Breaking News
Home / Breaking News (page 153)

Breaking News

ಕಾಂಗ್ರೆಸ್ ಬ್ಲ್ಯಾಕ್ ಮೇಲ್ ಮಾಡುತ್ತಿದೆ ಎಂದು ಆರೋಪ ಮಾಡಿದವರು ಯಾರು ಗೊತ್ತಾ..???

ಬೆಳಗಾವಿ- ರಾಜ್ಯದಲ್ಲಿ ಈಗ ಪಠ್ಯ ಪರಿಷ್ಕರಣೆಯ ಪರ,ಮತ್ತು ವಿರೋಧ ಬಿರುಗಾಳಿ ಬೀಸುತ್ತಿದೆ.ಪಠ್ಯ ಪರಿಷ್ಕರಣೆ ಸಮೀತಿಯ ಕೆಲವು ಸದಸ್ಯರು ರಾಜೀನಾಮೆ ನೀಡುವ ಅಭಿಯಾನ ಆರಂಭಿಸಿದ್ದು,ಅವರ ರಾಜೀನಾಮೆ ಮಂಜೂರು ಮಾಡಿ,ಎನ್ನುವ ಅಭಿಯಾನವನ್ನು ಬಿಜೆಪಿ ನಡೆಸುತ್ತಿದೆ. ಬೆಳಗಾವಿ ಜಿಲ್ಲೆಯ ಖಾನಾಪೂರ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಈ ಕ್ಷೇತ್ರದ ರಾಜಕೀಯ ನಾಯಕರಿಗೆ ನಡುಕ ಹುಟ್ಟಿಸಿರುವ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಈಗ ರಾಜ್ಯ ಬಿಜೆಪಿ ನಾಯಕರ ಗಮನ ಸೆಳೆಯುತ್ತಿದ್ದಾರೆ. ಖಾನಾಪೂರ …

Read More »

ಶ್ಯಾವಗಿ ಎಫೆಕ್ಟ್ ,ಸುವರ್ಣವಿಧಾನಸೌಧದ ಅಂಗಳದಲ್ಲಿ ಬೆಳಗಾವಿ ಡಿಸಿ…

ಸುವರ್ಣ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ: ಸ್ವಚ್ಛತೆ, ಭದ್ರತೆ‌ ಪರಿಶೀಲನೆ ——————————————————————- ಘನತೆ ಕಾಪಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಬೆಳಗಾವಿ- ಸುವರ್ಣ ವಿಧಾನಸೌಧದ ಘನತೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಭದ್ರತೆ, ಸ್ವಚ್ಛತೆ ಸೇರಿದಂತೆ ಒಟ್ಟಾರೆ ನಿರ್ವಹಣಗೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ನಗರದ ಹೊರಹೊಲಯದಲ್ಲಿರುವ ಸುವರ್ಣ ವಿಧಾನಸೌಧಕ್ಕೆ ಬುಧವಾರ(ಜೂ.1) ಅವರು ಭೇಟಿ ನೀಡಿ ಪರಿಶೀಲಿಸಿದರು. ಈ …

Read More »

ನಾಲಾ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ನಗರೋತ್ಥಾನ ಯೋಜನೆ: ನಗರದ ನಾಲಾ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ- ನಗರೋತ್ಥಾನ ಯೋಜನೆಯಡಿ ನಗರದ ಕ್ಲಬ್ ರಸ್ತೆ ಹಾಗೂ ಕಾಲೇಜು ರಸ್ತೆಯಲ್ಲಿ ಕೈಗೊಳ್ಳಲಾಗಿರುವ ನಾಲಾ ಕಾಮಗಾರಿಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪರಿಶೀಲಿಸಿದರು. ಕಾಮಗಾರಿ ಸ್ಥಳಗಳಿಗೆ ಬುಧವಾರ(ಜೂ.1) ಭೇಟಿ ನೀಡಿದ ಅವರು, ಮಳೆಗಾಲದಲ್ಲಿ ನೀರು‌ ಸರಾಗವಾಗಿ ಹರಿದು ಹೋಗುವಂತೆ ಜಾಳಿಗೆಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು. ನಾಲಾ ಹಾಗೂ ರಸ್ತೆ ಪಕ್ಕದಲ್ಲಿ ಜಾಳಿಗೆ ಅಳವಡಿಸುವುದರಿಂದ ನೀರು‌ ಹರಿದು‌ಹೋಗುತ್ತದೆ. …

Read More »

ಸುವರ್ಣ ಅಂಗಳದಲ್ಲಿ ಶ್ಯಾವಗಿ ಒಣಗಿಸಿದ ಮಹಿಳೆ ಕೆಲಸದಿಂದ ವಜಾ…

ಬೆಳಗಾವಿ- ಶ್ಯಾವಗಿ ಒಣಗಿಸಿದ ಮಹಿಳೆಯ ವಿರುದ್ಧ ಕ್ರಮ ಕೈಗೊಂಡಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ ಗುತ್ತಿಗೆದಾರನನ್ನು ರಕ್ಷಣೆ ಮಾಡಿದ್ದಾರೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶಾವಿಗೆ ಒಣಗಿಸಿದ್ದ ಪ್ರಕರಣಕ್ಕೆ ಸಮಂತಿದಿದಂತೆ ಗುತ್ತಿಗೆದಾರನಿಗೆ ಕೇವಲ ನೋಟೀಸ್ ಕೊಟ್ಟು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಬಡಪಾಯಿ ದಿನಗೂಲಿ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದೆ. ಗುತ್ತಿಗೇದಾರ ಮಹಿಳೆಯ ಅಚಾತುರ್ಯದಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿ …

Read More »

ಸಕ್ಕರೆಗೆ…ಅಕ್ಕರೆ, ಸುವರ್ಣ ಅಂಗಳದಲ್ಲಿ ಶ್ಯಾವಗಿ, ಪಾಯಿಸ ಆಗುವದಷ್ಟೇ ಬಾಕಿ…

ಬೆಳಗಾವಿಯ ಸುವರ್ಣಸೌಧದ ಅಂಗಳದಲ್ಲಿ ಶ್ಯಾವಗಿ…..!! ಬೆಳಗಾವಿ- ಉತ್ತರ ಕರ್ನಾಟಕದ ಶಕ್ತಿ ಕೇಂದ್ರ,ಈ ಭಾಗದ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕಿದ್ದ ಬೆಳಗಾವಿಯ ಸುವರ್ಣ ವಿಧಾನಸೌಧ,ಭೂತ ಬಂಗಲೆ ಆಗಿದೆ ಎಂದು ಯೋಚಿಸುವ ಬೆನ್ನಲ್ಲಿಯೇ ಈಗ ಇಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. . ಎರಡು ವರ್ಷಕ್ಕೊಮ್ಮೆ ಮೂರು ವರ್ಷಕ್ಕೊಮ್ಮೆ ಇಲ್ಲಿ ಹತ್ತು ಹನ್ನೆರಡು ದಿನ ಸರ್ಕಾರ ಅಧಿವೇಶನ ಮಾಡುತ್ತದೆ‌. ಅದೊಂದು ಇದೊಂದು ಅಂತಾ ಜಿಲ್ಲಾ ಮಟ್ಟದ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.ಸಿಎಂ ಬೊಮ್ಮಾಯಿ ಹೇಳಿದಂತೆ ಸಕ್ಕರೆ …

Read More »

ಬೆಳಗಾವಿ ಜಿಲ್ಲೆಯ ಇಬ್ಬರು IAS ಪಾಸ್…

ಬೆಳಗಾವಿ- ಇತ್ತೀಚೆಗೆ ನಡೆದ. ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ತೇರ್ಗಡೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಾಹಿತ್ಯ ಎಂ ಅಲದಕಟ್ಟಿ ಯುಪಿಎಸ್ಸಿ ಪರೀಕ್ಷೆಯಲ್ಲಿ 250 ನೇಯ ಇಂಡಿಯಾ ರ್ಯಾಂಕಿಂಗ್ ಪಡೆದಿದ್ದಾರೆ. . ಕುಡಚಿ ಗ್ರಾಮ, ರಾಯಬಾಗ ತಾಲೂಕು ಗಜಾನನ ಬಾಲೆ ಅವರು ಈ ಹಿಂದೆ ಯುಪಿಎಸ್ಸಿ ಎಕ್ಸಾಂ ಪಾಸ್ ಆಗಿ ಇಲಾಖೆಯೊಂದರಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು ಆದ್ರೆ ಈ ಬಾರಿಯೂ ಎಕ್ಸಾಂ ಕುಳಿತು ಕಳೆದ …

Read More »

ಬದಲಾವಣೆಗೆ ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ-ಗೋವೀಂದ್ ಕಾರಜೋಳ

ಬೆಳಗಾವಿ- ಬಬದಲಾವಣೆ ಜಗದ ನಿಯಮ. ಅದೇ ರೀತಿ ಕಾಲಘಟ್ಟದ ಬದಲಾವಣೆಗೆ ತಕ್ಕಂತೆ ಪತ್ರಿಕೋದ್ಯಮದ ಆದ್ಯತೆ ಕೂಡ ಬದಲಾಗಿದೆ. ಹಿಂದೆ ದೇಶಪ್ರೇಮವೇ ಪತ್ರಿಕೋದ್ಯಮದ ಬಂಡವಾಳವಾಗಿತ್ತು. ಇದೀಗ ಆ ಪ್ರೇಮ ಕಡಿಮೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾದ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು.ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ …

Read More »

ದೇವಸ್ಥಾನ ಪ್ರವೇಶ ವಿಚಾರದಲ್ಲಿ ದಲಿತ ಸಮುದಾಯಕ್ಕೆ ಬಹಿಷ್ಕಾರ…!

ಬೆಳಗಾವಿ- ಗ್ರಾಮದ ದ್ಯಾಮವ್ವನ ಜಾತ್ರೆಯಲ್ಲಿ ದಲಿತರಿಗೆ ಗ್ರಾಮದ ಸವರ್ಣೀಯರು ದೇವಸ್ಥಾನ ಪ್ರವೇಶ ಹಾಗೂ ಹಣೆಗೆ ಬಂಡಾರ ಹಚ್ಚದೇ ದಲಿತರಿಗೆ ಬಹಿಷ್ಕಾರ ಹಾಕಿದ ಘಟನೆ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಚಿಕ್ಕ ಮುನ್ನೋಳ್ಳಿ ಗ್ರಾಮದಲ್ಲಿ ನಡೆದಿದೆ.ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ನಂದಗಡ ಠಾಣೆ ಪೋಲಿಸರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸವರ್ಣೀಯರು ಮತ್ತು ದಲಿತರ ನಡುವಿನ ಬಿಕ್ಕಟ್ಟ ಬಗೆಹರಿಸಿ, ಸಂಧಾನಕ್ಕೆ ಯತ್ನ ಮಾಡಿದ್ದಾರೆ. ನಮ್ಮ ಗ್ರಾಮದಲ್ಲಿ ಕ್ಷೌರೀಕರು ದಲಿತರಿಗೆ …

Read More »

ಬೆಳಗಾವಿಯಲ್ಲಿ ನಾಳೆ, ಮೂರು ವರ್ಷದ ಮುನ್ನೋಟ…

ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಮೇ ೨೯ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೆಳಗಾವಿಯ ನೆಹರೂ ನಗರದ ಕೆಎಲ್‌ಇ ಜೀರಗೆ ಸಭಾಭವನದಲ್ಲಿ ಮೂರು ವರ್ಷಗಳ ಮುನ್ನೋಟ ಮತ್ತುಮಾಧ್ಯಮ ಹಾಗೂ ಕಾನೂನು ವಿಷಯ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅಧ್ಯಕ್ಷತೆ ವಹಿಸುವರು. ಜಿಲ್ಲಾಉಸ್ತುವಾರಿ ಸಚಿವ ಗೋವಿಂದ …

Read More »

ಬೆಳಗಾವಿಯ Mango ಮೇಳದಲ್ಲಿ ಶುಗರ್ ಪ್ರೀ ಮಾವು….!!!

ಬೆಳಗಾವಿ- ಬೆಳಗಾವಿ ಮಹಾನಗರದ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹ್ಯುಮ್ ಪಾರ್ಕ್ ನಲ್ಲಿ ಮಾವುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ.ಈ ಮ್ಯಾಂಗೋ ಮೇಳದಲ್ಲಿ ಬಗೆ,ಬಗೆಯ ಮಾವುಗಳು ಮಾರಾಟಕ್ಕೆ ಬಂದಿದ್ದು,ಈಬಾರಿ ಸ್ವರ್ಣಲೇಖಾ ಎಂಬ ಶುಗರ್ ಪ್ರೀ ಮಾವಿನಹಣ್ಣು ಕೂಡಾ ಬಂದಿರುವದು ವಿಶೇಷ. ಮೇ 26 ರಿಂದ ನಡೆಯುತ್ತಿರುವ ಮ್ಯಾಂಗೋ ಮೇಳ ನಾಳೆ ಭಾನುವಾರ ರಾತ್ರಿಯವರೆಗೂ ನಡೆಯಲಿದ್ದು ಇಲ್ಲಿ ರತ್ನಾಗಿರಿ ಆಫುಸು,ಪೈರಿ,ಧಾರವಾಡ ಆಫುಸು,ಪೈರಿ,ಮಲಗೋಬಾ,ಸೇರಿದಂತೆ ಹತ್ತು ಹಲವು ತಳಿಯ ಮಾವುಗಳು ಇಲ್ಲಿ ಪ್ರದರ್ಶನ …

Read More »