Breaking News
Home / Breaking News (page 195)

Breaking News

ಮಾಣಿಕ್ಯ ಮರೆಯಾಗಿ ಇಂದಿಗೆ ವರ್ಷ….

  ಗ್ರಾಮೀಣ ಸೊಗಡಿನ ಸರಳ ಸಜ್ಜನ ಜನಪರ ಅಪರೂಪ ರಾಜಕಾರಣಿ – ದಿವಂಗತ ಅಂಗಡಿ ( (ಮೆಹಬೂಬ ಮಕಾನದಾರ) ರಾಜಕಾರಣದಲ್ಲಿ ತನ್ನದೇ ಆದ ವಿಶಿಷ್ಟ ಛಾಪ ಮೂಡಿಸಿ ಜನ ಮನ್ನಣೆ ಗಳಿಸಿ ಹೇಳದೇ ಹೋದ ಮಾನ್ಯ ಸುರೇಶ ಅಂಗಡಿ ಅವರನ್ನು ಕೋವಿಡ್ ಮೂಲಕ ನಾವೆಲ್ಲ ಕಳೆದುಕೊಂಡು ಒಂದು ವರ್ಷ ಕಳೆದುಹೋಗಿದೆ. ನಮ್ಮ ಮಧ್ಯ ಅವರು ಇದ್ದಕ್ಕಿದ್ದಂತೆ ಇಲ್ಲವಾದದ್ದು, ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣವೇ ಖಾಲಿಯಾದಂತೆ ಆಗಿರುವುದು ಅವರ ಜನರ ಮಧ್ಯ ಬೆಳದುಬಂದ …

Read More »

ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್ ಮಾಡಲು ಡಿಸಿ ಆದೇಶ..

ಬೆಳಗಾವಿ- ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಬಿದ್ದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲಾಧಿಕಾರಿಗಳು ಈಗ ಮತ್ತೊಂದು ಆದೇಶವನ್ನು ಹೊರಡಿಸಿದ್ದಾರೆ. ನಿನ್ನೆಯ ದಿನ ಜಿಲ್ಲಾಧಿಕಾರಿಗಳು ಸವದತ್ತಿ ಯಲ್ಲಮ್ಮ ದೇವಿ,ದೇವಸ್ಥಾನ ಹೊರತುಪಡಿಸಿ ಉಳಿದ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದರು. ಆದ್ರೆ ಭಕ್ತರ,ಮತ್ತು ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ ಅವರು ಇಂದು ಸವದತ್ರಿ ಯಲ್ಲಮ್ಮದೇವಿ ದೇವಸ್ಥಾನ ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದು ಬೆಳಗಾವಿ …

Read More »

ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳು ಓಪನ್..

ಬೆಳಗಾವಿ- ಕೋವಿಡ್ ಹಿನ್ನೆಲೆ ಬಂದ್ ಆಗಿದ್ದ 4 ಪ್ರಮುಖ ದೇವಸ್ಥಾನಗಳು ಇಂದು ಓಪನ್ ಮಾಡಲು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ,ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸದ್ಯಕ್ಕೆ ಓಪನ್ ಇಲ್ಲ ಯಲ್ಲಮ್ಮ ದೇವಸ್ಥಾನ ಹೊರತುಪಡಿಸಿ ನಾಲ್ಕು ಪ್ರಮುಖ ದೇವಸ್ಥಾನ ಗಳು ಭಕ್ತರ ದರ್ಶನಕ್ಕೆ ಇಂದಿನಿಂದ ಓಪನ್ ಆಗಲಿವೆ,ಇಂದಿನಿಂದ 4 ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಸವದತ್ತಿಯ ಜೋಗಳಭಾವಿ ಸತ್ಯಮ್ಮದೇವಿ ದೇವಸ್ಥಾನ,ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕದೇವಿ ದೇವಸ್ಥಾನ,ಹುಕ್ಕೇರಿ …

Read More »

ಖಾತೆ ಬಂದ್ ಆದ್ರೂ ಕ್ಯಾತೆ ನಿಂತಿಲ್ಲ…..!!!

ಬೆಳಗಾವಿ- ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಪೂರ್ಣವಾಗಿ ಸೋತು ಗಡಿಭಾಗದ ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು ಸಂಪೂರ್ಣವಾಗಿ ಕಂಗಾಲಾಗಿರುವ ನಾಡವಿರೋಧಿ ಎಂಇಎಸ್ ನಾಯಕರು ಈಗ ಬೆಳಗಾವಿಯ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ ಭಾಷಾ ವೈಷಮ್ಯಮ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದೆ. ಬೆಳಗಾವಿಯ ಗಣೇಶ ವಿಸರ್ಜನಾ ವೇದಿಕೆಯ ಮೇಲೆ ಮರಾಠಿ ಬ್ಯಾನರ್ ಹಾಕಿಲ್ಲ ಎಂತು ಕ್ಯಾತೆ ತೆಗೆದು ಪಾಲಿಕೆಯ ಮಹಿಳಾ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಅವರಿಗೆ ಘೇರಾವ್ ಹಾಕಲು ಹೋಗಿ ಮುಖಭಂಗಕ್ಕೊಳಗಾದ ಎಂಇಎಸ್ ನಾಯಕರು …

Read More »

ಸಿಇಟಿ , ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್

ಬೆಳಗಾವಿ-ಸಿಇಟಿ ಪಶು ವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್ ಪಡೆದಿದ್ದಾನೆ. ಸಿಇಟಿ ಪಶುವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಗೆ ಐದನೇ ರ‌್ಯಾಂಕ್ ಲಭಿಸಿದೆ. ಬೆಳಗಾವಿಯ ಮಹ್ಮದ್ ಕೈಫ್ ಮುಲ್ಲಾ ಐದನೇಯ ರ‌್ಯಾಂಕ್ ಪಡೆದಿದ್ದಾನೆ. ಏರ್‌ಪೋರ್ಸ್ ತರಬೇತಿ ಕೇಂದ್ರದಲ್ಲಿ ಮಹ್ಮದ ಕೈಫ್ ತಂದೆ ಕುಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹ್ಮದ್ ಕೈಫ್ ತಂದೆ ಕುತ್ಬುದ್ದೀನ್ ಮುಲ್ಲಾ ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್‌ಫೋರ್ಸ್ ತರಬೇತಿ ಕೇಂದ್ರದಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಯೋಗ, ನ್ಯಾಚುರೋಪಥಿ, …

Read More »

ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಬಿರು”ಘಾಳಿ”…!!

ಬೆಳಗಾವಿ- ಬೆಳಗಾವಿ ಪಾಲಿಕೆಯಲ್ಲಿ ಈ ಬಂದ ಬಹುತೇಕ ಅಧಿಕಾರಿಗಳು ಕನ್ನಡ‌ ಹಾಗೂ ಮರಾಠಿಯಲ್ಲಿ ನಾಮಫಲಕ ಹಾಕುತ್ತಿದ್ದರು. ಇದೇ ಮೊದಲ ಸಲ ಕೇವಲ ಕನ್ನಡದಲ್ಲಿ ಬ್ಯಾನರ್ ಹಾಕುವ ಮೂಲಕ ಪಾಲಿಕೆಯಲ್ಲಿ ಕನ್ನಡ ಗಾಳಿ ಆರಂಭಿಸಲಾಗಿದೆ.‌ ಇದು ಎಂಇಎಸ್ ಜನ ಹೊಟ್ಟೆ ಕಿಚ್ಚಿಗೆ ಕಾರಣವಾಗಿದ್ದ ಡೋಂಟ್ ಕೇರ್ ಎಂದು ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಮುನ್ನುಗ್ಗುತ್ತಿದ್ದಾರೆ. ಬೆಳಗಾವಿಯಲ್ಲಿ ನಿನ್ನೆ ವಿಜೃಂಭಣೆಯ ಗಣೇಶ ವಿಸರ್ಜನೆ ಕಾರ್ಯ ನಡೆಯಿತು. ಕಪಿಲೇಶ್ವರ ಹೊಂಡದ ಬಳಿಯಲ್ಲಿ ಕೇವಲ ಕನ್ನಡದಲ್ಲಿ …

Read More »

ಎಂಇಎಸ್ ಪುಂಡರಿಗೆ ಲಕ್ಷ್ಮೀ ಬಾಂಬ್….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಣೇಶ ವಿಸರ್ಜನಾ ಮೆರವಣಿಗೆಯ ಸಂಧರ್ಭದಲ್ಲಿ ಅಚ್ಚು ಕನ್ನಡದಲ್ಲಿ ನಾಮಫಲಕ ಹಾಕಲಾಗಿತ್ತು,ಇದಕ್ಕೆ ವಿರೋಧ ವ್ಯೆಕ್ತಪಡಿಸಲು ಬಂದ,ಎಂಇಎಸ್ ಪುಂಡರಿಗೆ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು,ಎಂಇಎಸ್ ಗೆ ತಕ್ಕ ಪಾಠ ಕಲಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೆಳಗಾವಿ ನಗರದ ಕಪಿಲೇಶ್ವರ ಹೊಂಡದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ಎಲ್ಲ ರೀತಿಯ ಅನಕೂಲ ಕಲ್ಪಿಸಿ ಕೊಡಲಾಗಿತ್ತು,ಹೊಂಡದ ಪಕ್ಕದಲ್ಲಿ …

Read More »

ಹಾ..ಹಾ..ಹಾ…….ಹೂ..ಹೂ..ಹೂ…ಗೌಡ್ರ ವಿಡಿಯೋ ಯಾ..ಹೂ…!!!

ಬೆಳಗಾವಿ- ರಾಜ್ಯರಾಜಕಾರಣ ನಿಜವಾಗಿಯೂ ಉದ್ರೇಕಗೊಂಡಂತೆ ಕಾಣುತ್ತಿದೆ.ಇವರ ನಡುವಳಿಕೆ ನೋಡಿದವರೂ ಉದ್ರೇಕಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂದು ಮದ್ಯಾಹ್ನ ವ್ಯಾಟ್ಸಪ್ ನಲ್ಲಿ ಪರ್ಸನಲ್ ಮೆಸ್ಸೇಜ್ ಗಳ ಹಾವಳಿ ಶುರುವಾಯಿತು ವಿಡಿಯೋ ಓಪನ್ ಮಾಡುವದಷ್ಟೇ ತಡ ,ಹಾ..ಹಾ…ಹೂ..ಹೂ..ಎನ್ನುವ ಶಬ್ದ ಕೇಳಿ ಸಾಕಾಯ್ತು, ಯಾಕಂದ್ರೆ ಹಾ..ಹಾ..ಹೂ.ಹೂ ಅಂದವರು ಸಾಮಾನ್ಯ ವ್ಯೆಕ್ತಿ ಅಲ್ಲ ಅವರೊಬ್ಬ ಕೇಂದ್ರದ ಮಾಜಿ ಸಚಿವರು,ರಾಜ್ಯದ ಮಾಜಿ ಮುಖ್ಯಮಂತ್ರಿ,ಅವರ ಬಾಯಿಂದ ಹಾ..ಹಾ…ಶಬ್ದ ಕೇಳಿ ರಾಜ್ಯದ ಜನ ಬೆಚ್ಚಿ ಬಿದ್ರು, ಇನ್ನು ಕೆಲವರು ಶಬ್ದ ಕೇಳಿ …

Read More »

ಮಗುವನ್ನು ಬೋರವೇಲ್ ಗೆ ಹಾಕಿದ್ದು ಬೇರೆ ಯಾರೂ ಅಲ್ಲ….

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಲಖನೂರ ಗ್ರಾಮದಲ್ಲಿ ಎರಡು ವರ್ಷದ ಮಗು ಶವವಾಗಿ ಪತ್ತೆಯಾಗಿದೆ. ತೋಟದ ಮನೆಯ ಪಕ್ಕದ ಬೋರವೆಲ್ ನಿಂದ ಮಗುವಿನ ಶವವನ್ನು ಹೊರ ತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂಧಿ ಯಶಸ್ವಿಯಾಗಿದ್ದಾರೆ. ಎರಡು ವರ್ಷದ ಮಗು ಶರತ ನನ್ನು ತಂದೆ ಸಿದ್ಧಪ್ಪ ಕೊಲೆ ಮಾಡಿದ್ದಾನೆ ಎಂದು ಮಗುವಿನ ಅಜ್ಜಿ ಆರೋಪಿಸಿದ್ದು ತಂದೆ ಸಿದ್ಧಪ್ಪ ಕೃತ್ಯ ತಾನೇ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದು ಪೋಲೀಸರು ತಂದೆ ಸಿದ್ದಪ್ಪನ ಮೇಲೆ ನಿಗಾ …

Read More »

ಕಾಣೆಯಾದ ಮಗು ಬೋರವೆಲ್ ನಲ್ಲಿ ಬಿದ್ದಿದೆ,ರಕ್ಷಣಾ ಕಾರ್ಯಚರಣೆ ಶುರುವಾಗಲಿದೆ.

ಬೆಳಗಾವಿ- ರಾಯಬಾಗ ತಾಲ್ಲೂಕಿನ ಗ್ರಾಮವೊಂದರ ಎರಡು ವರ್ಷದ ಮಗು ನಿನ್ನೆಯ ದಿನ ಕಾಣೆಯಾದ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಆದ್ರೆ ಇವತ್ತು ಈ ಮಗು ಬೋರವೆಲ್ಲನಲ್ಲಿ ಬಿದ್ದಿರುವದು ಖಚಿತವಾಗಿದೆ. ರಾಯಭಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಿನ್ನೆ ಕಾಣೆಯಾಗಿದ್ದ ಎರಡು ವರ್ಷದ ಮಗು ಬೊರವೇಲ್ಲದಲ್ಲಿ ಬಿದ್ದಿರುವ ಇಂದು ಸಂಜೆ ಖಚಿತವಾಗಿದ್ದು ರಾಯಬಾಗ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಮಗುವಿನ ರಕ್ಷಣೆಗೆ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಬೆಳಗಾವಿ ಸುದ್ಧಿ …

Read More »