Breaking News
Home / Uncategorized / ಎಬಿವಿಪಿ ಹಾಗೂ ಆರ್ ಎಸ್ ಎಸ್ ಸಮಸ್ಯೆ ಹುಟ್ಟು ಹಾಕಲು ಇರುವ ಸಂಘಟನೆ.-ಸತೀಶ

ಎಬಿವಿಪಿ ಹಾಗೂ ಆರ್ ಎಸ್ ಎಸ್ ಸಮಸ್ಯೆ ಹುಟ್ಟು ಹಾಕಲು ಇರುವ ಸಂಘಟನೆ.-ಸತೀಶ

ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ. ದೇಶದಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣ. ಚರ್ಮ ಸುಲಿಯುವುದು ಅವರ ಕಸಬು. ಇದನ್ನು ತಡೆಯಬಾರದು. ನಿರ್ಬಂಧಿಸುವ ಯತ್ನ ಮಾಡಬಾರದಯ. ದಲಿತರ ಮೇಲಿನ ಹಲ್ಲೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಘಟನೆ ಮರುಕಳಿಸ ರೀತಿಯಲ್ಲಿ ನೋಡಿಕೊಳ್ಳಬೇಕು. ಅಮ್ನೆಸ್ಟಿ ಸಂಸ್ಥೆಯಲ್ಲಿ ದೇಶ ವಿರೋಧಿ ಘೋಷಣೆ. ಎಬಿವಿಪಿ ಹಾಗೂ ಆರ್ ಎಸ್ ಎಸ್ ಸಂಘಟನೆ ದೇಶದಲ್ಲಿ ಪದೆ ಪದೆ ಸಮಸ್ಯೆ ಹುಟ್ಟು ಹಾಕಲು ಇರುವ ಸಂಘಟನೆ. ಘಟನೆ ಬಗ್ಗೆ ಪೊಲೀಸ ತನಿಖೆ ನಡೆಯುತ್ತಿದೆ. ದೇಶ ವಿರೋಧಿ ಘೋಷಣೆ ಕೂಗಿದ್ರೆ ಅವರಿಗೆ ಶಿಕ್ಷೆಯಾಗಲಿ. ಈ ಘಟನೆ ಸಂಬಂಧ ಇಡೀ ಸಂಸ್ಥೆಯ ನ್ನು ಹೊಣೆ ಮಾಡುವುದು ಸರಿಯಲ್ಲ. ಯಾರೋ ಕೆಲವರು ಘೋಷಣೆ ಕೂಗಿರಬಹುದು. ತನಿಖೆಯಿಂದ ಬಹಿರಂಗ ವಾಗಲಿದೆ ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ.

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *