Home / Tag Archives: Belagavi breaking news (page 2)

Tag Archives: Belagavi breaking news

ಬೆಳಗಾವಿ ಜಿಲ್ಲೆಯ ಅರಣ್ಯ ಪರಿಸರದಲ್ಲಿ ನಟ ಸುನೀಲ್ ಶೆಟ್ಟಿ ಎಂಜಾಯ್….

ರಾಕಸಕ್ಕೊಪ್ಪ ಪರಿಸರದಲ್ಲಿ ನಟ ಸುನೀಲ್ ಶೆಟ್ಟಿ ಎಂಜಾಯ್…. ಬೆಳಗಾವಿ – ಹಿಂದೀ ಚಿತ್ರನಟ ಸುನೀಲ್ ಶೆಟ್ಟಿ ಸದ್ಸಿಲ್ಲದೇ ಬೆಳಗಾವಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸುತ್ತಾಡಿ ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಆಧಾರಿತ ಹೊಸ ಉದ್ಯೋಗ ಆರಂಭಿಸುವ ಮೆಸ್ಸೇಜ್ ಬಿಟ್ಟು ಹೋಗಿದ್ದಾರೆ. ಕುಂದಾನಗರಿಯಲ್ಲಿ ಕೃಷಿ, ವ್ಯವಸಾಯಕ್ಕೆ ಸಂಬಂಧಪಟ್ಟು ಉದ್ಯಮ ಪ್ರಾರಂಭಿಸಲು ಬಾಲಿವುಡ್ ನಟ ಸುನೀಲ್​ ಶೆಟ್ಟಿ ಆಸಕ್ತಿ ವಹಿಸಿದ್ದಾರೆ. ಉದ್ಯಮ ಪ್ರಾರಂಭಕ್ಕಾಗಿ ಬೆಳಗಾವಿ ತಾಲೂಕಿಗೆ ಆಗಮಿಸಿದ ಅವರು, ಬೆಳಗುಂದಿ, ರಾಕಸ್​ಕೊಪ್ಪ, ಜಾಂಬೊಟಿ ಮತ್ತಿತರ …

Read More »

ಬೆಳಗಾವಿಯ ಐಜಿ ಕಚೇರಿ ಎದುರು ನ್ಯಾಯಕ್ಕಾಗಿ ತಂದೆ ಮಗನ ಧರಣಿ

ಬೆಳಗಾವಿಯ ಐಜಿ ಕಚೇರಿ ಎದುರು ನ್ಯಾಯಕ್ಕಾಗಿ ತಂದೆ ಮಗನ ಧರಣಿ ಬೆಳಗಾವಿ- ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 31.5 ಲಕ್ಷ ರೂ. ವಂಚನೆ ಆರೋಪದ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಬೆಳಗಾವಿ ಐಜಿಪಿ ಕಚೇರಿ ಬಳಿ ತಂದೆ, ಮಗ ಧರಣಿ ನಡೆಸಿದ್ದಾರೆ. ನ್ಯಾಯ‌ ಕೊಡಿಸದಿದ್ದರೆ ದಯಾಮರಣ ನೀಡುವಂತೆ ತಂದೆ ಮಗ ಆಗ್ರಹಿಸಿದ್ದು ಪಿಎಸ್ಐ, ಸಬ್ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪ‌ದ ಹಿನ್ನಲೆಯಲ್ಲಿ ವಂಚಕರ ವಿರುದ್ಧ ಕ್ರಮ ಜರುಗಿಸುವಂತೆ ತಂದೆ ಮಗ …

Read More »

ಬೆಳಗಾವಿಯಲ್ಲಿ ಹೊಸ ವರ್ಷಕ್ಕೆ ರೆಡಿಯಾಗಲಿದೆ ಹೊಸ ಕಮಾಂಡ್ ಸೆಂಟರ್….!!!

ಬೆಳಗಾವಿಯಲ್ಲಿ ಹೊಸ ವರ್ಷಕ್ಕೆ ರೆಡಿಯಾಗಲಿದೆ ಹೊಸ ಕಮಾಂಡ್ ಸೆಂಟರ್….!!! ಬೆಳಗಾವಿ- ಹೊಸ ವರ್ಷದ ಆರಂಭದಲ್ಲೇ ಬೆಳಗಾವಿಯ ಸ್ಮಾರ್ಟ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸಿದ್ಧಗೊಳ್ಳಲಿದ್ದು ಬೆಳಗಾವಿ ಮಹಾನಗರ ಪಾಲಿಕೆಯ ವ್ಯೆವಸ್ಥೆಯ ಮೇಲೆ ಈ ಕಮಾಂಡ್ ಸೆಂಟರ್ ಹದ್ದಿನ ಕಣ್ಣಿಡಲಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಸ್ಮಾರ್ಟ್ ಸಿಟಿಯ ಕಮಾಂಡ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದ್ದು ಈ ಕಮಾಂಡ್ ಸೆಂಟರ್ ಕಾಮಗಾರಿ ಎರಡು ವಾರದಲ್ಲಿ ಮುಗಿಯಲಿದೆ ಎಂದು ಸಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ವಿಶ್ವಾಸ …

Read More »

ಖಾಕಿ ಖದರ್..ಮೂವರು ಕಳ್ಳರ ಅಂಧರ್…!!!!

ಖಾಕಿ ಖದರ್…ಮೂವರು ಕಳ್ಳರ ಅಂಧರ್…!!!!! ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯ ಹದ್ದಿಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಜನ ಆರೋಪಿತರನ್ನು ಪತ್ತೆ ಮಾಡುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಸಫಲರಾಗಿದ್ದಾರೆ. ಬೆಳಗಾವಿ ಗ್ರಾಮೀಣ ಪ್ರದೇಶದ ಹಂಗರಗಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗಳನ್ನು ದೋಚಿದ್ದ ಮೂವರು ಖದೀಮರು ಪೋಲೀಸರ ಬಲೆಗೆ ಬಿದ್ದಿದ್ದು ಆರೋಪಿಗಳಿಂದ ಸುಮಾರು ಎಂಟು ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ಹಾಗು ದ್ವಿಚಕ್ರ ವಾಹನಗಳು ವಶಪಡಿಸಿಕೊಳ್ಳಲಾಗಿದೆ. …

Read More »