LOCAL NEWS

ದೆವ್ವಿನ ಮನೆ ಎಂದು ಭಯ ಹುಟ್ಟಿಸಿದ್ದ

ಬೆಳಗಾವಿ- ಬೆಳಗಾವಿಯ ಶೆಟ್ಟಿಗಲ್ಲಿಯ ಮನೆಯಲ್ಲಿ ಆನೆ ಸಾರಂಗು ಚಿಗರೆಯ ಕೋಡುಗಳನ್ನು ಆನೆ ದಂತಗಳನ್ನು ಬಚ್ಚಿಟ್ಟು ಆ ಮನೆಯ ಸಮೀಪ ಯಾರೊಬ್ಬರು ಸುಳಿಯದಂತೆ ಇದು ದೆವ್ವಿನ ಮನೆ ಎಂದು ಗಲ್ಲಿಯ ಜನರಲ್ಲಿ ಭಯ ಹುಟ್ಟಿಸಿದ್ದ ಕೋತ್ವಾಲ ಗಲ್ಲಿಯ ಸಲೀಂ ಚಮಡೆವಾಲೆಯ ಕರಾಮತ್ತು ಈಗ ಬಯಲಿಗೆ ಬಂದಿದೆ ಶೆಟ್ಟಿಗಲ್ಲಿಯ ಈ ಭೂತದ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕೋಡುಗಳನ್ನು ಬಚ್ಚಿಟ್ಟು ಇವುಗಳನ್ನು ಚೀನಾ ಸೇರಿದಂತೆ ಅರಬ್ ರಾಷ್ಟ್ರಗಳಿಗೆ ಸಲೀಂ    ಚಮಡಿವಾಲೆ ರಫ್ತು …

Read More »

ಬೆಳಗಾವಿಯ ಶೆಟ್ಟಿಗಲ್ಲಿಯಲ್ಲಿ ಗೂಡ್ಸ ರಿಕ್ಷಾ ತುಂಬ ಸಾರಂಗಿನ ಕೋಡು ವಶ

ಬೆಳಗಾವಿ -ಸಿಸಿಐಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸಾರಂಗ ಕೊಂಬು, ಪೆಂಗ್ವಲಿಯನ್ ಚಿಪ್ಪು, ೨ ಆನೆ ಕೋರಿ, ಹುಲಿ ಉಗುರು ಸೇರಿದಂತೆ ಕೋಟ್ಯಾಂತರ ರೂ ಬೆಲೆ ಬಾಳುವ ಕಾಡು ಪ್ರಾಣಿಗಳ ಅಂಗಾಂಗಗಳನ್ನು ವಶಪಡಿಸಿಕೊಂಡಿದ್ದಾರೆ ಬೆಳಗಾವಿಯ ಶೆಟ್ಟಿ ಗಲ್ಲಿಯಲ್ಲಿರುವ ದೆವ್ವದ ಮನೆಯಲ್ಲಿ ಕಾಡು ಪ್ರಾಣಿಗಳ ಕೋಡುಗಳನ್ನು ಆನೆ ದಂತಗಳನ್ನು ಸಂಗ್ರಹಿಸಿ ಇಡಲಾಗಿತ್ತು ಟ್ರಾಫಿಕ್ ಸಿಪಿಐ ಜಾವೇದ ಮುಶಾಪೂರೆ ಅವರು ನೀಡಿದ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ಮಾಡಿರುವ ಸಿಸಿಐಬಿ ಪೋಲಿಸರು …

Read More »

ಹುದಲಿ ಸಕ್ಕರೆ ಕಾರ್ಖಾನೆಯ ಬಾಯಲರ್ ಪ್ರದೀಪನ

ಬೆಳಗಾವಿ-ರಾಜಕಾರಣದಲ್ಲಿ ಸಾಧನೆ ಮಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಸತೀಶ ಜಾರಕಿಹೊಳಿ ಅವರು ಸಕ್ಕರೆ ಉದ್ಯಮದಲ್ಲಿಯೂ ಸದ್ದಿಲ್ಲದೇ ಸಾಧನೆ ಮಾಡುತ್ತಿದ್ದಾರೆ ಸತೀಶ ಶುಗರ್ಸ ಹೆಸರಿನಲ್ಲಿ ಸಕ್ಕರೆ ಉದ್ಯಮಕ್ಕೆ ಕಾಲಿಟ್ಟ ಸತೀಶ ಜಾರಕಿಹೊಳಿ ಈ ಕ್ಷೇತ್ರದಲ್ಲಿ ತಮ್ಮ ಕದಂಬ ಬಾಹುಗಳನ್ನು ಚಾಚುವಲ್ಲಿ ಯಶಸ್ವಿಯಾಗಿದ್ದಾರೆ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಮಹಾತ್ಮಾ ಗಾಂಧೀಜಿ ಅವರು ಪಾದಸ್ಪರ್ಷ ಮಾಡಿದ ಗ್ರಾಮದಲ್ಲಿ ಸತಿಶ ಜಾರಕಿಹೊಳಿ ಅವರು ಅತ್ಯಾಧುನಿಕ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿದ್ದು ದಸರಾ ಹಬ್ಬದ ದಿನ ಕಾರ್ಖಾನೆಯ …

Read More »

ಕುಂದಾನಗರಿಯಿಂದ ಗಾಂಧೀನಗರಕ್ಕೆ ಜಯಸೂರ್ಯ

 ಬೆಳಗಾವಿ-ಪ್ರತಿಭೆಯೊಂದು ಇದ್ದರೆ ಎಲ್ಲಿಯಾದರೂ ಮನ್ನಣೆ ಸಿಗುತ್ತೆ ಅನ್ನುವ ಮಾತು ಮತ್ತೊಮ್ಮೆ ನಿಜವಾಗಿದೆ. ಕುಂದಾನಗರಿಯಿಂದ ಗಾಂಧಿ ನಗರಕ್ಕೆ ಮತ್ತಷ್ಟೂ ಹೊಸ ಪ್ರತಿಭೆಗಳು ಎಂಟ್ರಿ ಕೊಟ್ಟು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವ ದಿನಗಳು ಸನ್ನೀಹಿತವಾಗಿವೆ. ಬಹುತೇಕ ಬೆಳಗಾವಿಯ ಜಿಲ್ಲೆಯ ಮಾಧ್ಯಮ ಮಿತ್ರರೇ ಸೇರಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಆ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.  ಹೌದು… ಬೆಳಗಾವಿಯ ಪತ್ರಕರ್ತ ಸಂತೋಷ ಶ್ರೀರಾಮುಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿ ನಿರ್ದೇಶಿಸಲಿರುವ …

Read More »

ಬೆಳಗಾವಿಯ ಹೊಟೆಲ್ ನಿಯಾಜ್ ಗೆ ಹೊಸ ಲುಕ್ ಹೊಸ ಟೇಸ್ಟ..!

ಬೆಳಗಾವಿ- ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದರೆ ಸಾಕು ಘಮ ಘಮ ಮಸಾಲೆಯ ಸುವಾಸನೆ ಮೂಗಿಗೆ ಬಡಿಯುತ್ತದೆ ಏನಪ್ಪ ಇದು ಇಲ್ಲಿ ಪಕ್ಕದಲ್ಲಿ ಮದುವೆಯ ಅಡುಗೆ ನಡೆಯುತ್ತಿದೆ ಎಂದು ಕೆಲವರು ಅಂದುಕೊಳ್ಳುತ್ತಾರೆ ಗೊತ್ತಿದ್ದವರು ಸೀದಾ ಪಕ್ಕದಲ್ಲಿರುವ ನೀಯಾಜ್ ಹೊಟೆಲ್ ಗೆ ಹೋಗಿ ತರಹ ತರಹದ ತಿನಿಸುಗಳ ರುಚಿ ನೋಡಿ ಮುಂದಿನ ಕೆಲಸಕ್ಕೆ ಹೋಗುತ್ತಾರೆ ಬೆಳಗಾವಿಯ ನಿಯಾಜ್ ಹೊಟೆಲ್ ಎಷ್ಟೊಂದು ಫೇಮಸ್ ಆಗಿದೆ ಎಂದರೆ ಈ ಹೊಟೆಲ್ ಅಡುಗೆಯ ರುಚಿ ಬೆಳಗಾವಿಯಿಂದ …

Read More »

ಬೆಳಗಾವಿ ನಗರದಲ್ಲಿ ರಾಷ್ಟ್ರಾಭಿಮಾನದ ಸಂಚಲನ

ಬೆಳಗಾವಿ- ವಿಜಯದಶಮಿಯ ನಿಮಿತ್ಯ ಪ್ರತಿ ವರ್ಷ ನಡೆಯುವ ಆರ್ ಎಸ್ ಎಸ್ ಪಥ ಸಂಚಲನ ಸೋಮವಾರ ನಡೆಯಿತು ನಗರದ ಲಿಂಗರಾಜ ಮೈದಾನದಿಂದ ಆರಂಭಗೊಂಡ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರಾಭಿಮಾನದ ಸಂದೇಶ ಸಾರಿತು ಅತ್ಯಂತ ಶಿಸ್ತುಬದ್ಧವಾಗಿ ನಡೆದ ರಾಷ್ಟ್ರ ಭಕ್ತರ ಪಥ ಸಂಚಲನ ನಗರದಲ್ಲಿ ಎಲ್ಲರ ಗಮನ ಸೆಳೆಯಿತು ಜನ ರಂಗೋಲಿ ಹಾಕಿ ಆರತಿ ಬೆಳಗಿ ಸ್ವಯಂ ಸೇವಕರನ್ನು ಸ್ವಾಗತಿಸಿದರು ಸ್ವಯಂ ಸೇವಕರ ಪಥ ಸಂಚಲನ ಮಾರುತಿ …

Read More »

ದಸರೆಯ ದಿನ ನಗರ ಪೋಲೀಸ್ ಇಲಾಖೆಯಲ್ಲಿ ದುರ್ಗಾವತಾರ.ಡಿಸಿಪಿ ರಾಧಿಕಾ ಅಧಿಕಾರ ಸ್ವೀಕಾರ

ಬೆಳಗಾವಿ.- ದಸರಾ ಹಬ್ಬದ ಸಂಬ್ರಮ ಆಯುಧ ಪೂಜೆಯ ಶುಭದಿನ ಬೆಳಗಾವಿ ನಗರದ ಕಾನೂನು ಸುವ್ಯೆವಸ್ಥೆ ವಿಭಾಗದ ಡಿಸಿಪಿ ರಾಧಿಕಾ ಅವರು ಅಧಿಕಾರ ಸ್ವೀಕರಿಸಿದರು ಭಗವಾ ಪೇಟಾ ಧರಿಸಿ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ರಾಧಿಕಾ ಅವರು ಅಧಿಕಾರ ಸ್ವೀಕರಿಸಿದರು ಕ್ರೈಂ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಅವರ ಜೊತೆ ಬೆಳಗಾವಿ ನಗರದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮೊದಲ ಬಾರಿಗೆ …

Read More »

ದರ ದುಬಾರಿ ಆದರೂ ಖರೀದಿ ಬರ್ಜರಿ

ಬೆಳಗಾವಿ: ಜಿಟಿ ಜಿಟಿ ಮಳೆಯಲ್ಲೂ ಬೆಳಗಾವಿ ನಗರದಲ್ಲಿ ದಸರಾ ಉತ್ಸವದ ಉತ್ಸಾಹದಲ್ಲಿ ಕೊಂಚೂ ಏರುಪೇರಾಗಿಲ್ಲ. ಹಣ್ಣು ಹಂಪಲ ಹೂ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಬೆಲೆ ದುಭಾರೀಯಾಗಿದ್ದರೂ ಸಹ ಖರೀದಿ ಬರ್ಜರಿಯಾಗಿ ನಡೆಯುತ್ತಿದೆ. ಬೆಳಗಾವಿ ನಗರದ ಮಾರುಕಟ್ಟೆ ಗೆ ದಸರಾ ಹಬ್ಬದ ಕಳೆ ಬಂದಿದೆ. ನಗರದ ಖಡೇಬಜಾರ, ಗಣಪತಿ ಬೀದಿ ಸೇರಿದಂತೆ ಎಲ್ಲಿ ನೋಡಿದಲ್ಲಿ ಹೂ ಮಾಲೆ, ಬಣ್ಣಿಗಿಡದ ತಪ್ಪಲು, ಮಾವಿನ ತಪ್ಪಲು, ಕಬ್ಬುಬಸೇರಿದಂತೆ ಹಣ್ಣು ಹಂಪಲಗಳ ಖರೀದಿ ಜೋರಾಗಿಯೇ …

Read More »

ಅದ್ಭುತವಾದ ಪ್ರತಿಭೆಗೆ ಬೆರಗಾದೆ

ಸ್ನೇಹಿತರೆ, ಆತ್ಮೀಯರೆ, ಸುದ್ದಿ, ವಾರ್ತೆ, ದೇಶದ ಸಮಸ್ಯೆಗಳ ಕುರಿತಾದ ಒಂದಿಷ್ಟು ಚರ್ಚೆಗಳನ್ನು ಹೆಚ್ಚಾಗಿ ಟಿವಿಯಲ್ಲಿ ವೀಕ್ಷಿಸುತ್ತ, ರಿಯಾಟಿಶೋಗಳ ಬಗ್ಗೆ ಬೈದುಕೊಳ್ಳುತ್ತ ಇರುವ ನಾನು ‘ಜಿ ಕನ್ನಡ’ ಚಾನಲ್ ಪ್ರಸಾರ ಮಾಡುತ್ತ ಬಂದ ರಿಯಾಟಿಶೋ ‘ಡ್ರಾಮಾ ಜ್ಯುನಿಯರ್’ ದಲ್ಲಿನ ಮಕ್ಕಳ ಅದ್ಭುತವಾದ ಪ್ರತಿಭೆಗೆ ಬೆರಗಾಗಿ ಆವಾಗ-ಈವಾಗ ಗಮನಿಸುತ್ತ ಬಂದಿದ್ದೆ. ಈ ಶೋನ ಅಂತಿಮ ಘಟ್ಟ ಗದಗದಲ್ಲಿ ಮುಕ್ತಾಯವಾದ ಬಗ್ಗೆ ಇಂದು (ರವಿವಾರ ಅಕ್ಟೋಬರ್ 9) ಈ ಚಾನಲ್ ಪ್ರಸಾರ ಮಾಡಿದ್ದು, ತಾವು …

Read More »

mbbs ಸೀಟು ಕೊಡಿಸುವದಾಗಿ ತ್ರಿಪಾಠಿಗೆ,೪೦ ಲಕ್ಷ ರೂ ಟೋಪಿ

ಬೆಳಗಾವಿ- ಎಂಬಿಬಿಎಸ್ ಸೀಟು ಕೊಡಿಸುವದಾಗಿ ಬೆಳಗಾವಿಯ ಮೂವರು ಖಿಲಾಡಿಗಳು ಕೂಡಿಕೊಂಡು ಮದ್ಯಪ್ರದೇಶದ ಮದನಕುಮಾರ ತ್ರಿಪಾಠಿ ನಲವತ್ತು ಲಕ್ಷ ರೂ ಗಳ ಮಕ್ಮಲ್ ಟೋಪಿ ಹಾಕಿದ ಘಟನೆ ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಬೆಳಗಾವಿಯ ಸಿದ್ಧಾರ್ಥ,ಅಮೀತ ಮಹೇಶ ಎಂಬುವರು ಮದ್ಯಪ್ರದೇಶದ ಡಾ ಮದನಕುಮಾರ ಅವರನ್ನು ಸಂಪರ್ಕಿಸಿ ಬೆಳಗಾವಿಯ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸುವದಾಗಿ ನಂಬಿಸಿ ಆತನಿಂದ ಬರೊಬ್ಬರಿ ನಲವತ್ತು ಲಕ್ಷ ರೂ ಲಪಟಾಯಿಸಿದ್ದು ವಂಚನೆಗೊಳಗಾದ ಮದ್ಯಪ್ರದೇಶದ ಮದನಕುಮಾರ ಈಗ …

Read More »

ಮುಸ್ಲಿಂ ಮನೆತನವಿಲ್ಲ! ಆದರೂ ಹಿಂದೂ ಬಾಂಧವರಿಂದಲೇ ಮಸೀದಿ ನಿರ್ಮಾಣ

ಬೆಳಗಾವಿ: ಇದೊಂದು ಕುಗ್ರಾಮ.  ಆದರೂ, ಭಾವೈಕ್ಯತೆ ಎಂದರೆ ಹೇಗಿರಬೇಕು ಎಂಬುದನ್ನು ಈ ಗ್ರಾಮಸ್ಥರಿಂದ ಕಲಿಯಬೇಕು. ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಮನೆತನ ನೆಲೆಸಿಲ್ಲ.  ಆದರೂ,  ಗ್ರಾಮದ ಹಿಂದೂ ಬಾಂಧವರೇ ಹಣ ಸಂಗ್ರಹಿಸಿ ಮಸೀದಿ ನಿರ್ಮಿಸುವ ಜತೆಗೆ, ಅದೇ ಮಸೀದಿಯಲ್ಲಿ ಪ್ರತಿವರ್ಷ ಮೊಹರಂ ಆಚರಿಸಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಹೀಗೆ ಭಾವೈಕ್ಯತೆ ಸಾರುತ್ತಿರುವುದು ಯಾವ ಗ್ರಾಮ ಗೊತ್ತೇ? ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡದಿಂದ ಐದೇ ಕಿ.ಮೀ. …

Read More »

ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಪವರ್ ಸ್ಟಾರ್..!

ಬೆಳಗಾವಿ-ದೊಡ್ಮನೆ ಹುಡುಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪುನೀತ ರಾಜಕುಮಾರ  ಶನಿವಾರ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿ ಅಭಿಮಾನಿಗಳಿಗೆ ದನ್ಯವಾದ ಹೇಳಿದರು ಮದ್ಯಾಹ್ನ ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ  ಅವರು ವೀರ ರಾಣಿ ಚನ್ನನಮ್ಟಮಾಜಿಯ ಪ್ರತಿ,ಮೆಗೆ ಮಾಲಾರ್ಪಣೆ ಮಾಡಿದರು ಸಾವಿರಾರು ಸಂಖ್ಯಯಲ್ಲಿ ಸೇರಿದ್ದ ಻ವರ ಻ಭಿಮಾನಿಗಳು ಜೋರಾದ ಕರತನಾಡದ ಮೂಲಕ  ಪುನೀತ ರಾಜಕುಮಾರ.ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು ನೆಚ್ಚಿನ ನಟನ ನೋಡಲು  ಸಾವಿರಾರು ಅಭಿಮಾನಿಗಳು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರ …

Read More »

ಐದು ದಿನ ಸರ್ಕಾರಿ ನೌಕರರಿಗೆ ಸಾಲು ಸಾಲು ರಜಾ..ಮಜಾ

ಬೆಳಗಾವಿ- ಸೆಕೆಂಡ್ ಶನಿವಾರದಂದು ವಿಕೆಂಡ್ ಮಜಾ ಸಂಡೇ ಗ್ರೇಟ್ ಹಾಲಿಡೇ ಸೋಮವಾರ ಆಯಧ ಪೂಜೆ ಮಂಗಳವಾರ ದಸರಾ ಬುಧವಾರ ಮೋಹರಂ ಹೀಗೆ ಐದು ದಿನ ಸಾಲು ಸಾಲು ರಜೆ ಬಂದಿರುವದರಿಂದ ಸರ್ಕಾರಿ ನೌಕರರಿಗೆ ಫುಲ್ ಖುಶಿ ಸರದಿ ಹಬ್ಬಗಳು ಸರದಿ ರಜೆಗಳಿಂದಾಗಿ ಐದು ದಿನ ಸರ್ಕಾರಿ ಕಚೇರಿಗಳು ಬಣ ಬಣ ಎನ್ನಲಿವೆ ಬ್ಯಾಂಕುಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿ ಐದು ದಿನ ಕೀಲಿ ನೌಕರರು ಐದು ದಿನ ಜ್ವಾಲಿ ಟ್ರಿಪ …

Read More »

ಕೊಲೆಗೆ ಯತ್ನಿಸಿದ ಆರೋಪಿತರ ಬಂಧನ

ಬೆಳಗಾವಿ- ಮಜಗಾಂವ ಕ್ರಾಸ್ ಹತ್ತಿರ ಸುಳೆಬಾವಿಯ ರಾಜು ಬೆಳಗಾಂವಕರ ಇತನಿಗೆ ಕಣ್ಣಿಗೆ ಖಾರದ ಪುಡಿ ಏರಚಿ, ತಲವಾರದಿಂದ ಕೊಚ್ಚಿ ಸಿನಿಮಯ ರೀತಿಯಲ್ಲಿ ಕೊಲೆ ಮಾಡಲು ಪ್ರಯತ್ನಿಸಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ ರಾಜು ಬೆಳಗಾಂವಕರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಸುಳೆಭಾವಿಯ ಮಹೇಶ ರಾಮಚಂದ್ರ ಮುರಾರಿ, ಶಶೀಕಾಂತ ಭೀಮಶಿ ಮಿಸಾಳೆ ಹಾಗೂ ಆತನ ಸಂಗಡಿಗರಾದ ಗೋಕಾಕದ ಅರ್ಜುನ ತುಕಾರಾಮ ಚಿಕ್ಕೋರ್ಡೆ, ತಾರಿಹಾಳ ಗ್ರಾಮದ ನಾಗರಾಜ ಭೀಮಶಿ ರಾಗಿಪಾಟೀಲ, ಮೋಹನ ಬಾಬು ರಾಗಿಪಾಟೀಲ, …

Read More »

ಮಾಹಿತಿ ಕೊರತೆ-ಅಧಿಕಾರಿಗಳು ತರಾಟೆಗೆ

ಬೆಳಗಾವಿ: ಕೃಷಿ ಹೊಂಡ ಹಾಗೂ ಕೊಳವೆ ಬಾವಿ ನಿರ್ಮಾಣ ಸೇರಿದಂತೆ ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆಯಡಿ ನಿಗದಿತ ಗುರಿಯನ್ನು ಶೇ.100ರಷ್ಟು ಸಾಧಿಸಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳು ಎಸ್‍ಸಿಪಿ/ಟಿಎಸ್‍ಪಿ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೇಷ್ಮೆ ಇಲಾಖೆ, ವಿಶ್ವೇಶ್ವರಯ್ಯ …

Read More »