Home / BGAdmin (page 602)

BGAdmin

ಬಹುಗ್ರಾಮಗಳ ಯೋಜನೆಗಳಿಗೆ 180 ಕೋಟಿ ಬೇಕು

ಬೆಳಗಾವಿ–ಶನಿವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಕುರಿತು ಚರ್ಚೆ ನಡೆಯಿತು ಜಿಲ್ಲೆಯಲ್ಲಿ ಹಲವಾರು ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ನಡೆಯುತ್ತಿದ್ದು ಅನುದಾನದ ಕೊರತೆಯಿಂದ ಕಾಮಗಾರಿಗಳ ಅನುಷ್ಠಾನಕ್ಕೆ ತೊಂದರೆ ಅಗುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು ಸಭೆಯಲ್ಲಿ ಶಾಸಕರಾದ ಶಶಿಕಲಾ ಜೊಲ್ಲೆ.ಐಹೊಳೆ,ಪಿರಾಜು ಸೇರಿದಂತೆ ಹಲವಾರು ಜನ ಶಾಸಕರು ಚರ್ಚೆಯಲ್ಲಿ ಭಾಗವಹಿಸಿ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗ:ಳ ವಿಳಂಬದ ಬಗ್ಗೆ …

Read More »

ಹೆಗಲ ಮೇಲೆ ಹಸಿರು ರುಮಾಲ್..ಕೈಯಲ್ಲಿ ಬಾರಕೋಲ್..ಸಕಾರಕ್ಕೆ ಅನ್ನದಾತನ ಸವಾಲ್..!

ಬೆಳಗಾವಿ- ಕಳಸಾ ಬಂಡೂರಿ, ಮಹಾದಾಯಿ ರೈತರ ಸಾಲ ಮನ್ನಾ, ಕಬ್ಬಿನ ಬಾಕಿ ಬಿಲ್ ಪಾವತಿ,ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟಣೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿರುವ ಹೋರಾಟ ವರ್ಷ ಪೂರ್ಣಗೊಳಿಸಿದೆ ಹೋಎಆಟಕ್ಕೆ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೆಗಲ ಮೇಲೆ ಹಸಿರು ಟಾವೆಲ್ ಹಾಕಿಕೊಂಡು ಕೈಯಲ್ಲಿ ಬಾರಕೋಲ್ ಹಿಡಿದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತ …

Read More »

ಬೆಳಗಾವಿ ಜಿಲ್ಲೆಯಲ್ಲಿ ಭಾರತ ಬಂದ್ ನಿರಸ ಪ್ರತಿಕ್ರಿಯೆ

.ಬೆಳಗಾವಿ-ಇಂದು ದೇಶವ್ಯಾಪಿ ಕಾರ್ಮಿಕ ಸಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ಬೆಳಗಾವಿ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಕಾಮಿ೯ಕ ಸಂಘಟನೆಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿವೆ. ಆದ್ರೆ ಕಾಮಿ೯ಕ ಒಕ್ಕೂಟಗಳ ಮುಷ್ಕರಕ್ಕೆ ಕುಂದಾ ನಗರಿ ಬೆಳಗಾವಿಯಲ್ಲಿ ಹಲವು ಸಂಘಟನೆಗಳು ಸಾಂಕೇತಿ ಪ್ರತಿಭಟನೆ ನಡೆಸಲಿವೆ. ಹೀಗಾಗಿ ಬೆಳಗ್ಗೆಯಿಂದಲೇ ಬಸ್ ಸಂಚಾರ, ಆಟೋ ಸಂಚಾರ, ಹೋಟೆಲ್ ಎಂದಿನಂತೆ ಕಾಯಾ೯ರಂಭ ಮಾಡಿವೆ. ಕಾಮಿ೯ಕರ ಮುಷ್ಕರವನ್ನು ಬೆಂಬಲಿಸಿ, ವಿವಿಧ …

Read More »

ಖಡಕ್ ಗಲ್ಲಿಯ ರಾಜನಿಗೆ 7 ದಶಕಗಳಿಂದ ಒಂದೇ ಆಕಾರ.. ಒಬ್ಬನೇ ಮೂರ್ತಿಕಾರ..!

ಬೆಳಗಾವಿ-ಗಡಿ ಭಾಗದ ಬೆಳಗಾವಿ ನಗರದಲ್ಲಿ ಸಾರ್ವಜನಿಕ ಗಣೇಶ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ವೈಶಿಷ್ಟಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ ಮಹಾರಾಷ್ಟ್ರದ ಪೂನೆ ಹೊರತು ಪಡಿಸಿದರೆ ಬೆಳಗಾವಿಯಲ್ಲಿ ವೈಭವದಿಂದ ಹಬ್ಬವನ್ನು ಆಚರಿಸಲಾಗುತ್ತದೆ ಸಾರ್ವಜನಿಕ ಗಣೇಶ ಉತ್ಸವದ ರೂವಾರಿ ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಪ್ರತಿಷ್ಟಾಪಿಸಿದ ಗಣೇಶ ಮಂಡಳಿಯೂ ಬೆಳಗಾವಿ ನಗರದಲ್ಲಿದೆ ನಗರದಲ್ಲಿ 300 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಊತ್ಸವ ಮಂಡಳಗಳು ಇವೆ ಇದರಲ್ಲಿ ಖಡಕ್ ಗಲ್ಲಿಯ ಗಣೇಶ ಅನೇಕ ವೈಶಿಷ್ಟಗಳನ್ನು ಹೊಂದಿದೆ 1949 …

Read More »

ಶಾಲಾ ಕಾಲೇಜುಗಳಿಗೆ ರಜೆ ಇಲ್ಲ..

ಬೆಳಗಾವಿ-ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟಣೆಗಳು ಸೆಪ್ಟೆಂಬರ 2 ರಂದು ಭಾರತ ಬಂದ್‍ಗೆ ಕರೆ ನೀಡಿದ್ದು ಈ ದಿನ ಬೆಳಗಾವಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ತಿಳಿಸಿದ್ದಾರೆ ಶುಕ್ರವಾರ ಎಂದಿನಂತೆ ಸರ್ಕಾರಿ ಕಚೇರಿಗಳು ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ

Read More »

8ವರ್ಷಗಳಿಂದ ಈ ಬಾಲಕಿ ಅನ್ನ ಮುಟ್ಟಿಲ್ಲ. ..!

ಬೆಳಗಾವಿ-ಅದು ಬಂದಲ್ಲಾ, ಎರಡಲ್ಲಾ ಬರೋಬರಿ 18ವರ್ಷಗಳಿಂದ ಈ ಬಾಲಕಿ ಅನ್ನ ಮುಟ್ಟಿಲ್ಲ. ಇವಳಿಗೆ ಊಟ ತಿಂಡಿ ಅಂದ್ರೆ ಅಲರ್ಜಿ. ಪಾರ್ಲೆ ಜೀ ಬಿಸ್ಕೇಟು..ಇದೇ ಅವಳ ಜೀವಾಳವಾಗಿದೆ. ಇಂತಹ ಬಾಲಕಿಯನ್ನ ಸಾಕುವುದೇ ಬಡ ತಂದೆ ತಾಯಿಗಳಿಗೆ ಬಾರವಾಗಿತ್ತು. . ಈ ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗುತದತ್ದ್ಂತೇಯೇ ಬೆಳಗಾವಿ ಲೆಕ್ ವಿವ್ ಆಸ್ಪತ್ರೆಯ ವೈದ್ಯರು ಈ ಬಾಲಕಿಗೆ ಆಸ್ಪತ್ರೆಗೆ ಕರೆಯಿಸಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ ಅಷ್ಠೇ ಅಲ್ಲಿ ಬಾಲಕಿಗೆ ಅನ್ನ ತಿನಿಸಲು ಒಂದು …

Read More »

ರೈತರ ಹೋರಾಟಕ್ಕೆ ವರ್ಷ.. ಆಗಲಿಲ್ಲ ರೈತರಿಗೆ ಹರ್ಷ..!

ಬೆಳಗಾವಿ- ಕಳಸಾ ಬಂಡೂರಿ ನಾಲಾ ಯೋಜನೆ ಮಹಾದಾಯಿ ಯೋಜನೆಯ ಅನುಷ್ಠಾನ, ರೈತರ ಸಾಲ ಮನ್ನಾ ಸೇರಿದಂತೆ ಹಲವಾರು ಬೇಡಿಕೆಗಳ ಇಡೇರಿಕೆ ಆಗ್ರಹಿಸಿ ರೈತ ಸಂಘ ಹಾಗು ಹಸಿರು ಸೇನೆ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸೆಪ್ಟೆಂಬರ್ ಎರಡು ಶುಕ್ರವಾರದಂದು ಒಂದು ವರ್ಷ ಪೂರ್ಣಗೊಳ್ಳಲಿದ್ದು ರೈತರು ವಿನೂತನವಾಗಿ ಪ್ರತಿಭಟಿಸಲಿದ್ದಾರೆ ಶುಕ್ರವಾರದಂದು ರೈತರು ಪ್ರದಾನಿ ಹಾಗು ಮುಖ್ಯಮಂತ್ರಿಗಳ ಭಾವಚಿತ್ರಗಳಿಗೆ ತಿಪ್ಪೆ ಎಸೆದು ಬಾರಕೋಲ್ ಚಳವಳಿ ನಡೆಸಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ ಈ ಕುರಿತು …

Read More »

ಕಾಮಗಾರಿ ಗುಣಮಟ್ಟ ಪರಶೀಲನೆಗೆ ವಿಶೇಷ ಜಾಗೃತ ದಳ-ಖಂಡ್ರೆ

ಬೆಳಗಾವಿ-ನಗರ ಸಭೆ ,ಪುರಸಭೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರು ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ವಿಶೇಷ ಜಾಗೃತ ದಳವನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನ ಸ್ವಿಕರಿಸಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಗ್ರಾಮ ಮಟ್ಟದಿಂದ ನಗರ ಪ್ರದೇಶಗಳಿಗೆ ವಲಸೆ ಬರುವದನ್ನು ತಡೆಯಲು ಮೂರನೇಯ ಹಾಗು ನಾಲ್ಕನೇಯ ನಗರೋಥ್ಥಾನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಆದಷ್ಟು ಬೇಗನೆ …

Read More »

ಅಸಲಿ ಚಿನ್ನ ಕದ್ದು ಪರಾರಿಯಾದ ನಕಲಿ ಪೊಲೀಸರು.!

ಬೆಳಗಾವಿ-ಕುಮಾರಸ್ವಾಮಿ ಲೇಔಟ್ ಬಳಿ ನಕಲೀ ಪೊಲೀಸರು ವ್ಯಕ್ತಯೊಬ್ಬನ ಗಮನವನ್ನು ಬೆರೆಕಡೆಗೆ ಸೆಳೆದು ಎರಡು ತೊಲೆ ಬಂಗಾರದ ಸರವನ್ನು ಕದ್ದು ಪರಾರಿಯಾದ ಘಟಣೆ ನಡೆದಿದೆ ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‍ನ 68 ವರ್ಷ ವಯಸ್ಸಿನ ಅಂಕಲ್ ಬಸ್ಸಪ್ಪಾ ಗಂಗಪ್ಪ ಪಟ್ಟಣಶೆಟ್ಟಿ ಅವರು ಗುರುವಾರ ವಾಯು ವಿಹಾರಕ್ಕೆಂದು ಮನೆಯಿಂದ ಹೊರಗೆ ಬಂದಿದ್ದರು ಅಷ್ಟರಲ್ಲಿ ಎದುರಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಕಲ್ ನಗರದಲ್ಲಿ ದಂಗೆಯಾಗುತ್ತಿದೆ ನಿಮ್ಮ ಚಿನ್ನದ ಸರವನ್ನು ಜೇಬಿನಲ್ಲಿ ಇಟ್ಟುಕೊಳ್ಳಿ ನೀವು …

Read More »

ಸೆ 1 ರಂದು ಸಚಿವ ಖಂಡ್ರೆ ಬೆಳಗಾವಿಗೆ

ಕರ್ನಾಟಕ ರಾಜ್ಯದ ಪೌರಾಡಳಿತ ಹಾಗೂ ಸಾರ್ವಜನಿಕರ ಉದ್ದಿಮೆಗಳ ಸಚಿವರಾದ ಶ್ರಿ ಈಶ್ವರ ಬಿ. ಖಂಡ್ರೆ, ಅವರು ಸೆಪ್ಟೆಂಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿ ಸುವರ್ಣ ಸೌಧದ ಸಭಾಂಗಣದಲ್ಲಿ ಬೆಳಗಾವಿ ವಿಭಾಗೀಯ ಪೌರಾಡಳಿತ ಇಲಾಖಾ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲಾನಾ ನಡೆಸುವರು.

Read More »