Breaking News

LOCAL NEWS

ಹುಸಿ ಬಾಂಬ್ ಕರೆ- ಕೋರ್ಟ್ ಆವರಣದಲ್ಲಿ ಆತಂಕ

ಹುಸಿ ಬಾಂಬ್ ಕರೆ- ಕೋರ್ಟ್ ಆವರಣದಲ್ಲಿ ಆತಂಕ ಬೆಳಗಾವಿ-ದುಷ್ಕರ್ಮಿಗಳು ಇಂದು ಬೆಳಗಾವಿ ಜೆಎಂಎಫ್ಸಿ ಕೋರ್ಟ್ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಂ ಕರೆ ಮಾಡಿದ್ದರು. ಇದರಿಂದ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಠೀಯಾಗಿತ್ತು. ಇನ್ನೂ ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೆಎಂಎಫ್ಸಿ ಕೋರ್ಟ್, ಜಿಲ್ಲಾ ಕೋರ್ಟ್ ಆವರಣದಲ್ಲಿ ತಪಾಸಣೆ ನಡೆಸಲಾಯಿತು. ನಂತರ ಇದೊಂದು ಹುಸಿ ಕರೆ ಎಂದು ಪೊಲೀಸರು ಖಚಿತ ಪಡಿಸಿದ್ರು. ಇನ್ನೂ ದೀಢೀರ್ …

Read More »

ಜೀವಕ್ಕೆ ಕುತ್ತು ತಂದ ಸೆಲ್ಫೀ.. ಶಿರೂರ ಡ್ಯಾಮನಲ್ಲಿ ಯುವಕನ ನೀರು ಪಾಲು

ಬೆಳಗಾವಿ: ಗೆಳೆರೊಂದಿಗೆ ಪಿಕ್ನಿಕ್ ಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿ ಫೋಟೊ ಕ್ಲಿಕ್ಕಿಸುವಾಗ ಕಾಲು ಜಾರಿ ನೀರುಪಾಲಲಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಶಿರೂರ್ ಗ್ರಾಮದ ಬಳಿಯಿರುವ ಮಾರ್ಕಾಂಡೇಯ ಜಲಾಶಯದಲ್ಲಿ  ನಡೆದಿದೆ ಘಟನೆಯಲ್ಲಿ. ಬೆಳಗಾವಿ ಮೂಲದ ಶಾಹಿದ್ ಮುನ್ನುರವಾಲೆ ೧೯, ಮೃತ ದುರ್ದೈವಿ. ಬೆಳಗಾವಿಯಿಂದ ಹನ್ನೊಂದು ಜನ ಕಾಲೇಜು ವಿದ್ಯಾರ್ಥಿಗಳು ಪಿಕ್ನಿಕ್ ಗೆ ತೆರಳಿದ್ದರು. ಯಮಕನಮರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.ದಾಖಲಾಗಿದೆ ಸೆಲ್ಫಿ ತೆಗೆಯುವಾಗ ಈ ಯುವಕ ಕಾಲು ಜಾರಿ …

Read More »

ಸಾವಗಾಂವ ರಸ್ತೆಯ ಹೊಟೆಲ್ ನಲ್ಲಿ ಸಿಲಿಂಡರ ಬ್ಲಾಸ್ಟ ತಪ್ಪಿದ ಅನಾಹುತ

ಬೆಳಗಾವಿ-ಬೆಳಗಾವಿ ನಗರದ ಸಾವಗಾಂವ ರಸ್ತೆಯಲ್ಲಿರುವ ರಾಯಲ್ ಹೊಟೆಲ್ ನಲ್ಲಿ ಸಿಲೆಂಡರ್ ಗ್ಯಾಸ ಸ್ಪೋಟಗೊಂಡಿದ್ದು ಹೊಟೆಲ್ ಚಪ್ಪರ ಹಾರಿ ಹೋಗಿದೆ ಬುಧವಾರ ಬೆಳಗಿನ ಜಾವ ಹೊಟೆಲ್ ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಡುಗೆ ಕೋಣೆಯಲ್ಲಿ ಇಡಲಾಗಿದ್ದ ಗ್ಯಾಸ ಸಿಲಿಂಡರ್ ಸ್ಪೋಟಗೊಂಡಿದೆ ಸಿಲಿಂಡರ್ ಸ್ಪೋಟಗೊಂಡ ಕಾರಣ ಹೊಟೆಲ್ ಚಪ್ಪರ ಹಾರಿ ಹೋಗಿ ಐವತ್ತು ಮೀಟರ್ ದೂರದಲ್ಲಿ ಬಿದ್ದಿದೆ ಹೊಟೆಲ್ ಬಂದ್ ಇರುವ ಸಂಧರ್ಭದಲ್ಲಿ ಈ ಘಟನೆ ನಡೆದಿದ್ದರಿಂದ ಯಾವೂದೇ ರೀತಿಯ ಅನಾಹುತ ಸಂಭವಿಸಿಲ್ಲ …

Read More »

ದಲಿತ ನಾಯಕರಿಗೆ ಡಿಸಿ ಕಿವಿಮಾತು

ಬೆಳಗಾವಿ- ಪರಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಭೆಯಲ್ಲಿ ವ್ಯೆಯಕ್ತಿಕ ವಿಷಯಗಳನ್ನು ಚರ್ಚೆ ಮಾಡುವದು ಸರಿಯಲ್ಲ ಸಭೆಯಲ್ಲಿ ಸಮಾಜದ ಅಭಿವೃದ್ಧಿಗೆ ಸಂಬಂದಿಸಿದ ವಿಷಯಗಳನ್ನು ಚರ್ಚೆ ಮಾಡಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸರ್ಕಾರದ ಸವಲತ್ತುಗಳನ್ನು ಬಡ ದಲಿತ ಬಂಧುಗಳಿಗೆ ಕಲ್ಪಿಸುವ ಸೇತುವೆಯಾಗಿ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಜಯರಾಂ ಜಿಲ್ಲೆಯ ದಲಿತ ನಾಯಕರಿಗೆ ಕಿವಿಮಾತು ಹೇಳಿದರು ಬುಧವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ …

Read More »

ಉಪ ಕಾಲುವೆ ಒಡೆದು ಗದ್ದೆಗೆ ನುಗ್ಗಿದ ನೀರು ಅಪಾರ ಬೆಳೆ ಹಾನಿ

  ಬೆಳಗಾವಿ: ಅಥಣಿ ತಾಲೂಕು ಸಪ್ತಸಾಗರ ಗ್ರಾಮ ಕೊರೆದು ಹೋಗುವ ಘಟಪ್ರಭಾ ಎಡದಂಡೆ ಕಾಲುವೆ ಸೋರಿ ತಡರಾತ್ರಿ ಹೊಲಗಳಲ್ಲಿ ನುಗ್ಗಿದೆ. ಕುಡಚಿ ಉಪವಿಭಾಗದಿಂದ ಬರುವ ಜಿಎಲ್ ಬಿಸಿ ಮುಖ್ಯ ಕಾಲುವೆಯ ಉಪಕಾಲುವೆ ರಾಯಭಾಗ ತಾಲೂಕು ಹಾರೂಗೆರೆಯಿಂದ ಅಥಣಿ ತಾಲೂಕಿನ ಸಪ್ತಸಾಗರ, ತೀರ್ಥ ಗ್ರಾಮ ಸೀಳಿಕೊಂಡು ಕೃಷ್ಣಾ ತಟ ಸೇರುತ್ತದೆ. ಈ ಉಪಕಾಲುವೆ ತನ್ನ ಹರಿವಿನ ಸಪ್ತಸಾಗರ ಗ್ರಾಮದ ೧೮ಕೀಮಿ ಬಳಿ ಒಡೆದು ಫಲವತ್ತಾದ ಹೊಲಗಳಿಗೆ ನುಗ್ಗಿ ಹಾನಿ ಮಾಡಿದೆ. ಸರಾಗ …

Read More »

ಗೋಕಾಕ ತಾಲೂಕಿನಲ್ಲಿ, ಹೊಟ್ಟಗೆ ಚಾಕು ಇರಿದು ವ್ಯಕ್ತಿಯ ಕೊಲೆ.

ಬೆಳಗಾವಿ: ಹಳೆ ದ್ವೆಷದ ಹಿನ್ನಲೆಯಲ್ಲಿ ಹೊಟ್ಟಗೆ ಚಾಕು ಇರಿದು ವ್ಯಕ್ತಿಯ ಕೊಲೆ. ಮಾಡಿದ ಘಟನೆ ಗೋಕಾಕ ತಾಲೂಕಿನ ಯಾದವಾಡ ಬಳಿಯ ಮಾನ್ನೊಮಿ ಗ್ರಾಮದಲ್ಲಿ ನಡೆದಿದೆ ಹಳೆಯ ದ್ವೇಷವೇ ಕೊಲೆಗೆ ಕಾರಣ ೆಂದು ಹೇಳಲಾಗುತ್ತಿದೆ,ಮಂಗಳವಾರ ಮದ್ಯರಾತ್ರಿ ಕಿರಾತಕರು 48 ವರ್ಷದ ಕಲ್ಲಪ್ಪ ಜುಲಪಿ  ಎಂಬಾತನಿಗೆ ಗ್ರಾಮದ ಹೊಲದ ಗದ್ದೆಗೆ ಎಳೆದೊಯ್ದು ಆತನ ಹೊಟ್ಟೆಗೆ ಚೂರಿಯಿಂದ  ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಬುಧವಾರ ಬೆಳಗಿನ ಜಾವ ಕೊಲೆ ಪ್ರಕರಣ ಬೆಳಕಿಗೆ ಬರುತ್ತದ್ದಂತೆಯೇ ಗ್ರಾಮದಲ್ಲಿ ಆತಂಕದ ವಾತಾವರಣ …

Read More »

ಕಳ್ಳರ ಕೈ ಚಳಕ ಮೂವತ್ತು ಲಕ್ಷ ರೂ ಮೌಲ್ಯದ ಮೋಬೈಲ್ ಸ್ವಾಹಾ..!

ಬೆಳಗಾವಿ-ಬೆಳಗಾವಿ ನಗರದ  ಮುಜಾವರ ಆರ್ಕಿಡ್ ನಲ್ಲಿರುವ ಸಮ್ ಸಂಗ್ ಹಾಗು ಐಫೋನ  ಶೋರೂಮಗಳ ಶೆಟರ್ ಗಳನ್ನು ಗ್ಯಾಸ ಕಟರ್ ಮೂಲಕ ಕತ್ತರಿಸಿದ ಖದೀಮರು ಸುಮಾರು ಮೂವತ್ತು ಲಕ್ಷ ರೂ ಬೆಲೆಬಾಳುವ ಮೋಬೈಲಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ ಎರಡು ಮೋಬೈಲ ಅಂಗಡಿಗಳನ್ನು ದೋಚಿರುವ ಕಳ್ಳರು ಸುಮಾರು ಹದಿನೈದು ಲಕ್ಷ ರೂಗಳ ಸಮಸಂಗ್ ಮೋಬೈಲ್ ಮತ್ತು ಹದಿನೈದು ಲಕ್ಷ ರೂ ಬೆಲೆಬಾಳುವ ಐ ಫೋನಗಳು ಕಳುವಾಗಿವೆ ಮಂಗಳವಾರ …

Read More »

ಶಾಸಕ ಫೀರೋಜ ಸೇಠ ವಿರುದ್ಧ ಶಂಕರ ಮುನವಳ್ಳಿ ಕಿಡಿ

ಬೆಳಗಾವಿ- ಬೆಳಗಾವಿ ನಗರದ ಕೋರ್ಟ ಆವರಣದ ಎದುರಲ್ಲಿರುವ ಚರ್ಚ ಬದಿಯ ಜಾಗೆಗೆ ಸಂದಿಸಿದಂತೆ ಹೈಕೋರ್ಟ ಆದೇಶ ತಮ್ಮಪರವಾಗಿದ್ದರೂ ಶಾಸಕ ಸೇಠ ಅನಗತ್ಯವಾಗಿ ತಮಗೆ ಕಿರುಕಳ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಆರೋಪಿಸಿದ್ದಾರೆ ಚರ್ಚ ಬದಿಯಲ್ಲಿರುವ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಾಗೆಯಲ್ಲಿ ಅತೀ ದೊಡ್ಡ ಶಾಪಿಂಗ್ ಮಾಲ್ ಹಾಗೂ ದೊಡ್ಡ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸಿಕೊಡುವದು ನಮ್ಮ ಯೋಜನೆಯಾಗಿತ್ತು ಆದರೆ ಶಾಸಕ ಸೇಠ ಈ …

Read More »

ಹಳ್ಳಿ ಮಕ್ಕಳ ಜೊತೆ ಹೆಬ್ಬಾಳಕರ ಬೆಸುಗೆ.. ಸರ್ಕಾರಿ ಶಾಲೆಗೆ ಪ್ರೋಜೆಕ್ಟರ್ ಕೊಡುಗೆ..

ಬೆಳಗಾವಿ-ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಲಕ್ಷ್ಮೀ ತಾಯಿ ಫೌಂಡೇಶನ್ ಸದ್ದಿಲ್ಲದೆ ಅನೇಕ ಸಮಾಜ ಸೇವಾಕಾರ್ಯಗಳನ್ನು ಮಾಡುತ್ತಿದೆ ಬೆಳಗಾವಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಾಗ ಟ್ಯಾಂಕರ್ ಮೂಲಕ ನೀರು ಪೂರೈಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಫೌಂಡೇಶನ್, ಈಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಹೈಟೆಕ್ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಖಾಸಗಿ ಶಾಲೆಗಳ ಮಕ್ಕಳಿಗೆ ಸಿಗುವ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೂ ದೊರೆಯಬೇಕು ಎನ್ನುವ ಸಂಕಲ್ಪದೊಂದಿಗೆ ಸರ್ಕಾರಿ ಶಾಲೆಗಳತ್ತ ಗಮನ ಹರಿಸಿರುವ ಲಕ್ಷ್ಮೀ ಹೆಬ್ಬಾಳಕರ …

Read More »

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾ..ಕಾ..ಮಾ..ಮಾ ಕಹಾನಿ.!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ  ಕಾ ಕಾ ಮಾ ಮಾ ಪ್ರತ್ಯಕ್ಷರಾಗುತ್ತಾರೆ ಇವರಿಬ್ಬರು ಪ್ರತಿ ಸಭೆಯಲ್ಲಿ ಜಗಳಾಡಯತ್ತಾರಯೋ ಅಥವಾ ದೋಸ್ತಿ ಜಗಳವೋ ಅನ್ನೋದು ಆ ಭ್ರಹ್ಮನಿಗೂ ಅರ್ಥ ಆಗುವದಿಲ್ಲ ಈ ಕಾ ಕಾ ಮಾ ಮಾ ಯಾರು ಅಂತೀರಾ ಹಾಗಾದರೆ ಈ ಸುದ್ಧಿ ಓದಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಲವಾರು ರೀತಿಯ ಸ್ಪೇಶ್ಯಾಲಿಟಿ ನೋಡಲು ಸಿಗುತ್ತದೆ ಆಡಳಿತ ಪಕ್ಷದ ನಾಯಕ ಒಂಡರಿ ಪರಬ ಸಭೆಯಲ್ಲಿ ಗಂಟೆ ಗಟ್ಟಲೇ …

Read More »

ಪಾಲಿಕೆ ಅಧಿಕಾರಿಗಳ ವಿರುದ್ಧ ಶಾಸಕ ಸೇಠ ಗರಂ

ಬೆಳಗಾವಿ- ಗಣೇಶ ಉತ್ಸವ,ಬಕರೀದ ಹಬ್ಬದ ಸಂಧರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ  ಮಂಡಿಸಿದ ಅಭಿನಂದನಾ ಠರಾವಗೆ ಶಾಸಕ ಫೀರೋಜ್ ಸೇಠ ತೀರ್ವ ವಿರೋಧ ವ್ಯಕ್ತಪಡಿಸಿ ಪಾಲಿಕೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಪಾಲಿಕೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಇವರಿಗೆ  ಸಿಸ್ಟಂ ಅನ್ನೋದೆ ಗೊತ್ತಿಲ್ಲ ಕೆಲಸ ಆದ ಮೇಲೆ ವರ್ಕ ಆರ್ಡರ್ ಕೊಡ್ತಾರೆ ಒಂದು ಬಿಲ್ಡಿಂಗ್ ಗೆ ಬೋಲ್ಡೆಜರ್ ಹಚ್ತಾರೆ ಪಕ್ಕದ ಬಿಲ್ಡಿಂಗ್ …

Read More »

ಪಾಲಿಕೆಯಲ್ಲಿ ಶಾಹು ಮಹಾರಾಜರ ಭಾವಚಿತ್ರ ಅನಾವರಣ

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸಬಾ ಭವನದಲ್ಲಿ ಶಾಹು ಮಹಾರಾಜರ ಭಾವ ಚಿತ್ರವನ್ನು ಅನಾವರಣ ಮಾಡಲಾಯಿತು ಪಾಲಿಕೆಯ ಸಭಾ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಭಾರತ  ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವ ಚಿತ್ರದ ಜತೆಗೆ ಈಗ ಶಾಹು ಮಹಾರಾಜರ ಭಾವ ಚಿತ್ರ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ರಾರಾಜಿಸಲಿದೆ ಪಾಲಿಕೆಯ ಸಾಮಾನ್ಯ ಸಭೆಯ ಆರಂಭದಲ್ಲಿ ಮೇಯರ್ ಸರೀತಾ ಪಾಟೀಲ ಉಪ ಮೇಯರ್ ಸಂಜಯ …

Read More »

ಬೆಳಗಾವಿಯ ಅಟೋ ನಗರದಲ್ಲಿ ವ್ಯಕ್ತಿಯ ಕೊಲೆ

ಬೆಳಗಾವಿ-ಬೆಳಗಾವಿಯ ನಗರದ ಅಟೋ ನಗರದ ಬಳಿ ೩೩ ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ಒಂಬತ್ತು ಘಂಟೆಗೆ ನಡೆದಿದೆ ಕೊಲೆಯಾದ ವ್ಯಕ್ತಿಯನ್ನು ೩೩ ವರ್ಷದ ವಿಶಾಲ ಭಾತಖಾಂಡೆ ಎಂದು ಗುರುತಿಸಲಾಗಿದೆ ಮಾಳಮಾರುತಿ ಠಾಣೆಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದುಕೊಲೆಗೆ ಕಾರಣ ತಿಳಿದು ಬಂದಿಲ್ಲ ವಿಶಾಲ ಭಾತಖಾಂಡೆಯ ಹೊಟ್ಟೆಗೆ ಚೂರಿ ಹಾಕಲಾಗಿದೆ ಎಂದು ಹೇಳಲಾಗಿದ್ದು ಪೋಲೀಸರು ಮೃತ ವ್ಯಕ್ತಿಯ ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ ಎಂದು ತಿಳಿದು …

Read More »

ವರ್ಷ ಐದು ಜ್ಞಾನ ಐವತ್ತದು,ಫಟಾ ಫಟ್ ಉತ್ತರ ಕೊಡುವ ಕಾಲಿಚರಣ

ಬೆಳಗಾವಿ- ಇತ ಬೆಳಗಾವಿ ನಗರದ ಪ್ರತಿಷ್ಠಿತ ಸೇಂಟ ಪಾಲ್ಸ ಶಾಲೆಯಲ್ಲಿ ಯು ಕೆಜಿ ಯ ವಿದ್ಯಾರ್ಥಿ ಇವನಲ್ಲಿರುವ ಜ್ಞಾನ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತದೆ ಬೆಳಗಾವಿಯ ಪುಲಬಾಗ ಗಲ್ಲಿಯಲ್ಲಿರುವ ಕಾಲಿಚರಣ ಸಂದೀಪಚೌಗಲೆಯ ವಯಸ್ಸು ಐದು ಆದರೆ ಜ್ಞಾನ ಮಾತ್ರ ಐವತ್ರರದು ಈತ ಜಗತ್ರಿನಲ್ಲಿ ಎಷ್ಟು ರಾಷ್ಟ್ರಗಳಿವೆ ಅವುಗಳ ರಾಜಧಾನಿ ಯಾವುದು ಭಾರತದ ಪ್ರಧಾನಿಗಳು ಯಾರು ರಾಷ್ಟ್ರಪತಿಗಳು ಯಾರು ರಾಜ್ಯದ ರಾಜಧಾನಿ ಯಾವುದು ಅಂತಾ ಕೇಳಿದರೆ ಈ ಪುಠಾಣಿ ಫಟಾ ಪಟ್ ಉತ್ತರ …

Read More »

ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ

ಪಾಲಿಕೆ ಆಯುಕ್ತರಿಂದ ಸಿಟಿ ರೌಂಡ್ಸ ಬೆಳಗಾವಿ-ಸದ್ದಿಲ್ಲದೇ ಶನಿವಾರ ಬೆಳಿಗ್ಗೆ ಅಧಿಕಾರ ಸ್ವಿಕರಿಸಿದ ಪಾಲಿಕೆ ಆಯುಕ್ತ ಶಶಿಧರ ಕುರೇರ ಭಾನುವಾರ ರಜಾ ದಿನವಾಗಿದ್ದರೂ ಬೆಳಿಗ್ಗೆ ಆರು ಘಂಟೆಗೆ ಧಿಡೀರನೇ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ವಚ್ಛತಾ ಕಾಮಗಾರಿಗಳನ್ನು ಪರಿಶೀಲಿಸಿದರು ವಡಗಾವಿ ಖಾಸಬಾಗ ಸೇರಿದಂತೆ ಇತರ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಯಾವ ಸ್ಥಳದಲ್ಲಿ ಎಷ್ಟು ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳೇನು ಖುದ್ದಾಗಿ ತಿಳಿದುಕೊಂಡರು …

Read More »