Breaking News

LOCAL NEWS

ಮಾರ್ಚ 1 ರಂದು ಬೆಳಗಾವಿ ಮೇಯರ್ ಚುನಾವಣೆ

ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಹುದ್ದೆಗಳಿಗೆ ಚುನಾವಣೆ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ 19ನೇ ಅವಧಿಗೆ ಮಹಾಪೌರ ಮತ್ತು ಉಪಮಹಾಪೌರ ಹುದ್ದೆಗಳಿಗೆ ಮಾರ್ಚ 1 ರಂದು ಬೆಳಗಾವಿ ಮಹಾನಗರ ಪಾಲಿಕೆ ಸಭಾಗೃಹದಲ್ಲಿ ಜರುಗಿಸಲಾಗುವದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆ ಹಾಗೂ ಪ್ರಾದೇಶಿಕ ಆಯುಕ್ತರಾದ ಶ್ರೀ ಎನ್ ಜಯರಾಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚುನಾವಣೆಯನ್ನು ಮಾರ್ಚ 1 ರಂದು ಮಧ್ಯಾಹ್ನ 1 ಗಂಟೆಗೆ ನಡೆಸಲಾಗುವುದು. ಮಹಾಪೌರ …

Read More »

ಪ್ರಚೋದನಾಕಾರಿ ಭಾಷಣ ಮಾಡಿದ್ದಲ್ಲಿ ,ಶಿಸ್ತಿನ ಕ್ರಮ- ಡಿಸಿಪಿ ರಾಧಿಕಾ

ಬೆಳಗಾವಿ- ಬೆಳಗಾವಿ ನಗರದಲ್ಲಿ ನಡೆದ ಮರಾಠಾ ಕ್ರಾಂತಿ ಮೋರ್ಚಾ ಶಾಂತಿಯುತವಾಗಿ ನಡೆದಿದ್ದು ಮೋರ್ಚಾದಲ್ಲಿ ಮಾಡಿದ ಎಲ್ಕರ ಭಾಷಣಗಳನ್ನು ರಿಕಾರ್ಡ ಮಾಡಲಾಗಿದೆ ಯಾರಾದರೂ ಪ್ರಚೋದನಾಕಾರಿ ಭಾಷಣ ಮಾಡಿದ್ದು ಕಂಡು ಬಂದರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಡಿಸಿಪಿ ರಾಧಿಕಾ ತಿಳುಸಿದ್ದಾರೆ ಅವರನ್ನು ಭೇಟಿ ಮಾಡಿದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ರಿಕಾರ್ಡ ಮಾಡಿರುವ ಎಲ್ಲರ ಭಾಷಣಗಳನ್ನು ಗಮನಿಸುತ್ತೇವೆ ಅದರಲ್ಲಿ ಪ್ರಚೋದನಾಕಾರಿ ಅಂಶಗಳು ಕಂಡು ಬಂದರೆ ಸಂಘಟಕರ ವಿರುದ್ಧ …

Read More »

ಎಂಈಎಸ್ ಹಾಗು ಶಿವಸೇನೆ ನಡುವೆ ಜಟಾಪಟಿ..!ಅರವಿಂದ ಪಾಟೀಲ ಶಿರೋಡ್ಕರ್ ನಡುವೆ ವಾಗ್ವಾದ

ಬೆಳಗಾವಿ- ಮರಾಠಾ ಸಮಾಜದ ಮೀಸಲಾತಿಗಾಗಿ ಮರಾಠಾ ಕ್ರಾಂತಿ ಮೋರ್ಚಾ ಆಯೋಜನೆ ಮಾಡುತ್ತೇವೆ ಎಂದು ಪೋಲೀಸರಿಗೆ ಮಾತು ಕೊಟ್ಟಿದ್ದ ನಾಡ ವಿರೋಧಿ ಎಂಈಎಸ್ ತನ್ನ ಹಳೇಯ ಚಾಳಿಯನ್ನು ಬಿಡದೇ ಮೋರ್ಚಾದಲ್ಲಿ ಗಡಿ ಕ್ಯಾತೆಯನ್ನು ತುರುಕುವ ಪುಂಡಾಟಿಕೆ ನಡೆಸಿದೆ ಐದು ಜನ ಕಾಲೇಜು ವಿಧ್ಯಾರ್ಥಿಗಳು ಭಾಷಣ ಮಾಡಿದರು ಇವರೆಲ್ಲರೂ ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದು ಬೆಳಗಾವಿ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿದರೇ ಮೌನ ಮುರಿಯುತ್ತೇವೆ ಎನ್ನುವ ಪುಂಡಾಟಿಕೆಯ ಎಚ್ಚರಿಕೆಯನ್ನು ಎಂಈಎಸ್ ನಾಯಕರು ನೀಡಿ …

Read More »

ಬೆಳಗಾವಿಗೆ ಅಪ್ಪಳಿಸಿದ ಭಗವಾ…ಭಕ್ತಿಯ..ಸುನಾಮಿ..! ಗಡಿ ಕ್ಯಾತೆ..

ಬೆಳಗಾವಿ- ಅಬ್ಬಬ್ಬಾ…ಎಲ್ಲಿ ನೋಡಿದಲ್ಲಿ ಭಗವಾ ಧ್ವಜ ಗಳು ಕೈಯಲ್ಲಿ ಭಗವಾ ಹಿಡಿದುಕೊಂಡು ಮನೆಗಳಿಂದ ದೂರ ದೂರದ ಊರು ಕೇರಿಗಳಿಂದ ಬೆಳಗಾವಿಗೆ ಭಗವಾ ಭಕ್ತಿಯ ಸುನಾಮಿ ಯೇ ಅಪ್ಪಳಿಸಿದೆ ಬೆಳಗಾವಿ ನಗರದ ವಿವಿಧ ಮರಾಠಾ ಸಮಾಜದ ಸಂಘಟನೆಗಳು ಹಾಗು ಸಂಘ ಸಂಸ್ಥೆಗಳು ಮರಾಠಾ ಸಮಾಜಕ್ಕೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವಿಶೇಷ ಮೀಸಲಾತಿ ನೀಡಬೇಕು ಅಟ್ರಾಸಿಟಿ ಕಾಯ್ದೆಯನ್ನು ವಾಪಸ್ ಪಡೆಯುವದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಮರಾಠಾ ಮೋರ್ಚಾದಲ್ಲಿ …

Read More »

ಮರಾಠಾ ಕ್ರಾಂತಿ ಮೋರ್ಚಾದಲ್ಲಿ ಸಮಸ್ತ ಮುಸ್ಲೀಂ ಬಾಂಧವರಿಂದ,ಶರಬತ,ನೀರು ಬಾಳೆಹಣ್ಣು ವಿತರಣೆ

ಬೆಳಗಾವಿ- ಬೆಳಗಾವಿಯಲ್ಲಿ ಮರಾಠಾ ಸಮಾಜ ಆಯೋಜನೆ ಮಾಡಿರುವ ಏಕ ಮರಾಠಾ ಲಾಕ್ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಸಮಸ್ತ ಮುಸ್ಲೀಂ ಬಾಂಧವರು ಬೆಂಬಲ ಸೂಚಿಸಿ ಮೋರ್ಚಾದಲ್ಲಿ ಭಾಗವಹಿಸುವ ಜನರಿಗೆ ಶರಬತ,ಬಾಳೆಹಣ್ಣು ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಿ ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿ ಭೀಮ್ಸ ಕಾಲೇಜಿನ ಎದುರು ಮಸ್ಲೀಂ ಬಾಂಧವರು ವಿರಿಸುತ್ತಿರುವ ನೀರು ಹಾಗು ಬಾಳೆಹಣ್ಣು ಸ್ವೀಕರಿಸಿದ ಮರಾಠಾ ಬಂಧುಗಳು ಸೌಹಾರ್ದತೆ ಮೆರೆದಿದ್ದಾರೆ

Read More »

ಪಾಲಿಕೆ ಆಯುಕ್ತರೇ ಇದೇಂಥಾ ಅರಾಜಕತೆ..?

ಬೆಳಗಾವಿ- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಂಜರ್ ಗಲ್ಲಿ ಎನ್ನುವ ಪ್ರದೇಶ ಬರುತ್ತದೆಯೋ ಅಥವಾ ಇಲ್ಲವೋ ಗೊತ್ತಾಗುತ್ತಿಲ್ಲ ಪಾಲಿಕೆ ಅಧಿಕಾರಿಗಳು ಕವದಿ ಹೊತ್ತು ಮಲಗಿದ್ದಾರೆಯೋ ಅಥವಾ ಮಲಗಿದಂತೆ ನಾಟಕ ಮಾಡುತ್ತಿದ್ದಾರೆಯೋ ಅನ್ಮೋದು ಗೊತ್ತಾಗುತ್ತಿಲ್ಲ ಇಲ್ಲೊಬ್ಬ ಮಹಾಶಯ ತನ್ನ ಮನೆ ಕಟ್ಟಿಕೊಳ್ಳಲು ಖಡಿಯ ರಾಶಿಯನ್ನು ರಸ್ತೆಯ ಮೇಲೆ ಸುರಿದು ರಸ್ತೆ ಬಂದ್ ಮಾಡಿದರೂ ಯಾರೊಬ್ಬರು ಇತನ ಮೇಲೆ ಕ್ರಮ ಜರುಗಿಸದೇ ಇರುವದು ದೊಡ್ಡ ದುರ್ದೈವಖಂಜರ್ ಗಲ್ಲಿಯಲ್ಲಿ ಪಾರ್ಕಿಂಗ್ ಸ್ಥಳ ರೆಡಿಯಾಗಿದೆ ಆದರೆ ಅದನ್ನು …

Read More »

ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ಬೃಹತ್ತ ಪ್ರತಿಭಟನೆ

ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ನಗರದಲ್ಲಿ ರಾಜ್ಯಾಸಭಾ ಸದಸ್ಯ ಪ್ರಭಾಕರ್ ಕೊರೆ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಲಿಂಗರಾಜ ಕಾಲೇಜು ಆವರಣದಲ್ಲಿ ಸಮಾವೇಶಗೊಂಡ ಶಿಕ್ಷಕರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಮನವಿ ಸಲ್ಲಿಸಿದರು. ಮಹಾಂತೇಶ ಕವಟಗಿಮಠ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆ ಸೇವೆ ಸಲ್ಲಿಸುತ್ತಿರುವ ನೌಕರರಿಗೂ ಮತ್ತು ಸರ್ಕಾರಿ ಶಿಕ್ಷಣ …

Read More »

ಬೆಳಗಾವಿಯಲ್ಲಿ ಚೌಕ ಕನ್ನಡ ಚಿತ್ರದ ಪ್ರಮೋಶನ್…

ಬೆಳಗಾವಿಯಲ್ಲಿ ಚೌಕ..ಚಿತ್ರದ ಕ್ಯಾಂಪೇನ್ ಬೆಳಗಾವಿ- ೫೦ ನೇ ದಿನ ಯಶಸ್ವಿ ಪ್ರದರ್ಶನದಲ್ಲಿ ಸಾಗಿರುವ ಕನ್ನಡ ಚಿತ್ರ ಚೌಕ ಚಿತ್ರದ ಕಲಾವಿದರ ತಂಡ ಬೆಳಗಾವಿಗೆ ಬಂದಿದೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ನಿರ್ದೇಶಕ ತರುಣ ಸುಧೀರ್ ಮಾತನಾಡಿ ಚೌಕ ಚಿತ್ರಕ್ಜೆ ಉತ್ತರ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಚಿತ್ರ ತಂಡ ಹಗಲಿರಳು ಶ್ರಮಿಸಿ ಅತ್ಯುತ್ತಮ ಚಿತ್ರ ನೀಡಿದೆ ಪ್ರೇಕ್ಷರಿಂದ ಅಪಾರ ಮೆಚ್ಚುಗೆ ವ್ಯಕ್ತ ವಾಗಿದೆ ಅದಕ್ಕೆ ನಾವು ಚಿರ ಋಣಿ ಎಂದರು ಚಿತ್ರದ …

Read More »

17 ರಿಂದ ಬೆಳಗಾವಿಯಲ್ಲಿ ರೋಟರಿ ಸಪ್ತಾಹ

17 ರಿಂದ ಬೆಳಗಾವಿಯಲ್ಲಿ ರೋಟರಿ ಸಪ್ತಾಹ ಬೆಳಗಾವಿ:  123ನೇ ವಷಾ೯ಚರಣೆ ನಿಮಿತ್ತ ಬೆಳಗಾವಿ ರೋಟರಿ ಕ್ಲಬ್ ಫೆ.೧೭ ರಿಂದ ೨೩ರ ವರೆಗೆ ರೋಟರಿ ಸಪ್ತಾಹ ಆಚರಿಸುತ್ತಿದ್ದು, ಏಳು ದಿನಗಳ ವರೆಗೆ ಶಿಕ್ಷಕರಿಗಾಗಿ ಕಂಪ್ಯೂಟರ್ ಸಾಕ್ಷರತೆ, ವಿದ್ಯಾಥಿ೯ಗಳ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕಾಯ೯ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ನ ಕಾಯ೯ಕ್ರಮ ರೂವಾರಿ ಮುಕುಂದ ಭಂಗ್ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ೧೭ ರಂದು ಕನ್ನಡ ಹಿರಿಯ …

Read More »

ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾಗೆ ಸಕಲ ಸಿದ್ಧತೆ

ಬೆಳಗಾವಿ- ಫೆಬ್ರುವರಿ ೧೬ ಗುರುವಾರ ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾ ಏಕ್ ಮರಾಠಾ,ಲಾಕ್ ಮರಾಠಾ ಎಂಬ ಹೆಸರಿನಲ್ಲಿ ಬೃಹತ್ತ ರ್ಯಾಲಿ ನಡೆಯಲಿದ್ದು ವಿವಿಧ ಮರಾಠಾ ಸಂಘಟನೆಗಳು ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ ಎಲ್ಲಿಂದ ಎಲ್ಲಿಗೆ… ಬೆಳಿಗ್ಗೆ ೯ ಘಂಟೆಗೆ ನಗರದ ಶಿವಾಜಿ ಗಾರ್ಡನ್ ದಿಂದ ಆರಂಭವಾಗುತ್ತದೆ ಕಪಿಲೇಶ್ವರ ರಸ್ತೆಯ ಮೂಲಕ ಹೆಮುಕಲಾನಿ ಚೌಕ ಟಿಳಕ ಚೌಕ,ಹುತಾತ್ಮ ಚೌಕ, ಸಮಾದೇವಿ ಗಲ್ಲಿಯ ಮೂಲಕ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ ಎಷ್ಟು …

Read More »

ಫೆ ೧೬ ರಂದು ಭೀಮಗಡ ಅಭಯಾರಣ್ಯಕ್ಕೆ ಬಾಲಭವನದ ಮಕ್ಕಳು..

  ಬೆಳಗಾವಿ: ನಮ್ಮೊಳಗಿರುವ ಕೌಶಲಗಳು ಹೊರಬರಬೇಕಾದರೆ ಅಭ್ಯಾಸ, ಪ್ರಯತ್ನ ಬೇಕು ಎಂದು ಜಿಪಂ ಸಿಇಒ ಆರ್.ರಾಮಚಂದ್ರನ್ ಹೇಳಿದರು. ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್.ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ತತಿಭೆಯನ್ನು ಹೊರಹಾಕಲು ಸ್ಪರ್ಧಾತ್ಮಕ ಚಟುವಟಿಕೆಗಳು ನಡೇಯಬೇಕು ಮಕ್ಕಳಿಗೆ  ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿದರೆ ಮಕ್ಕಳು ಉತ್ತಮ ಭವಿಷ್ಯ ರೂಪುಸಿಕೊಳ್ಳಲು ಸಾಧ್ಯವಿದೆ ಎಂದರು ಬಾಲಭವನದ ಅಧ್ಯಕ್ಷೆ …

Read More »

ಮಾಹಿತಿ ಹಕ್ಕಿನ ಲೇವಡಿ, ರಾಜ್ಯದಲ್ಲಿ ಗುಡ್ಡ ಎಷ್ಟು.? ಬೆಟ್ಟ ಎಷ್ಟು.ಅವುಗಳ ವಿಸ್ತೀರ್ಣ ಎಷ್ಟು..? ಲೆಕ್ಕ ಕೊಡಿ.!

ಬೆಳಗಾವಿ- ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿಗಳನ್ನು ತಮ್ಮ ಇಲಾಖೆಗಳ ವೆಬ್ ಸೈಟ್ ನಲ್ಲಿ ಅಪಡೇಟ್ ಮಾಡಿದರೆ ಸಾರ್ವಜನಿಕರು ಮಾಹಿತಿ ಪಡೆಯಲು ಅನಕೂಲವಾಗುತ್ತದೆ ಅದಕ್ಕಾಗಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗುವದು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತರು ತಿಳಿಸಿದ್ದಾರೆ ಬೆಳಗಾವಿಯಲ್ಲಿ ಎಲ್ಲ ಇಲಾಖೆ ಗಳ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಹಕ್ಕು ಯೋಜನೆಯ ಸಾಧಕ ಭಾದಕಗಳನ್ನು ಆಲಿಸಿದ ಬಳಿಕ ಮಾದ್ಯಮಗಳ …

Read More »

ಬೆಳಗಾವಿ ಜಿಲ್ಲಾ ಪಂಚಾಯತಿ,ಸರ್ಕಾರಿ ಕಾರುಗಳ ಮೋಡಕಾ ಬಝಾರ್..!!!

ಬೆಳಗಾವಿ: ಸರ್ಕಾರಿ ಕಾರ್. ಮೋಡಕಾ ಬಜಾರ್!!! ಜಿಲ್ಲಾ ಪಂಚಾಯಿತಿ ಕಚೇರಿಗೆ ಪ್ರತಿನಿತ್ಯ ಬರುವ ಜನರು ಇಲ್ಲಿ ಧೂಳು ತಿನ್ನುತ್ತ ನಿಂತಿರುವ ವಾಹನಗಳನ್ನು ಕಂಡು ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ‌. ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ಸುಸಜ್ಜಿತ ಜಿಪ್ಸಿ ಕಾರು ಹಾಗೂ ಐದು ಅಂಬಾಸಿಡರ್ ಕಾರುಗಳು ಹಲವಾರು ವರ್ಷಗಳಿಂದ ಧೂಳು ತಿಂದು ತಿಂದು ಕೊಳೆತು ಹೋಗಿವೆ. ಈ ಕಾರುಗಳ ಪರಿಸ್ಥಿತಿಯು ನೋಡಿದರೆ ಇದು ಸರ್ಕಾರಿ ಕಚೇರಿಯೋ ಅಥವಾ ಸರ್ಕಾರಿ ವಾಹನಗಳ‌ ಮೋಡಕಾ ಬಜಾರೋ? ಎಂಬ …

Read More »

ಬೆಳಗಾವಿಯ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರ ಚಿಕಿತ್ಸೆ…

ಬೆಳಗಾವಿ: ತೀವ್ರ ಸ್ವರೂಪದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಬೈಲಹೊಂಗಲದ 62 ವರ್ಷದ ರೋಗಿಗೆ ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ವೈದ್ಯರು ಯಶಸ್ವಿ ಲಿವರ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಡಾ.ರಾಘವೇಂದ್ರ ಸಿ.ವಿ., ಬೆಳಗಾವಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದ ರವೀಂದ್ರ ದೇಸಾಯಿಯವರು ಕಿಬ್ಬೊಟ್ಟೆ ಉಬ್ಬರಿಸಿಕೊಂಡು ನೋವು.ಅನುಭವಿಸುತ್ತಿದ್ದರು. ಮದ್ಯ ಸೇವಿಸದಿದ್ದರೂ ಈ ಕಾಯಿಲೆಗೆ ತುತ್ತಾಗಿದ್ದರು. 2016ರ ಜನವರಿ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ವಿವಿಧ ಪರೀಕ್ಷೆಗೊಳಪಡಿಸಿ …

Read More »

ಹಿಂಡಲಗಾ ಜೈಲಿನಲ್ಲಿ ಡಾನ್ ಗಳ ಮಿಲನ…!

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲು ಕುಖ್ಯಾತ ರೌಡಿಗಳ ಮಿಲನದ ಕೇಂದ್ರವಾಗಿದೆ,ಪೂಜಾರಿ ಗ್ಯಾಂಗು,ಛೋಟಾ ರಾಜನ್ ಗ್ಯಾಂಗು ಜೊತೆಗೆ ಈರಪ್ಪನ್ ಗ್ಯಾಂಗಿನ ಕುಖ್ಯಾತರೆಲ್ಲರೂ ಹಿಂಡಲಗಾ ಜೈಲಿನಲ್ಲಿದ್ದಾರೆ ಅಂಡರ್ ವರ್ಡ ಡಾನ್ ಗಳ ಚೇಲಾಗಳು ಒಂದೇ ಜೈಲಿನಲ್ಲಿ ಇರುವುದರಿಂದ ಜೈಲಿನಲ್ಲಿಯೇ ಎಲ್ಲರೂ ಸೇರಿಕೊಂಡು ಸ್ಕೇಚ್ ಹಾಕುವ ಸಾಧ್ಯತೆಗಳೇ ಹೆಚ್ಚಾಗಿವೆ ಅಂಡರ್ ವರ್ಡ ಡಾನ್ ಗಳ ಜೊತೆಗೆ ಈರಪ್ಪನ್ ಗ್ಯಾಂಗಿನ ರೌಡಿಗಳು ಇದೇ ಜೈಲಿನಲ್ಲಿರುವದು ವಿಶೇಷವಾಗಿದೆ ಇಂತಹ ಕುಖ್ಯಾತರನ್ನು ಒಂದೇ ಜೈಲಿನಲ್ಲಿ ಇಡುವದು ಎಷ್ಟೊಂದು ಸೂಕ್ತ …

Read More »