Home / Breaking News (page 272)

Breaking News

ನಾಸೀರ್ ಬಾಗವಾನ್ ಗೆದ್ದಿದ್ದು ಹೇಗೆ..? ಏಕೆ ? ಗೊತ್ತಾ..?

ಬೆಳಗಾವಿ-ಕಿತ್ತೂರು ತಾಲ್ಲೂಕಿನಲ್ಲಿ ಬೆಳಗಾಗುತ್ತಿದ್ದಂತೆಯೇ ನಾಸೀರ್ ಬಾಗವಾನ ಉದ್ಭವಿಸಿದ್ದಾರೆ ಎಂ.ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಕಿತ್ತೂರು ಕ್ಷೇತ್ರದಲ್ಲಿ ಡಿ.ಬಿ ಇನಾಮದಾರ,ಬಾಬಾಗೌಡ ಪಾಟೀಲ,ಮಹಾಂತೇಶ್ ದೊಡ್ಡಗೌಡ್ರರಂತಹ ನಾಯಕರಿದ್ದರೂ ಅವರಿಗೆಲ್ಲ ಮಲಪ್ರಭಾ ಕಾರ್ಖಾನೆ ಬೇಡವಾಗಿದ್ದು ಹೇಗೆ,ನಾಸೀರ ಬಾಗವಾನ ಅವರನ್ನು ಕಿತ್ತೂರು ತಾಲ್ಲೂಕಿನ ಜನ ಅಲ್ಪಾವಧಿಯಲ್ಲಿಯೇ ನಂಬಿದ್ದು ಏಕೆ ? ಎನ್ನುವ ಚರ್ಚೆ ಈಗ ಆರಂಭವಾಗಿದೆ. ಒಂದು ಕಾಲದಲ್ಲಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಆರ್ಥಿಕವಾಗಿ ಸದೃಡವಾಗಿತ್ತು,ಇಲ್ಲಿಯ ಆಡಳಿತ ದೇಶದ …

Read More »

ರಾಣಿ ಶುಗರ್ಸ್ ನಾಸೀರ ಬಾಗವಾನ್ ಕೊರಳಿಗೆ…..!

ಬೆಳಗಾವಿ-ಕಿತ್ತೂರು ಚನ್ನಮ್ಮನ ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ ಬಾಗವಾನ್ ಗುಂಪು ಪ್ರಚಂಡ ವಿಜಯ ಸಾಧಿಸಿದ್ದು ಹದಿನೈದಕ್ಕೆ ಹದಿನೈದು ಸ್ಥಾನಗಳು ನಾಸೀರ ಬಾಗವಾನ್ ಪೆನಲ್ ಪಾಲಾಗಿವೆ. ಮದ್ಯರಾತ್ರಿ ಎರಡು ಗಂಟೆಗೆ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು ನಾಸೀರ ಬಾಗವಾನ್ ಗುಂಪಿನ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ …

Read More »

ರಾಣಿ ಶುಗರ್ಸ ಚುನಾವಣೆ,ನಾಸೀರ ಗುಂಪಿನ ಮಹಿಳಾ ಅಭ್ಯರ್ಥಿಗಳ ಮುನ್ನಡೆ

ಬೆಳಗಾವಿ- ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಇಂದು ನಡೆದಿದ್ದು ಮತ ಎಣಿಕೆ ಶುರುವಾಗಿದೆ ಮೊದಲನೇಯದಾಗಿ ಮಹಿಳಾ ಅಭ್ಯರ್ಥಿಗಳ ಮತ ಎಣಿಕೆ ನಡೆದಿದ್ದು ನಾಸೀರ ಬಾಗವಾನ ಗುಂಪಿನ ಇಬ್ಬರೂ ಮಹಿಳಾ ಅಭ್ಯರ್ಥಿಗಳು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ. ನಾಸೀರ ಬಾಗವಾನ ಗುಂಪಿನ ಮೀನಾಕ್ಷಿ ನೆಲಂಗಳಿ ಲಕ್ಷ್ಮೀ ಅರಳಿಕಟ್ಟಿ ಇಬ್ಬರೂ ಮಹಿಳಾ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಹಿಂದುಳಿದ ಅ ವರ್ಗದಿಂದ …

Read More »

ರಾಣಿ ಶುಗರ್ಸ್ ಚುನಾವಣೆ: ಮತ ಎಣಿಕೆ ಪ್ರಾರಂಭ

ಕಿತ್ತೂರು ತಾಲೂಕಿನ ಪ್ರತಿಷ್ಠಿತ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬುಧವಾರ ಚುನಾವಣೆ ನಡೆದಿದ್ದು, ಶೇ 83.6 ಮತದಾನವಾಗಿದೆ. ಮತದಾನ ಪ್ರಕ್ರಿಯೆ ಮುಗಿದ ನಂತರ ಮತಗಟ್ಟೆಗಳಿಂದ ಎಣಿಕೆ ಕೇಂದ್ರಕ್ಕೆ ಡಬ್ಬಿಗಳನ್ನು ಸಾಗಿಸಲಾಗಿದ್ದು, ಅಲ್ಲಿ ಮತಗಳ ವಿಂಗಡಣೆ ಕಾರ್ಯ ಭರದಿಂದ ಸಾಗಿದೆ. 6 ಎಣಿಕೆ ಟೇಬಲ್ ಹಾಕಲಾಗಿದೆ. ಅಲ್ಲಿ 25 ಮತಗಳ ಕಟ್ ಮಾಡಲಾಗುತ್ತಿದೆ. ಮತಗಳ ವಿಂಗಡಣೆ ಕಾರ್ಯ ಮುಗಿದ ಕೂಡಲೇ ಮೊದಲು ಮಹಿಳಾ ಸ್ಥಾನಗಳ ಮತಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ …

Read More »

ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ 37 ಅಭ್ಯರ್ಥಿಗಳು ಕಣದಲ್ಲಿ

ಬೆಳಗಾವಿ : ಕೋವೀಡ್ ನಿಯಮಾವಳಿಗಳು ಜಾರಿಯಲ್ಲಿರುವಾಗ ನಿಯಮಾವಳಿಗಳ ಪ್ರಕಾರ ಮಲ್ಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಗದ್ದುಗೆ ಇಂದು ಬಿರುಸಿನಿಂದ ಮತದಾನ ನಡೆಯುತ್ತಿದೆ. ಕಿತ್ತೂರು ಕ್ಷೇತ್ರದ ಜೀವನಾಡಿಯಾಗಿದ್ದ ಈ ಕಾರ್ಖಾನೆ ಆರ್ಥಿಕವಾಗಿ ದಿವಾಳಿಯಾಗಿದೆ,ಇಷ್ಟು ದಿನ ಈ ಕಾರ್ಖಾನೆಯಲ್ಲಿ ದರ್ಬಾರ್ ಮಾಡಿದ ಘಟಾನುಘಟಿ ನಾಯಕರು ಚುನಾವಣೆಯಿಂದ ದೂರ ಉಳಿದಿದ್ದು,ಖಾನಾಪೂರ ಕ್ಷೇತ್ರದ ಜೆಡಿಎಸ್ ಧುರೀಣ ನಾಸೀರ ಬಾಗವಾನ್,ಮತ್ತು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲರ ಪುತ್ರ ಪ್ರಕಾಶ್ ಗೌಡ ಪಾಟೀಲ ನೇತ್ರತ್ವದ …

Read More »

ಬೆಳಗಾವಿಯಲ್ಲಿ ಡೋಂಟ್ ಕೇರ್ ರೂಲ್ ಜಾರಿಯಲ್ಲಿದೆ,ಪ್ಲೀಸ್ ಡೋಂಟ್ ಡಿಸ್ಟರ್ಬ್….!!

ಬೆಳಗಾವಿ- ಜೀವ ಅಂದ್ಮೇಲೆ ಹೊಟ್ಟೆಗೆ ಹಿಟ್ಡು ನೀರು ನಿದ್ದೆ ಬೇಕೆ ಬೇಕು ಆದ್ರೆ ಮನುಷ್ಯನಿಗೆ ಇಲ್ಲೇ ಊಟ ಇಲ್ಲೇ ನಿದ್ದೆ ಅನ್ನೋ ಸ್ಥಳ ಮತ್ತು ಸಮಯ ನಿಗದಿ ಆಗಿರುತ್ತೆ. ಪಾಪ ಮೂಕ ಜೀವಿಗೆ ಇದು ಡಿಸಿ ಕಚೇರಿ ಇಲ್ಲಿ ಮಲಗಬಾರದು,ಇಲ್ಲಿ ಮಲಗಿದ್ರೆ ಕೇಸ್ ಹಾಕ್ತಾರೆ ಅನ್ನೋದು ಗೊತ್ತೆ ಇಲ್ಲ,ಪೋಲೀಸರ ಹೆದರಿಕೆಯೂ ಅವರಿಗಿಲ್ಲ,ಎಲ್ಲೋ ಹೊಟ್ಟೆತುಂಬ ತಿಂದು ಬಂದ್ಮೇಲೆ ನಿದ್ದೆ ಬಂದಿದೆ,ಹೀಗಾಗಿ ಅವರು ಡಿಸಿ ಕಚೇರಿ ಆವರಣದಲ್ಲಿ ಮಲಗಿ, ರಿಲ್ಯಾಕ್ಸ್ ಮಾಡುತ್ತಿದ್ದ ದೃಶ್ಯ …

Read More »

ಬೆಳಗಾವಿಯಲ್ಲಿ ಲ್ಯಾಂಡ್‌ ಆಗದೇ ಮೂರು ವಿಮಾನಗಳು ವಾಪಸ್…..!

ಬೆಳಗಾವಿ- ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬೆಳಗಾವಿ ಜಿಲ್ಲೆಯಲ್ಲಿ ಭಯಾನಕ ಮಳೆ ಸುರಿಯುತ್ತಿರುವ ಪರಿಣಾಮ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮೂರು ವಿಮಾನಗಳು ಲ್ಯಾಂಡಿಂಗ್ ಆಗದೇ ವಾಪಸ್ ಆಗಿವೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಇಂದು ಸೋಮವಾರ ,ಹೈದ್ರಾಬಾದ,ತಿರುಪತಿ,ಮತ್ತು ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದವರೆಗೂ ಬಂದ ವಿಮಾನಗಳು ವಿಪರೀತ ಮಳೆ ಮತ್ತು ಮುಸುಕು ಇರುವ ಕಾರಣ ಹಿಂತಿರುಗಿ ಹೋಗಿವೆ‌. ಇಂದು ಬೆಳಿಗ್ಗೆ 8.50 ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಸ್ಪೈಸ್ …

Read More »

ಲಂಚ ಪ್ರತಿಬಂಧಕ ಕಾಯ್ದೆ,ಕಾರ್ಯಾಗಾರ,ಆನ್ ಲೈನ್ ಉಪನ್ಯಾಸ

ಕಳಗಾವಿ, -: ಭ್ರಷ್ಟಾಚಾರ ನಿಗ್ರಹ ದಳ ಉತ್ತರ ವಲಯ, ಬೆಳಗಾವಿ ವತಿಯಿಂದ ಲಂಚ ಪ್ರತಿಬಂಧಕ ಕಾಯ್ದೆ-೧೯೮೮ (ತಿದ್ದುಪಡಿ-೨೦೧೮) ನೇದ್ದಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾರ್ಯಾಗಾರ ಸುವರ್ಣ ವಿಧಾನಸೌಧದಲ್ಲಿ ಆರಂಭಗೊಂಡಿದೆ. ಬೆಂಗಳೂರಿನ ಎಸಿಬಿ ಕೇಂದ್ರ ಕಚೇರಿಯ ಐಜಿಪಿ ಎಂ. ಚಂದ್ರಶೇಖರ ಅವರು ಸೋಮವಾರ (ಅ.12) ಕಾರ್ಯಾಗಾರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಬೆಳಗಾವಿಯ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ ಎನ್. ವ್ಹಿ., ರಾಜ್ಯ ಮಾಹಿತಿ ಆಯೋಗದ …

Read More »

ಡೈವೋರ್ಸ್ ಕೇಸ್ ವಾಪಸ್ ಪಡೆಯಲು ಕಲ್ಯಾಣ ಪತ್ನಿ ನಿರ್ಧಾರ

ಬೆಳಗಾವಿ- ಪ್ರೇಮಕವಿ ಕೆ.ಕಲ್ಯಾಣ ಕುಟುಂಬದಲ್ಲಿ ಈಗ ಮತ್ತೆ ಪ್ರೇಮಕಾವ್ಯ ಶುರುವಾಗಿದ್ದು ಕಲ್ಯಾಣ ಅವರ ಪತ್ನಿ ಡೈವೋರ್ಸ್ ಕೇಸ್ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಬೆಳಗಾವಿಯ ಹೊಟೇಲ್ ವೊಂದರಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಕೆ. ಕಲ್ಯಾಣ ಅವರ ಪತ್ನಿ ಮನೆಯಲ್ಲಿ ಕೆಲಸದವರನ್ನು ಇಡುವಾಗ ಅವರ ಬಗ್ಗೆ ಪೂರ್ಣವಾದ ಮಾಹಿತಿ ಪಡೆದುಕೊಳ್ಳಬೇಕು ಮನಯ ಕೆಲಸದವಳಿಂದ ನಾನು ಮೋಸ ಹೋದ ಹಾಗೆ ಬೇರೆ ಯಾರೂ ಮೋಸ ಹೋಗಬಾರದು,ಅವರು ಹೇಳಿದ್ದೆ ನಿಜ ಎಂದು ನಾನು ನಂಬಿಕೊಂಡಿದ್ದೆ ಆದ್ರೆ …

Read More »

ಎಂ.ಪಿ ಟಿಕೆಟ್,, ಅಮರನಾಥ ಜಾರಕಿಹೊಳಿ ಹೇಳಿದ್ದೇನು ಗೊತ್ತಾ….?

  *KMF ನಿರ್ದೇಶಕರಾದ ಶ್ರೀ ಅಮರ್ ನಾಥ್ ರಮೇಶ್ ಜಾರಕಿಹೊಳಿ‌ ಅವರ ಹೇಳಿಕೆ* ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನು. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಇನ್ನೂ ಸಾಕಷ್ಟು ಕೆಲಸ‌ ಮಾಡುವ ಮನಸ್ಸಿದೆ. ನನ್ನ ತಂದೆಯವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಗೋಕಾಕ್ ಕ್ಷೇತ್ರದ ಸಾರ್ವಜನಿಕರ ಕುಂದು‌ ಕೊರತೆಗಳನ್ನು ಆಲಿಸಿ ; ಸಮಸ್ಯೆಗಳನ್ನು ಪರಿಹರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಸನ್ಮಾನ್ಯ ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿಯವರು …

Read More »