Breaking News
Home / ಕ್ರೈಮ್ ಸುದ್ದಿ / ಸರ್ಕಾರದ ಮೂಗು ಕಟ್ ಮಾಡ್ತಾರಂತೆ ….

ಸರ್ಕಾರದ ಮೂಗು ಕಟ್ ಮಾಡ್ತಾರಂತೆ ….

ಬೆಳಗಾವಿ-

ಅಧಿವೇಶನಕ್ಕೆ ವಿರುದ್ಧವಾಗಿ ನಾವು ಈ ಬಾರಿಯೂ ಮಹಾಮೇಳಾವ್ ಆಚರಿಸುತ್ತೇವೆ.ಎಂದು
ಮಾಜಿ ಶಾಸಕ ಮನೋಹರ ಕಿಣೇಕರ,ದೀಪಕ ದಳವಿ ಪುಂಡಾಟಿಕೆಯ ಹೇಳಿಕೆ.ನೀಡಿದ್ದಾರೆ
೨೦೦೬ರ ಬೆಳಗಾವಿ ಪ್ರಥಮ ಅಧಿವೇಶನ ಸಂದರ್ಭದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಮೂಗು ಕಟ್ ಮಾಡಿದ್ದೇವೆ.
ಮಹಾಭಾರತದಲ್ಲಿ ಶೂರ್ಪಣಿಕೆಯ ಮೂಗು ಯಾವ ರೀತಿ ಕಟ್ ಮಾಡಿದರೋ ಅದೇ ರೀತಿಯಲ್ಲಿ ಈ ಬಾರಿಯೂ ಮೂಗು ಕಟ್ ಮಾಡುತ್ತೇವೆ.
ಇದು ಪ್ರತಿ ವರ್ಷ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ನಡೆಸುತ್ತೇವೆ.ಎಂದು
ವಿವಾದಾತ್ಮಕ ಹೇಳಿಕೆ ನೀಡಿದ ಎಂ ಇಎಸ್ ಮಾಜಿ ಶಾಸಕ ದೀಪಕ ದಳವಿ.ಪುಂಡಾಟಿಕೆ ಪ್ರದರ್ಶಿಸಿದ್ದಾರೆ
ಕರಾಳ ದಿನಾಚರಣೆಯನ್ನ ಸಮರ್ಥಿಸಿಕೊಂಡ ಎಂ ಇಎಸ್.
ಮುಂದೆಯೂ ಕರಾಳ ದಿನಾಚರಣೆ ನಡೆಯುತ್ತದೆ.ಇದನ್ನ ಯಾರಿಂದಲ್ಲೂ ನಿಲ್ಲಿಸುವುದಕ್ಕೆ ಆಗುವುದಿಲ್ಲ.ಎಂದು ದೀಪಕ ದಳವಿ ಹೇಳಿಕೊಂಡಿದ್ದಾರೆ

Check Also

ಶೇ 44.25 ರಷ್ಟು ಪಿಯುಸಿ ಫಲಿತಾಂಶ 28 ನೇಯ ಸ್ಥಾನಕ್ಕೆ ಕುಸಿದ ಬೆಳಗಾವಿ

ಬೆಳಗಾವಿ- ಕಳೆದ ವರ್ಷ    ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ್ಲೆ …

Leave a Reply

Your email address will not be published. Required fields are marked *