Breaking News

Breaking News

ಸತೀಶ ಜಾರಕಿಹೊಳಿ ನಗರ ಪ್ರದಕ್ಷಣೆ, ಕಾಮಗಾರಿಗಳ ಪರಶೀಲನೆ

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ, ಪಾಲಿಕೆ ಆಯುಕ್ತ ಜಿ ಪ್ರಭು ಬುಡಾ ಆಯುಕ್ತ ಶಶಿಧರ ಕುರೇರ ,ಸೇರಿದಂತೆ ಪಾಲಿಕೆ ಅಧಿಕಾರಿಗಳು ಬುಡಾ ಅಧಿಕಾರಿಗಳು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರು ಮಂಗಳವಾರ ಬೆಳಿಗ್ಗೆ ನಗರ ಪ್ರದಕ್ಷಣೆ ಮಾಡಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಳನ್ನು ಪರಶೀಲಿಸಿದರು. ನಗರದ ಹನುಮಾನ ನಗರ ಸರ್ಕಲ್ ನಿಂದ ಪರಶೀಲನೆ ಆರಂಬಿಸಿದ ಸದಸ್ಯರು ಬುಡಾದಿಂದ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿದರು ಬೆಳಗಾವಿ ನಗರದಲ್ಲಿ 300 ಕ್ಕೂ …

Read More »

ಬುಡಾ ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಕ್ರೌಡು, ಆಕಾಂಕ್ಷಿಗಳು ರಾಜಧಾನಿಗೆ ದೌಡು..!

ಬೆಳಗಾವಿ-ಬೆಳಗಾವಿ ಬುಡಾ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿ ಸೆಪ್ಟೇಂಬರ್ ತಿಂಗಳಲ್ಲಿ ಮುಗಿಯಲಿದೆ ಬುಡಾ ಅಧ್ಯಕ್ಷ ಯುವರಾಜ ಕದಂ ತಮ್ಮ ಅಧಿಕಾರದ ಅವದಿಯನ್ನು ವಿಸ್ತರಿಸಲು ಪರದಾಡುತ್ತಿದ್ದರೆ ಇನ್ನೊದು ಕಡೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ ಬುಡಾ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ,ಸುನೀಲ ಹನಮಣ್ನವರ,ಹಾಶಮ ಬಾವಿಕಟ್ಟಿ, ರಾಜದಾನಿ ಬೆಂಗಳೂರಿನಲ್ಲಿ ಲಾಬಿ ನಡೆಸಿದ್ದಾರೆ ಇತ್ತ ಬೆಳಗಾವಿಯಲ್ಲಿ ಶಾಸಕ ಫಿರೋಜ್ ಸೇಠ ತಮ್ಮ ಸಹೋದರ ರಾಜು …

Read More »

ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ…

ಬೆಳಗಾವಿ-ಗಣೇಶ ಉತ್ಸವ ಹಾಗೂ ಬಕ್ರಿದ್ ಹಬ್ಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಬೆಳಗಾವಿ ಜಿಲ್ಲಾ ವ್ಯಾಪ್ತಿಯ ರೌಡಿ ಪರೇಡ್ ನಡೆಯಿತು. ನಗರದ ಪೊಲೀಸ್ ಮೈದಾನದಲ್ಲಿ ಜಿಲ್ಲೆಯ 734 ರೌಡಿ ಶೀಟರ್ ಗಳನ್ನು ಕರೆದು ಹಬ್ಬ ವೇಳೆಯಲ್ಲಿ ಯಾವುದೇ ರೀತಿಯ ಶಾಂತಿಭಂಗಕ್ಕೆ ಯತ್ನ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಲಾಯಿತು. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1300 ಜನ ರೌಡಿ ಶೀಟರ್ ಇದ್ದಾರೆ. ಈ ಪೈಕಿನ 734 ಜನ ರೌಡಿ ಶೀಟರ್ ಗಳು …

Read More »

ಬೆಳಗಾವಿಯಲ್ಲಿ ಬಿಗ್ ಫ್ಲ್ಯಾಗ್ …..ಬಿಗ್ ಪ್ರೋಟೆಸ್ಟ

ಬೆಳಗಾವಿ-22: ಬೆಳಗಾವಿಯಯಲ್ಲಿ ಎಬಿವಿಪಿ ಕಾರ್ಯಕರ್ತರು ಬೃಹತ್ತ ರಾಷ್ಟ್ರ ಧ್ವಜದೊಂದಿಗೆ ಬೃಹತ್ತ ಪ್ರತಿಭಟಣೆ ನಡೆಸಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಖಂಡಿಸಿದರು ಬೆಳಗಾವಿ ನಗರದ ಚನ್ನಮ್ಮವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಎಬಿವಿಪಿ ಕಾರ್ಯಕರ್ತರು ದೊಡ್ಡ ಗಾತ್ರದ ರಾಷ್ಟ್ರ ಧ್ವಜದೊಂದಿಗೆ ಬೆಂಗಳೂರಿನಲ್ಲಿ ನಡೆದ ದೇಶವಿರೋದಿ ಚಟುವಟಿಕೆಯನ್ನು ಖಂಡಿಸಿದರು. ಸಿದ್ದರಾಮಯ್ಯ ಅವರಿಗೆ ನಿದ್ದೆ ಬಂದರೆ ಯುವಕರು ಗಾದೆ ಕೊಡಿಸುತ್ತಾರೆ ಅದರ ಮೇಲೆ ಮಲಗಿ. ಆದರೆ ಸದನದಲ್ಲಿ ಮಲಗಬೇಡಿ ಎಂದು ಸಿಎಂ ವಿರುದ್ದ ಆಕ್ರೋಶ. ವ್ಯಕ್ತಪಡಿಸಿದರು. ಬೆಳಗಾವಿ …

Read More »

ಆಭಯ ಪಾಟೀಲರ ಆಟ..! ಜನಮನ ಸೆಳೆದ ಕೆಸರಿನ ಓಟ..!

ಬೆಳಗಾವಿ- ಭಾನುವಾರ ರಜೆಯ ದಿನವಾಗಿತ್ತು ಈ ದಿನ ಮಾಜಿ ಶಾಸಕ ಅಭಯ ಪಾಟಿಲರು ಶ್ರೀ ಕೃಷ್ಣ ಜನ್ಮಾಷ್ಠಮಿಯಿ ನಿಮಿತ್ಯ ಹಮ್ಮಿಕೊಂಡಿದ್ದ ಕೆಸರಿನ ಗೆದ್ದೆ ಓಟ,ಹಗ್ಗ ಜಗ್ಗಾಟ.ಮಹಿಳೆಯರ ಗದ್ದೆ ಓಟ,ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ,ಫುಟ್ಬಾಲ್,ಸೇರಿದಂತೆ ವಿವಧ ಸ್ಪರ್ದೆಗಳು ನಡೆದವು.ಕಳೆದ ಒಂದು ತಿಂಗಳಿನಿಂದ ಹದ ಮಾಡಿ ಇಡಲಾಗಿದ್ದ ಗದ್ದೆಯಲ್ಲಿ ಬೆಳಗಾವಿ ಜನ ಎಂಜಾಯ್ ಮಾಡಿದ್ದೇ ಮಾಡಿದ್ದು ಆರಂಭದಲ್ಲಿ ಜ್ಯುನಿಯರ್ ವಿಭಾಗದ ಕೆಸರಿನ ಗೆದ್ದೆ ಓಟ ನಡೆಯಿತು ಇದರಲ್ಲಿ ಬೆಳಗಾವಿ ನಗರದ ಪ್ರಥಮೇಶ ಪಾಟಿಲ …

Read More »

ಪ್ರಸಕ್ತ ರಾಜಕೀಯ ಬೆಳವಣಿಗೆ ಆಧರಿಸಿ ಚಿತ್ರ- ಜಾರಕಿಹೊಳಿ

ಪ್ರಸಕ್ತ ರಾಜಕೀಯ ಬೆಳವಣಿಗೆ ಆಧರಿಸಿ ಶೀಘ್ರದಲ್ಲಿ ಚಲನಚಿತ್ರವನ್ನು ನಿರ್ಮಿಸಲಾಗುವುದು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಕುಂಟ ಕೋಣ ಮೂಕ ಜಾಣ ನಾಟಕದ 100ನೇ ಪ್ರದರ್ಶನ ಸಮಾರಂಭದಲ್ಲಿ ಪಾಲ್ಗೊಂಡು ಘೋಷಣೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಕೈ ಬಿಟ್ಟು ರಮೇಶ್ ಜಾರಕಿಹೊಳಿಗೆ ಅವಕಾಶ ನೀಡಲಾಗಿತ್ತು. ಇದಾದ ನಂತರ ಸತೀಶ್ ಜಾರಕಿಹೊಳಿ ಎಲ್ಲಿಯೂ ಸಿಎಂ ಹಾಗ ವರಿಷ್ಠರ ವಿರುದ್ಧ ಮಾತನಾಡಿರಲಿಲ್ಲ. ಇದೀಗ …

Read More »

ದಿಲ್ಲಿ ರಾಜಕೀಯ ಇಲ್ಲಿ ಮಾಡಬೇಡಿ-ಶ್ಯಾಂ ಘಾಟಗೆ….ವಿರುದ್ಧ ಡಿಕೆಶಿ…ಡಿಶ್ಯುಂ

ದಿಲ್ಲಿ ರಾಜಕೀಯ ಇಲ್ಲಿ ಮಾಡಬೇಡಿ-ಶ್ಯಾಂ ಘಾಟಗೆ….ವಿರುದ್ಧ ಡಿಕೆಶಿ…ಡಿಶ್ಯುಂ ಬೆಳಗಾವಿ-ಬೆಳಗಾಯಿಯ ಸಂಬ್ರಾ ವಿಮಾನ ನಿಲ್ದಾಣದಲ್ಲಿ ಪಾವರ್ ಮಿನಿಸ್ಟರ್ ಡಿಕೆ ಶಿವಕುಮಾರ ಅವರು ಬೆಳಗಾವಿ ಜಿಲ್ಲೆ ಕಾರ್ಯಕತ್ರ ಜೊತೆ ಸಮಾಲೋಚಣೆ ನಡೆಸಿದರು ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಿರ್ಮಾಣ ಮಾಡಲಾಗುತ್ತರುವ ಕಾಮಗ್ರೆಸ್ ಕಚೇರಿ ಕಟ್ಟಡ ಕಾಮಗಾರಿಯ ಪ್ರಗತಿಯ ಕುರಿತು ಜಿಲ್ಲಾದ್ಯಕ್ಷ ವಿನಯ ನಾವಲಗಟ್ಟಿ ಅವರ ಜತೆಗೆ ಚರ್ಚಿಸಿದರು ಕಟ್ಟಢ ನಿರ್ಮಾಣಕ್ಕೆ ಯಾವ ಯಾವ ಕಾಮಗ್ರೆಸ್ ಮುಖಂಡರು ಎಷ್ಟು ದೇಣಿಗೆ ನೀಡಿದ್ದಾರೆ ಎಂದು ವಿಚಾರಿಸಿದಾಗ ವಿನಯ …

Read More »

ಬೆಳಗಾವಿಗೆ ಫಾರೇನ್ ಟ್ರೇಡ್,ಮಹಾ ನಿರ್ದೇಶಕರ(ಡಿಜಿಎಫ್ಟಿ) ಕಚೇರಿ -ನಿರ್ಮಲಾ ಘೋಷಣೆ

ಬೆಳಗಾವಿ-ಕೇಂದ್ರದ ವಾಣಿಜ್ಯ ಹಾಗು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾನ್ ಬೆಳಗಾವಿಯಲ್ಲಿ ನಡೆದ ಬಿಜೆಪಿಯ ತಿರಂಗಾ ರಾಲಿಯಲ್ಲಿ ಭಾಗವಹಿಸಿ ಬೆಳಗಾವಿ ಜನತೆಗೆ ಬಂಪರ್ ಕೊಡುಗೆ ನೀಡಿದ್ದಾರೆ ಬೆಳಗಾವಿ ನಗರದಲ್ಲಿ ಫಾರೇನ್ ಟ್ರೇಡ್ ಮಹಾನಿರ್ದೇಶಕರ ಕಚೇರಿಯನ್ನು ಮಂಜೂರು ಮಾಡಿರುವದಾಗಿ ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ರಾಜ್ಯ ಸರಕಾರ ಕಚೇರಿ ನಿರ್ಮಿಸಲು ಯಾವಾಗ ಬೇಕಾದರೂ ಭೂಮಿ ಕೊಡಲಿ ಅಲ್ಲಿಯವರೆಗೆ ಕಾಯದೇ ಭಾಡಿಗೆ ಕಟ್ಟಡದಲ್ಲಿ ಕೂಡಲೇ ಕಚೇರಿಯನ್ನು ಆರಂಭ ಮಾಡುವದಾಗಿ ಘೋಷಿಸಿದ್ದಾರೆ ಬೆಳಗಾವಿ ನಗರ ಫೌಂಡ್ರಿ …

Read More »

ಓಡ್ಯಾಡಿ ಚಪ್ಪಲ್ ಹರದ್ರೂ ..ನನ್ನ ಕೆಲ್ಸಾ ಆಗಲಿಲ್ರೀ.. ಸಾಹೇಬ್ರ

ಬೆಳಗಾವಿ-ಶುಕ್ರವಾರ ಜಿಲ್ಲಾಧಿಕಾರಿ ಜೈರಾಮ್ ಮದ್ಯಾಹ್ನ ಊಟಕ್ಕೂ ಹೋಗದೇ ಬೆಳಿಗ್ಗೆಯಿಂದ ಸರದಿಯಂತೆ ಮಿಟಿಂಗ್ ಮೇಲೆ ಮೀಟಿಂಗ್ ಮಾಡಿ ಸಂಜೆ ಸುಮಾರು ಐದು ಘಂಟೆಗೆ ಮನೆಗೆ ತೆರಳಲು ತಮ್ಮ ಚೇಂಬರ್ ನಿಂದ ಹೊರಗೆ ಬಂದರು ಅಷ್ಟರೊಳಗೆ ಮೂಡಲಗಿಯಿಂದ ಬಂದಿದ್ದ ಅಜ್ಜಿಯನ್ನು ನೋಡಿದ ಡಿಸಿ ಜೈರಾನ್ ಯಾಕಮ್ಮ ಏನು ಕೆಲಸ ಅಂತಾ ವಿಚಾರಿಸಿದಾಗ ಅಜ್ಜಿ ತನಗಾದ ಅನ್ಯಾಯವನ್ನು ಬಿಚ್ಚಿಟ್ಟ ಘಟಣೆ ನಡೆಯಿತು ಸಾಹೆಬ್ರ ಹೆಣ್ಮಗಳು ಡಿಸಿ ಇದ್ದಾಗ ನಾನು ಇಲ್ಲಿ ಬರಾಕತೇನ ನನಗೆ ಇರಾಕ …

Read More »

ಶಾಸಕ ಅಶೋಕ ಪಟ್ಟಣ ರಾಜೀನಾಮೆ ಕಥೆ ಏನಾಯ್ತು?

ಬೆಳಗಾವಿ:ಕಳಸಾ ಬಂಡೂರಿ ಹಾಗೂ ಮಹಾದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಪ್ರಕಟವಾದ ದಿನ ಸರಕಾರದ ಮುಖ್ಯ ಸಚೇತಕ ರಾಮದುರ್ಗ ಶಾಸಕ ಅಶೋಕ ಪಟ್ಟಣ ಸ್ಥಳೀಯ ತಹಶೀಲ್ದಾರರಿಗೆ ರಾಜೀನಾಮೆ ಸಲ್ಲಿಸಿ ಅಪಾರ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಅವರ ರಾಜೀನಾಮೆ ಪ್ರಹಸನ ಈಗ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಮಹಾದಾಯಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದನ್ನು ಖಂಡಿಸಿ ರಾಜ್ಯದ ಯಾವೊಬ್ಬ ಶಾಸಕ, ಸಂಸದನಾಗಲಿ, ಸಚಿವರಾಗಲಿ ರಾಜೀನಾಮೆ ಕೊಡುವ ಧೈರ್ಯ ಮಾಡಿರಲಿಲ್ಲ. ಆದರೆ ನ್ಯಾಯಾಧೀಕರಣದ ತೀರ್ಪು ಹೊರಬಿದ್ದ ಮಾರನೇ ದಿನ …

Read More »
Sahifa Theme License is not validated, Go to the theme options page to validate the license, You need a single license for each domain name.