Home / LOCAL NEWS (page 202)

LOCAL NEWS

ವಿಗ್ ಹಾಕೊಂಡು,ಹೈಟ್ ಹೆಚ್ಚಿಸಿಕೊಂಡ,ಹೈಟೆಕ್ ವಂಚಕ ಅರೆಸ್ಟ್….!!!

ಬೆಳಗಾವಿ- ವಿಗ್ ಹಾಕೊಂಡು ಹೈಟ್ ಹೆಚ್ಚಿಸಿಕೊಂಡ ಹೈಟೆಕ್ ವಂಚಕ ಕೊನೆಗೂ ಪೋಲೀಸರ ಅತಿಥಿಯಾಗಿದ್ದಾನೆ.. ಪೊಲೀಸರಿಗೆ ಚೇಳೆ ಹಣ್ಣು ತನ್ನಿಸಿ ಪೊಲೀಸರಾಗಲು ಯತ್ನಿಸಿದ ಇಬ್ಬರು ಹೈಟೆಕ್ ವಂಚಕರು ಜೈಲು ಪಾಲಾಗಿದ್ದಾರೆ. ಸಬ್ ಇನ್ಸ್ಪೆಕ್ಟರ್ ಹುದ್ದೆಯ ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಫಿಜಿಕಲ್ ಟೆಸ್ಟ್ ನಡೆಯುವ ಸಂಧರ್ಭದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಮಚ್ಚೆ ಕೆ ಎಸ್ ಆರ್ ಪಿ ಮೈದಾನದಲ್ಲಿ ಫಿಜಿಕಲ್ ಟೆಸ್ಟ್ ಪರೀಕ್ಷೆ ನಡೆಯುವಾಗ ಎತ್ತರ ಕಡಿಮೆ ಹಿನ್ನೆಲೆಯಲ್ಲಿ ಖತರನಾಕ್ ಐಡಿಯ ಮಾಡಿದ್ದ …

Read More »

ಬಹುತೇಕ ಪಕ್ಷದ ಚಿಹ್ನೆಯ ಮೇಲೆ ಪಾಲಿಕೆ ಗುದ್ಧಾಟ…..!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಿದ್ದು,ಈ ಚುನಾವಣೆ ಬಹುತೇಕ ಪಕ್ಷದ ಚಿಹ್ನೆಯ ಮೇಲೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಜಕೀಯ ಪಕ್ಷಗಳು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಆಧಾರದ ಮೇಲೆ ನಡೆಸುವ ಇಂಗಿತವನ್ನ ವ್ಯೆಕ್ತಪಡಿಸಿದ್ದು ಈ ಎರಡೂ ಪಕ್ಷಗಳು ರಾಜ್ಯ ಅದ್ಯಕ್ಷರ ಜೊತೆ ಸಮಾಲೋಚನೆ ಮಾಡಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಬೆಳಗಾವಿ ಸುದ್ಧಿ ಡಾಟ್ …

Read More »

ಮಹಾಸುದ್ಧಿ‌…ಬೆಳಗಾವಿ ಪಾಲಿಕೆ ಇಲೆಕ್ಷನ್ ಡಿಕ್ಲೇರ್…

ಬೆಳಗಾವಿ- ಅಂತೂ ಇಂತು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಮಹತ್ವದ ತೀರ್ಮಾಣ ಕೈಗಡಿದೆ,ಸೆಪ್ಟೆಂಬರ್ 3 ರಂದು ಬೆಳಗಾವಿ ಪಾಲಿಕೆ ಚುನಾವಣೆಯ ಮತದಾನ ನಡೆಯಲಿದೆ. ಕೊರೋನಾ ಇದೆ,ಕೋವೀಡ್ ಮೂರನೆಯ ಅಲೆ ಬರುತ್ತಿದೆ,ಇಂತಹ ಸಂಧರ್ಭದಲ್ಲಿ ಚುನಾವಣೆ ಘೋಷಣೆ ಮಾಡಲು ಸಾಧ್ಯವೇ ಇಲ್ಲ,ಎಂದು ಪ್ರತಿಪಾದನೆ ಮಾಡುವ ನಾಯಕರಿಗೆ ಕರ್ನಾಟಕ ಸರ್ಕಾರ ಶಾಕ್ ಕೊಟ್ಟಿದೆ. ಸೆಪ್ಟೆಂಬರ್ 3 ರಂದು ಮತದಾನ ಮಾಡಿ ,ಸೆಪ್ಟೆಂಬರ್ 6 ರಂದು ಮತ ಏಣಿಕೆ ನಡೆಯಲಿದೆ. ಈ ಕುರಿತು …

Read More »

ವಿನಯ ಕುಲಕರ್ಣಿಗೆ ಕೊನೆಗೂ ಸಿಕ್ತು ಜಾಮೀನು….!!!

ಬೆಳಗಾವಿ- ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ,ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು ವಿನಯ ಕುಲಕರ್ಣಿ ಅವರ ಅಭಿಮಾನಿಗಳ ಪಡೆಯಲ್ಲಿ ವಿಜಯೋತ್ಸವ,ಶುರುವಾಗಿದೆ. ಕೊಲೆ ಪ್ರಕರಣದ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ವಿನಯ ಕುಲಕರ್ಣಿ ಅವರುಗೆ ಜಾಮೀನು ಸಿಕ್ಕಿರುವ ವಿಷಯ ಈಗ ಅವರ ಅಭಿಮಾನಿಗಳಲ್ಲಿ ಉತ್ಸಾಹದ ವಾತಾವರಣ ಸೃಷ್ಠಿ ಮಾಡಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರುವ ವಿನಯ ಕುಲಕರ್ಣಿ ಅವರನ್ನು ಸ್ವಾಗತಿಸಲು ರಾಜ್ಯದ ಮೂಲೆ,ಮೂಲೆಗಳಿಂದ ಅವರ ಅಭಿಮಾನಿಗಳು …

Read More »

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಂಘಟನೆಯಲ್ಲಿ ‘”ಪ್ರದೀಪ”’

  ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಲು,ಜೊತೆಗೆ ಯುವಕರನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು,ಖಾಲಿ ಇರುವ ಸಂಘಟನಾತ್ಮಕ ಹುದ್ದೆಗಳನ್ನು ತುಂಬಿ,ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯ ಸದ್ದಿಲ್ಲದೇ ನಡೆದಿದೆ‌. ರಾಜ್ಯದ ಕಾಂಗ್ರೆಸ್ ನಾಯಕರು ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಭೂತ್ ಮಟ್ಟದಲ್ಲಿ ಬೆಳೆಸುವ ಪ್ರಕ್ರಿಯೆ ಆರಂಭಿಸಿದ್ದು ಬೆಳಗಾವಿ ಜಿಲ್ಲೆಯಲ್ಲೂ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮೀತಿಯಲ್ಲೂ ಸರ್ಜರಿ ಮಾಡಲಾಗಿದೆ.ನೂರಾರು ಯುವಕರ …

Read More »

ಸುವರ್ಣಸೌಧ ..ಹೊಸ ಭರವಸೆ ಮೂಡಿಸಿದ ಹೊಸ ಮುಖ್ಯಮಂತ್ರಿ….!!!

ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿ ಆಗಿರುವ,ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಕೆಲವು ಮಹತ್ವ ನಿರ್ಧಾರಗಳನ್ನು ತೆಗೆದುಕೊಂಡೇ ಬೆಳಗಾವಿಗೆ ಬರ್ತೀನಿ, ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮೀತಿಯ ಪದಾಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು,ಭೇಟಿಯಾಗಿ,ಬೆಳಗಾವಿಯ ಸುವರ್ಣಸೌಧವನ್ನು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಚರ್ಚೆ ಮಾಡಿ ಮನವಿ ಅರ್ಪಿಸಿದರು. ಬೆಳಗಾವಿಯ ಸುವರ್ಣ ಸೌಧಕ್ಕೆಒಂದು ರೂಪವನ್ನು …

Read More »

ಅಜ್ಞಾತಕ್ಕೆ ಉಳಿಸಲಾದ, ಜನಪರ ನಾಯಕ ಪ್ರಕಾಶ ಹುಕ್ಕೇರಿ

ಬೆಳಗಾವಿ ಜಿಲ್ಲೆಯ ರಾಜಕಾರಣ ಮಹಾರಾಷ್ಟ್ರ ಪ್ರಭಾವ ಸಿಂಡಿಕೇಟ್‌ ಡೆಮಾಕ್ರಸಿ ವ್ಯವಸ್ಥೆಯದು. ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ಸಂಸದರ ವರೆಗೆ ಪ್ರಜಾತಂತ್ರದ ಆಧಾರದ ಮೇಲೆಯೇ ಇಲ್ಲಿಯ ಜನಪ್ರತಿನಿಧಿಗಳು ಆಯ್ಕೆಯಾದರೂ ಆಯ್ಕೆಯಾಗುವ ಹೆಚ್ಚಾನುಹೆಚ್ಚು ನಾಯಕರು ಅನುಕೂಲಸ್ಥರು, ಶ್ರೀಮಂತರು. ಹೀಗಾಗಿ ಇಲ್ಲಿ ಪಾಳೆಗಾರರ ರಾಜಕೀಯ ಪ್ರಭಾವವಿದೆ. ಪಕ್ಷ ರಾಜಕೀಯ ಹೆಸರಿಗೆ ಮಾತ್ರ. ಚುನಾವಣೆ ಬಂದಾಗ ಒಳಗೊಳಗೆ ಏನೆಲ್ಲಾ ಹೊಂದಣಿಕೆಗಳು ನಡೆಯುವುದು ಬೆಳಗಾವಿ ರಾಜಕೀಯ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ಬೆಳಗಾವಿ ಜಿಲ್ಲೆಯಲ್ಲಿ ಪಾಳೆಗಾರರ ರಾಜಕೀಯ ವ್ಯವಸ್ಥೆಯ …

Read More »

ವಿಧಾನಪರಿಷತ್ತಿಗೆ ಬೆಳಗಾವಿಯಿಂದ ತ್ರಿ(ಟ್ರ)ಬಲ್ ರೈಡ್…ಪ್ರಬಲ್ ಫೈಟ್….!!!

ಬೆಳಗಾವಿ- ಜಿಪಂ ತಾಪಂ ಚುನಾವಣೆಯ ಕಾವು ತಣ್ಣಗಾಗುತ್ತಿದ್ದಂತೆಯೇ,ಬೆಳಗಾವಿ ಜಿಲ್ಲೆಯಲ್ಲಿ ವಿಧಾನ ಪರಿಷತ್ತಿನ ಚುನಾವಣೆಯ ಕಾವು ಗಪ್ ಚುಪ್ ಏರುತ್ತಿದೆ.ಸದ್ದಿಲ್ಲದೇ ತಯಾರಿ ನಡೆದಿದ್ದು ಚುನಾವಣೆಗೆ ಅಖಾಡಾ ರೆಡಿಯಾಗುತ್ತಿದೆ. ಬೆಳಗಾವಿ ಜಿಲ್ಲೆಯಿಂದ ಸ್ಥಳೀಯ ಸಂಘ ಸಂಸ್ಥೆಗಳ ಪರವಾಗಿ ವಿಧಾನ ಪರಿಷತ್ತಿಗೆ ಆಯ್ಕೆ ಆಗಿರುವ ಮಹಾಂತೇಶ್ ಕವಟಗಿಮಠ,ಹಾಗೂ ವಿವೇಕರಾವ್ ಪಾಟೀಲ ಅವರ ಅವಧಿ ಪೂರ್ಣಗೊಳ್ಳಲಿದ್ದು ಜನೇವರಿ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದ್ದು ಬೆಳಗಾವಿ ಜಿಲ್ಲೆಯ ಪ್ರಬಲ ನಾಯಕರು ಸೆಡ್ಡು ಹೊಡೆಯಲು ತಾಲೀಮು ನಡೆಸಿದ್ದಾರೆ. …

Read More »

ಗೋವೀಂದ್ ಕಾರಜೋಳ ಅವರಿಗೆ ಬಂಪರ್ …

ಬೆಳಗಾವಿ- ತುಮಕೂರಿನ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ರಾತ್ರಿ 11-30 ಕ್ಕೆ ಬೆಂಗಳೂರಿಗೆ ಮರಳಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮದ್ಯರಾತ್ರಿ ಸಚಿವರಿಗೆ ಖಾತೆ ಹಂಚಿಕೆಯ ಪಟ್ಟಿ ರೆಡಿ ಮಾಡಿ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಿದ್ದಾರೆ. ರಾತ್ರಿ ಬೆಂಗಳೂರಿನ ಆರ್.ಟಿ ನಗರದಲ್ಲಿರುವ ಖಾಸಗಿ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಸಚಿವ ಮುರುಗೇಶ್ ನಿರಾಣಿ,ಮತ್ತು ವಿ‌.ಸೋಮಣ್ಣವರ ಜೊತೆಗಿದ್ದರು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವೀಂದ್ ಕಾರಜೋಳ ಅವರಿಗೆ …

Read More »

ಬೆಳಗಾವಿ ನಗರದಲ್ಲಿ ಖಡಕ್ ವಿಕೆಂಡ್ ಕರ್ಫ್ಯು….

ಬೆಳಗಾವಿ- ಅಗತ್ಯ ವಸ್ತುಗಳ ಅಂಗಡಿ ಮುಗ್ಗಟ್ಟುಗಳನ್ನು ಹೊರತು ಪಡಿಸಿ ಉಳಿದೆಲ್ಲ ವಹಿವಾಟು,ವ್ಯಾಪಾರ ಬೆಳಗಾವಿ ನಗರದಲ್ಲಿ ಸಂಪೂರ್ಣವಾಗಿ ಸ್ತಭ್ಧವಾಗಿದೆ. ಅಟೋಗಳು ರಸ್ತೆಗೆ ಇಳಿಳಿದಿಲ್ಲ,ಅಂಗಡಿಗಳು ಬಾಗಿಲು ತೆರದಿಲ್ಲ,ಎಪಿಎಂಸಿಯಲ್ಲಿ ತರಕಾರಿ ಖರೀಧಿ ಮಾಡಲು ಬೀದಿ ವ್ಯಾಪಾರಿಗಳೇ ಬಂದಿಲ್ಲ. ಬಸ್ಸಿನಲ್ಲಿ ಪ್ರಯಾಣಿಕರೇ ಇಲ್ಲ, ರಸ್ತೆಗಳ ಮೇಲೆ ಎಂದಿನಂತೆ ವಾಹನಗಳ ಓಡಾಟವೂ ಇಲ್ಲ,ಇದು ಬೆಳಗಾವಿ ನಗರದ ವಿಕೆಂಡ್ ಕರ್ಫ್ಯು ಚಿತ್ರಣ… ಖಡಕ್ ಕರ್ಫ್ಯು ಜಾರಿ ಮಾಡಲು ಖಾಕಿ ಪಡೆ ಬೆಳ್ಳಂ ಬೆಳಿಗ್ಗೆ ಫೀಲ್ಡ್ ಗೆ ಇಳಿದಿದೆ.ಅನಗತ್ಯವಾಗಿ ಓಡಾಡುತ್ತಿರುವ …

Read More »