Breaking News
Home / LOCAL NEWS (page 453)

LOCAL NEWS

ಮಹಾದಾಯಿ ಸಮಸ್ಯೆ ಒಂದೇ ಸಭೆಯಲ್ಲಿ ಇತ್ಯರ್ಥ ಆಗಲಿ….

ಬೆಳಗಾವಿ: ಮಹಾದಾಯಿ ವಿವಾದ ವಿಚಾರವಾಗಿ ಗೋವಾ ಮುಖ್ಯಮಂತ್ರಿ ಪರೀಕ್ಕರ್ ಬರೆದಿರುವ ಪತ್ರದ ಕುರಿತು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ ಮಹಾದಾಯಿ ಟ್ರಿಬ್ಯೂನಲ್ ನಲ್ಲಿ ನಮ್ಮ ಬೇಡಿಕೆ ೩೬.೫೫೮ ಟಿಎಂಸಿ ನೀರು ಕೇಳಿದಿವಿ‌ ಗೋವಾ ಚುನಾವಣೆಗೂ ಮುನ್ನ ಮತ್ತು ನಂತರ ಸಿಎಂ ಸಿದ್ದರಾಮಯ್ಯ, ಗೋವಾ ಸಿಎಂ ಗೆ ಪತ್ರವನ್ನು ಬರೆದಿದ್ದರು. ಆಗ ಅಲ್ಲಿನ ನೀರಾವರಿ ಸಚಿವ ಪಾಲೇಕರ್ ಅವರು ಕೆಟ್ಟ ಶಬ್ದ ಬಳಸಿ “ಡರ್ಟಿ ಪಾಲಿಟಿಕ್ಸ್” ಅಂತ ಪತ್ರ …

Read More »

ಗೋವಾ ಸಿಎಂ ಬರದ್ರೂ ಪ್ರೇಮ ಪತ್ರ..ಮಹಾದಾಯಿ ಬಂತು ಹತ್ರ…ಹತ್ರ….!!!!

ಬೆಳಗಾವಿ-ಕರ್ನಾಟಕದ ಈ ಬಾರಿಯ ವಿಧಾನಸಭೆ ಚುನಾವಣೆ ರಾಜ್ಯದ ಪಾಲಿಗೆ ಹಲವಾರು ಮ್ಯಾಜಿಕ್ ಮಾಡುವ ಮುಖ್ಯ ಲಾಜಿಕ್ ಆಗಲಿದೆ ಮಹಾದಾಯಿ ನೀರಿನ ಹಂಚಿಕೆ ಕುರಿತು ಕರ್ನಾಟಕದ ವಾದ ನ್ಯಾಯ ಸಮ್ಮತ ಮತ್ತು ಯೋಗ್ಯವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರೀಕ್ಕರ್ ಮಾಜಿ ಮುಖ್ಯಮಂತ್ರಿ ಮನೋಹರ ಪರೀಕ್ಕರ್ ಅವರಿಗೆ ಪ್ರೇಮ ಪತ್ರ ಬರೆಯುವ ಮೂಲಕ ಉತ್ತರ ಕರ್ನಾಟಕದ ರೈತರಲ್ಲಿ ಹೊಸ ಆಶಾ ಕಿರಣ ಮೂಡಿಸಿದ್ದಾರೆ ಹಲವಾರು ದಶಕಗಳ ಬಳಿಕ ಗೋವಾ ಸರ್ಕಾರ ಮಹಾದಾಯಿ …

Read More »

ಮೋದಿ ಅವರದ್ದು ಕೇವಲ ಮನ್ ಕೀ ಬಾತ್..ನಮ್ಮದು ಕಾಮ್ ಕೀ ಬಾತ್…..

ಮೋದಿ ಮ್ಯಾಜಿಕ್ ನಡೆಯೋದಿಲ್ಲ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬೆಳಗಾವಿ- ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಗೋಕಾಕ್ ದಲ್ಲಿ ೧೧೦ ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದೇವೆರಮೇಶ್ ಜಾರಕಿಹೊಳಿಯವ್ರಿ ಈ ಚುನಾವಣೆಯಲ್ಲಿ ಜಿಲ್ಲೆಯ ೧೮ ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ಅವರಿಗಿದೆ ಮುಂದಿನ ಚುನಾವಣೆಯಲ್ಲಿ ಕನಿಷ್ಠ ೧೫ ಸ್ಥಾನಗಳನ್ನು ಗೆದ್ದೆ ಗೆಲ್ಲಬೇಕು ಅಂತ ಹೇಳಿದಿನಿ. ಅವರು ಒಪ್ಕೊಂಡಿದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದೆ ಎಂದು ಸಿಎಂ ಸಿದ್ರಾಮಯ್ಯ ಹೇಳಿದರು ಐದು ವರ್ಷದ …

Read More »

ಬೆಳಗಾವಿಯಲ್ಲಿ ಜಿಲ್ಲಾ ಮಂತ್ರಿಗಳ ವಿರುದ್ಧ ರೈತರ ಪ್ರತಿಭಟನೆ

ಜಿಲ್ಲಾ ಮಂತ್ರಿಗಳ ವಿರುದ್ಧ ರೈತರ ಪ್ರತಿಭಟನೆ ಬೆಳಗಾವಿ- ಗೋಕಾಕಿನ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿ ರೈತರು ಬೆಳಗಾವಿ ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಅರಬೆತ್ತಲೆ ಉರುಳು ಸೇವೆ ಮಾಡಿದ್ರು ಸಚಿವ ರಮೇಶ ಜಾರಕಿಹೊಳಿಗೆ ಧಿಕ್ಕಾರ ಹಾಕಿದ ರೈತರಿಂದ ಅರೆಬೆತ್ತಲೆ ಹೋರಾಟ ನಡೆಯುತು ನಿನ್ನೆ ಮದ್ಯಾಹ್ನದಿಂದ ಬೆಳಗಾವಿಯಲ್ಲಿ ಡಿಸಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆ …

Read More »

ಬೆಳಗಾವಿ ಕಾಂಗ್ರೆಸ್ ಕಾರ್ಯಕರ್ತರಿಗೆ ಧಾರವಾಡದಲ್ಲಿ ಗಪ್ ಚುಪ್ ಟ್ರೇನಿಂಗ್….!!!

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯಿಂದ ಡಜನ್ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸುವ ಮಿಶನ್ ಗೆ ಚಾಲನೆ ನೀಡಿದ್ದು ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭೆ ಕ್ಷೇತ್ರಗಳ ಕಾಂಗ್ರೆಸ್ ನಾಯಕರಿಗೆ ಧಾರವಾಡದಲ್ಲಿ ಗಪ್ ಚುಪ್ ಟ್ರೇನಿಂಗ್ ಕೊಡುತ್ತಿದ್ದಾರೆ ಹದಿನೆಂಡು ವಿಧಾನಸಭೆ ಕ್ಷೇತ್ರಗಳಿಂದ ನೂರಕ್ಕೂ ಹೆಚ್ಚು ಕ್ರಿಯಾಶೀಲ ಕಾರ್ಯಕರ್ತರನ್ನು ಗುರುತಿಸಿರುವ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮತ್ತು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪಿ ಮೋಹನ ಅವರು ಧಾರವಾಡದಲ್ಲಿ ಕ್ರೀಯಾಶೀಲ ಕಾರ್ಯಕರ್ತರಿಗೆ …

Read More »

ಕಲ್ಲು…ಬಾಟಲಿ..ಇಟ್ಟಂಗಿ..ಇಟ್ಕೊಂಡಾವ್ರ..ಪೋಲೀಸರ ಕೈಗೆ ಸಿಕ್ಕೊಂಡಾರ್..!!

ಬೆಳಗಾವಿ ಕುಂದಾನಗರಿ ಬೆಳಗಾವಿಯಲ್ಲಿ ಮೊನ್ನೆ ನಡೆದಿದ್ದ ಕೋಮು ಗಲಭೆ ಸದ್ಯ ನಿಯಂತ್ರಣಕ್ಕೆ ಬಂದಿದೆ. ಗಲಭೆ ಪೀಡಿತ ಪ್ರದೇಶದಲ್ಲಿ ಬೀಗಿ ಪೊಲೀಸ್ ಭದ್ರತೆ ಮುಂದೊರೆದಿದ್ದು, ನಿನ್ನೆ ಸಂಜೆ ಪೊಲೀಸ್ರು ಗಲಭೆ ಪೀಡಿತ ಪ್ರದೇಶದಲ್ಲಿ ಏಕಾಏಕಿ ದಾಳಿ ನಡೆಸಿ ಗಲಾಟೆ ಮಾಡಲು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಕಲ್ಲು ಮತ್ತು ಗಾಜಿ ಬಾಟಲಿಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ ಡಿಸಿಪಿಗಳಾದ ಸೀಮಾ ಲಾಟಕರ್ ಮತ್ತು  ಅಮರನಾಥ ರೆಡ್ಡಿ ನೇತೃತ್ವದಲ್ಲಿ ಆರು ಪ್ರತ್ಯೇಕ ಅಧಿಕಾರಿಗಳ ತಂಡವು ಗಲಭೆ ಪೀಡಿತ ಪ್ರದೇಶದ …

Read More »

ದೇವಿ ಯಲ್ಲಮ್ಮನ ನಾಡಿನಲ್ಲಿ… ಕೈ… ಹಿಡಿದ ಮಲ್ಲಮ್ಮ…..!!!

ಬೆಳಗಾವಿ- ಯೋಗೇಶ್ ಗೌಡ್ರ ಧರ್ಮ ಪತ್ನಿ ಮಲ್ಲಮ್ಮ ಇಂದು ಸಂಜೆ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಲಕ್ಷ್ಮೀ ಹೆಬ್ಬಾಳಕರ ಅವರು ಮಲ್ಲಮ್ಮ ಯೋಗೇಶಗೌಡ ಗೌಡರ ಅವರಿಗೆ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು ಮಲ್ಲಮ್ಮ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾದ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಲಕ್ಷ್ಮೀ …

Read More »

ಗಲೀಜು ಮಾಡುವ ಮಹನೀಯರ ಪತ್ತೆಗೆ ಕ್ಯಾಮರಾ ಕಣ್ಗಾವಲು..!

ಬೆಳಗಾವಿ – ಬೆಳಗಾವಿ ನಗರದಲ್ಲಿ ಸರಗಳ್ಳರನ್ನು ಕಿಡಗೇಡಿಗಳನ್ನು,ಸಮಾಜ ಘಾತುಕ ಶಕ್ತಿಗಳನ್ನು ಗುರುತಿಸಲು ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿದ್ದನ್ನು ನೀವು ಕೇಳಿದ್ದಿರಾ ,ನೋಡಿದ್ದೀರಾ ಆದ್ರೆ ರಸ್ತೆಯ ಮೇಲೆ ಚರಂಡಿಗಳಲ್ಲಿ ಕಸ ಎಸೆದು ಗಲೀಜು ಮಾಡುವ ಮಹನೀಯರನ್ನು ಪತ್ತೆ ಮಾಡಲು ಸ್ಥಳೀಯ ನಗರ ಸೇವಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಿ ಎಲ್ಲರ ಗಮನ ಸೆಳೆದಿದ್ದಾರೆ ಚನ್ನಮ್ಮ ನಗರ ಪ್ರದೇಶದ ನಗರ ಸೇವಕ ಬೆಳಗಾವಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ …

Read More »

ಬೆಳಗಾವಿ ಜಿಲ್ಲಾ ವಿಭಜನೆಗೆ ಪಾಪು ತೀವ್ರ ವಿರೋಧ.

ಬೆಳಗಾವಿ,-  ನಾಡೋಜ್ ಪಾಟೀಲ್ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ಮಹತ್ವ ಸಭೆ ಬೆಳಗಾವಿಯಲ್ಲಿ ನಡೆಯಿತು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಕನ್ನಡ ಪರ ಹೋರಾಟಗಾರರು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿದಿದ್ದರು ಸಭೆಯಲ್ಲಿ ನಾಗನೂರು ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ, ವಿವಿಧ ಕನ್ನಡ ಪರ, ವಕೀಲರ ಸಂಘದ ಮುಖಂಡರು ಭಾಗಿಯಾಗಿದ್ದರು ಸಭೆಯಲ್ಲಿ ಬೆಳಗಾವಿ ವಿಭಜನೆಗೆ ವಿರೋಧ ವ್ಯೆಕ್ತವಾಯಿತು ನಾಡೋಜ ಪಾಟೀಲ ಬ ಪುಟ್ಟಪ್ಪ ಮಾತನಾಡಿ ಮಾಜಿ ಸಿಎಂ ಜೆ.ಎಚ.ಪಟೇಲರು ಬೆಳಗಾವಿ ವಿಭಜಿಸಿದ್ರು ಬೆಳಗಾವಿ, ಗೋಕಾಕ್, …

Read More »

ಬೆಳಗಾವಿಯಲ್ಲಿ ಕಲ್ಲು ತೂರಾಟ ,ವಾಹನಗಳಿಗೆ ಬೆಂಕಿ ಪೋಲೀಸ್ ಅಧಿಕಾರಿಗಳಿಗೆ ಗಾಯ

ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಎರಡು ಕೋಮಿನ ಗುಂಪುಗಳ ಮಧ್ಯೆ ನಡೆದ ಗಲಾಟೆ ನಡೆದಿದ್ದು ಬೆಳಗಾವಿ ನಗರ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಅಯ್ಯಪ್ಪ ಸ್ವಾಮಿ ಪೇಂಡಾಲಕ್ಕೆ ದುಷ್ಕರ್ಮಿಗಳು ಕಲ್ಲು ಒಗೆದ ಹಿನ್ನಲೆ ಬೆಳಗಾವಿ ನಗರ ಹೊತ್ತಿ ಉರಿದಿದೆ.  ನಗರದಲ್ಲಿ ರಾತ್ರಿ ಕಲ್ಲು, ಇಟ್ಟಿಗೆ ಮತ್ತು ಸೋಡಾ ಬಾಟಲಿ ತೂರಾಟ ನಡೆದಿದ್ದು 10 ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳಿ ಸೇರಂದಂತೆ ೭ ಜನರಿಗೆ ಗಾಯಗಳಾಗಿವೆ. ಮನೆ,  ಅಟೋ ಮತ್ತು ಬೈಕ್‌ಗಳಿಗೆ …

Read More »