Breaking News
Home / Breaking News / ಚಾಲಕನ ಹುಚ್ಚಾಟ, ಟಿಪ್ಪರ್ ಹಾಯ್ದು 54 ಕುರಿಗಳು ಖಲ್ಲಾಸ್….

ಚಾಲಕನ ಹುಚ್ಚಾಟ, ಟಿಪ್ಪರ್ ಹಾಯ್ದು 54 ಕುರಿಗಳು ಖಲ್ಲಾಸ್….

ಬೆಳಗಾವಿ – ಚಾಲಕನ ನಿಯಂತ್ರಣ ತಪ್ಪಿ, ಟಿಪ್ಪರ್ ಹಾಯ್ದು ಬರೊಬ್ಬರಿ 54 ಕುರಿಗಳು ಬಲಿಯಾದ ಘಟನೆ ಹುಕ್ಕೇರಿ ತಾಲ್ಲೂಕಿನ ಅಮ್ಮನಗಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

ಖಡಿ ಸಾಗಿಸುತ್ತಿದ್ದ ಟಿಪ್ಪರ್ ವಾಹನ ಚಾಲಕನ ಹುಚ್ಚಾಟದಿಂದ 54 ಕುರಿಗಳ ಮಾರಣಹೋಮ ನಡೆದಿದೆ.ಸ್ಥಳದಲ್ಲೇ 54 ಕುರಿಗಳು ಸಾವನ್ನೊಪ್ಪಿದ್ದು,ಹಲವಾರು ಕುರಿಗಳು ಗಾಯಗೊಂಡಿವೆ.ಅಮ್ಮನಗಿ- ಮುಗಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ‌.

ಈ ಅಪಘಾತ ಸಂಭವಿಸಿದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *