಮಿ ಬಜೆಟ್ ಮುಖ್ಯಮಂತ್ರಿಕುಮಾರಸ್ವಾಮಿ ಚೊಚ್ಚಲು ಬಜೆಟ್ ನಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನ್ಯಾಯ ದೊರಕಿಸಿ ಕೊಡಬಹುದು ಹಿಂದುಳಿದ ಭಾಗಕ್ಕೆ ಬಂಪರ್ ಕೊಡುಗೆಗಳು ಸಿಗಬಹುದು ಎನ್ನುವ ಜನರ ನೀರೀಕ್ಷೆಗಳು ಹುಸಿಯಾಗಿದ್ದು ಹಾಸನಕ್ಕೆ ತೆಲೆದಿಂಬು ಉತ್ತರ ಕರ್ನಾಟಕಕ್ಕೆ ಬರೀ ಚಂಬು ಎನ್ನುವಂತೆ ಜೆಡಿಎಸ್ ಶಾಸಕರ …
Read More »ಹಾಸನ ಚಾಮರಾಜ ನಗರಕ್ಕೆ ಸಿಂಹ ಪಾಲು…..ಉಳಿದ ಜಿಲ್ಲೆಗಳ ಕಂಗಾಲು.. ರೈತರ ಸಾಲ ಮನ್ನಾ ಕುಮಾರಣ್ಣನ ಕಮಾಲು….!!!!
ಕುಮಾರಣ್ಣನ ಸೂಟಕೇಸ್ ನಲ್ಲಿ ಏನೇನಿದೆ ಗೊತ್ತಾ? ರೈತರ 34 ಸಾವಿರ ಕೋಟಿ ರೂ ಸಾಲ ಮನ್ನಾ ಎರಡು ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ ಸಾಲ ಮರು ಪಾವತಿ ಮಾಡಿದವರ ರೈತರ ಖಾತೆಗೆ ಗರಿಷ್ಠ 25 ಸಾವಿರ ಜಮಾ ಮಾಡಲಾಗುವದು ಮದ್ಯದ ಮೇಲಿನ ತೆರಿಗೆ ಶೇ 4 ರಷ್ಟು ಹೆಚ್ಚಳ ಹಿಂದಿನ ಸರ್ಕಾರ ಘೋಷಿಸಿದ ಸಾಲ ಮನ್ನಾ ಬಾಕಿ ಪಾವತಿ ಬೆಳಗಾವಿ ಕಲಬುರಗಿ,ಮೈಸೂರಿನಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣ …
Read More »ಬೆಳಗಾವಿ ಜಾಹಿರಾತು ಫಲಕಗಳಲ್ಲಿ ಕನ್ನಡ ರಾರಾಜಿಸಲಿ….ಕರವೇ ಒತ್ತಾಯ
ಬೆಳಗಾವಿ : ನಗರದಲ್ಲಿ ಅಳವಡಿಸಿದ ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಕನ್ನಡ ಭಾಷೆಯನ್ನು ರಾಜ್ಯ,ಆಡಳಿತ ಭಾಷೆಯಾಗಿ ಪ್ರದಾನವಾಗಿ ಬಳಸಬೇಕೆಂದು ಸ್ಪಷ್ಟ ಆದೇಶವಿದ್ದರೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೆಲ ಜಾಹೀರಾತು ಫಲಕಗಳು, ಹೋರ್ಡಿಂಗಗಳು, ಅಂಗಡಿ ಮುಗಟ್ಟುಗಳು, ಶಾಲಾ ಕಾಲೇಜು ಸೇರಿದಂತೆ ರಾಜಕಾರಣಿಗಳ ಶುಭಾಷಯ ಕಟೌಟಗಳಲ್ಲಿ ಕನ್ನಡವನ್ನು ಬಳಸದೆ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿವೆ. ಮಹಾನಗರ …
Read More »ಒಳಚರಂಡಿ,ವಸತಿ ಸಮಸ್ಯೆ ನಿವಾರಣೆಗೆ ಅಭಯ ಪಾಟೀಲರಿಂದ ಸಚಿವ ಯುಟಿ ಖಾದರ್ ಗೆ ಮನವಿ
ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಒಳಚರಂಡಿ ಹಾಗು ವಸತಿ ಸಮಸ್ಯೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಅಭಯ ಪಾಟೀಲ ನಗರಾಭಿವೃದ್ಧಿ ಹಾಗು ವಸತಿ ಸಚಿವ ಯುಟಿ ಖಾದರ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡರು ವಿಧಾನ ಸಭೆಯಲ್ಲಿ ಸಚಿವ ಯುಟಿ ಖಾದರ್ ಅವರನ್ನು ಭೇಟಿಯಾದ ಶಾಸಕ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಯಿಂದ ಇಲ್ಲಿಯ ಜನ ಪರದಾಡುತ್ತಿದ್ದಾರೆ ದಕ್ಷಿಣ ಕ್ಷೇತ್ರದಲ್ಲಿ ಒಳಚರಂಡಿ ನಿರ್ಮಾಣ ಮಾಡಬೇಕು ಅದಕ್ಕಾಗಿ …
Read More »ಕೀಲಿ ಮುರಿಯುತ್ತಿದ್ದ ಕಳ್ಳನಿಗೆ ಬೇಡಿ ಹಾಕಿದ ಕ್ಯಾಂಪ್ ಪೋಲೀಸರು
ಬೆಳಗಾವಿ- ನಗರದಲ್ಲಿ ಕೀಲಿ ಹಾಕಿದ ಮನೆಗಳ ಬೇಲಿ ಹಾರಿ ಕಳ್ಳತನ ಮಾಡುತ್ತಿದ್ದ ಕಳ್ಳನಿಗೆ ಕ್ಯಾಂಪ್ ಪೊಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ಬೇಡಿ ಹಾಕಿ ಜೈಲಿಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾವಿಯ ಕ್ಯಾಂಪ್ ಪೊಲೀಸರಿಂದ ಆರೋಪಿ ಬಂಧನವಾಗಿದ್ದು ಯಾರು ಇಲ್ಲದ ಮನೆಗಳ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ ಖದೀಮ ನಾಜಿಮ್ ಮುಲ್ಲಾ ಬೆಳಗಾವಿಯ ಕೊತವಾಲ್ ಗಲ್ಲಿ ನಿವಾಸಿಯಾಗಿದ್ದು ಇತನ ಮೇಲೆ ಮನೆಗಳ್ಳತನದ ಅಗಣಿತ ಪ್ರಕರಣಗಳಿವೆ 4.50ಲಕ್ಷ ಮೌಲ್ಯದ 15ತೊಲೆ ಚಿನ್ನಾಭರಣ ಜಪ್ತಿ ಮಾಡಲಾಗಿದೆ …
Read More »