Breaking News
Home / Uncategorized / ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಸುರಿಸಿದ. ಅಶೋಕ ಪೂಜಾರಿ

ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಸುರಿಸಿದ. ಅಶೋಕ ಪೂಜಾರಿ

ಬೆಳಗಾವಿ-
ಗೋಕಾಕ್ ನಲ್ಲಿ ಮಾಜಿ‌ ಸಚಿವ ಬಂಡೆಪ್ಪ ಕಾಂಶಪೂರ್‌ ಅವರು ಕರೆದ
ಸುದ್ದಿಗೋಷ್ಠಿಯಲ್ಲಿ ಅಶೋಕ ಪೂಜಾರಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ
.
ಗೋಕಾಕ್ ಕ್ಷೇತ್ರದ ಜೆಡಿಎಸ್ ಅಶೋಕ ಪೂಜಾರಿ ಕಣ್ಣಿರು ಹಾಕಿ
ಆಣೆ ಪ್ರಮಾಣ ಮಾಡಿ ಪ್ರಮಾಣಿಕತೆ ತೋರಿಸಿದ್ರು.
ಅಶೋಕ ಪೂಜಾರಿ ಗೋಕಾಕ್ ಕ್ಷೇತ್ರದಲ್ಲಿ ಹೋರಾಟ ಮಾಡಿದ್ದಾರೆ.
ಈ ಮಾತು ಕೇಳಿ ಕಣ್ಣಿರು ಇಟ್ಟು ಅಶೋಕ ಪೂಜಾರಿ.

ರಮೇಶ್ ಜಾರಕಿಹೊಳಿ‌ ಬಿಎಸ್‌ವೈ ಸರ್ಕಾರ ಬಿಳಿಸಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ?.
ಗೋಕಾಕ್‌ನಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಪ್ರಶ್ನೆ ಮಾಡಿದರು
ರಮೇಶ್ ಜಾರಕಿಹೊಳಿ‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರೂ ರಾಜೀನಾಮೆ ನೀಡಿದ್ರು.
ಬಿಜೆಪಿಗೆ ಹೋಗಿ ಅವರು ಮಂತ್ರಿ ಆಗಬಹುದು ಹೊರತು ಸಿಎಂ ಆಗಲ್ಲ.
ನಾ ಹೇಳಿದ ಹಾಗೇ ನಡೀತಿಲ್ಲ ಅಂತಾ ಸಮ್ಮಿಶ್ರ ಸರ್ಕಾರ ಬೀಳಿಸಿದ್ರು.
ಬಿಎಸ್‌ವೈ ಸರ್ಕಾರ ಬೀಳಿಸುವುದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ?.
‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಗೋಕಾಕ್‌ಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ’ ನಾಡಗೌಡ ಹೇಳಿದರು

ನಿಮ್ಮ ಜೊತೆ ಸಚಿವರಾಗಿದ್ದಾಗ ಗೋಕಾಕ್‌ಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಅಂತಾ ಮಾಧ್ಯಮದವರ ಪ್ರಶ್ನೆ

ಮಾಧ್ಯಮದವರ ಪ್ರಶ್ನೆಗೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಕಕ್ಕಾಬಿಕ್ಕಿಯಾದ ಘಟನೆಯೂ ನಡೆಯಿತು

Check Also

ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರ ಮುಖಕ್ಕೆ ಕಪ್ಪು ಮಸಿ ಎರಚಿದ್ರು…!!

ಬೆಳಗಾವಿ-ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಮಸಿ ಬಳಿದ ಘಟನೆ ಇಂದು ಮಹಾರಾಷ್ಟ್ರದ ಪೂನೆಯಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *