Breaking News
Home / Uncategorized / ಮಹೇಶ್ ಕುಮಟೊಳ್ಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸವಾಲ್

ಮಹೇಶ್ ಕುಮಟೊಳ್ಳಿಗೆ ಲಕ್ಷ್ಮೀ ಹೆಬ್ಬಾಳಕರ್ ಸವಾಲ್

ಬೆಳಗಾವಿ-
ಅಥಣಿ ರಣಕಣದಲ್ಲಿ ಮುಂದುವರೆದ ಲಕ್ಷ್ಮೀ ಹೆಬ್ಬಾಳ್ಕರ್ ಟಾಕ್ ವಾರ್.ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿಯನ್ನು ಬಹಿರಂಗ ಚರ್ಚೆಗೆ ಲಕ್ಷ್ಮೀ ಹೆಬ್ಬಾಳಕರ ಆಹ್ವಾನಿಸಿದ್ದಾರೆ.

ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಹೆಬ್ಬಾಳ್ಕರ್.
ಮಹೇಶ ಕುಮಟಳ್ಳಿ ನನ್ನ ಬಗ್ಗೆ ಬಹಳ ಮಾತನಾಡಿದ್ದಾರೆ.
ಅವರಿಗೆ ವಾಪಸ್ ಉತ್ತರ ಕೊಡಬೇಕಿದೆ
ನನಗೆ ಯಾರ ಸಾಲವನ್ನು ಇಟ್ಟುಕೊಂಡು ರೂಢಿ ಇಲ್ಲ
ನಿಮ್ಮ ಸಾಲವನ್ನು(ಹೇಳಿಕೆ) ಆದಷ್ಟು ಬೇಗನೆ ಕೊಡ್ತಿನಿ.
ಆದ್ರೆ ನಾ ಕೊಡುವ ಉತ್ತರ ಹೇಗಿರಬೇಕು ಅಂದ್ರೆ ಮತ್ತೆ ಎದ್ದಿರಬಾರದು ಹಾಗೇ ಇರುತ್ತೆ
ಬೇಕಾದ್ರೆ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಬಂದು ಬಿಡಿ
ಅಲ್ಲೇ ವೇದಿಕೆ ಹಾಕೋಣ ನಾ ಏನು ನೀವು ಏನು ಅಂತಾ ಅಲ್ಲೆ ಚರ್ಚೆಯಾಗಲಿ ಎಂದು ಕುಮಟೊಳ್ಳಿ ಅವರನ್ನು ಲಕ್ಷ್ಮೀ ಹೆಬ್ಬಾಳಕರ
ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *