Home / Breaking News (page 539)

Breaking News

ಜೆಡಿಎಸ್ ನತ್ತ ಬಾಬಾಗೌಡರ ಚಿತ್ತ..

ಬೆಳಗಾವಿ-  ಜೆಡಿಎಸ್ ನತ್ತ ಮುಖ ಮಾಡಿದ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರೈತ ದಿನಾಚರಣೆ ಕಾರ್ಯಕ್ರಮದ ವೇದಿಕೆ ಹಂಚಿಕೊಂಡರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ತೊಟದ ಮನೆಯಲ್ಲಿ ರೈತ ಮುಖಂಡರ ಸಭೆ.‌ನಡೆಯಿತು ಸಭೆಯಲ್ಲಿ ನೂರಾರು ಜನ ರೈತ ಮುಖಂಡರು ಭಾಗವಹಿಸಿದ್ದರು ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಸೇರಿರುವ ರೈತ ಮುಖಂಡರು.‌ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು ಕುಮಾರಸ್ವಾಮಿ ಹಾಗೂ ಬಾಬಾಗೌಡ …

Read More »

ಶುಕ್ರವಾರ ಜೆಡಿಎಸ್ ಗೆ ಬಾ..ಬಾ..ಗೌಡ

ಬೆಳಗಾವಿ- ಹಲವಾರು ರಾಜಕೀಯ ಪಕ್ಷಗಳಲ್ಲಿ ಸುತ್ತಾಡಿ ಸುಸ್ತಾಗಿರುವ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಈಗ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಶುಕ್ರವಾರ ಸಾವಿರಾರು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಶುಕ್ರವಾರ ಚಿಕ್ಕ ಬಾಗೇವಾಡಿ ಗ್ರಾಮಕ್ಕೆ ಆಗಮಿಸಲಿದ್ದು ಅವರು ಬಾಬಾಗೌಡರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಚಿಕ್ಕ ಬಾಗೇವಾಡಿ ಗ್ರಾಮದಲ್ಲಿ ಬಾಬಾಗೌಡರ ತೋಟದ ಮನೆಯಲ್ಲಿ ಶುಕ್ರವಾರದ ಕಾರ್ಯಕ್ರಮದ ಭರದ ಸಿದ್ಧತೆ ನಡೆಯುತ್ತಿದೆ

Read More »

ಮಣ್ಮುಖ ಹಾವು ವಶ, ನಾಲ್ವರ ಬಂಧನ

ಬೆಳಗಾವಿ-  ಬೆಳಗಾವಿ ಸಿಸಿಐಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮಣ್ಣಮುಖ ಹಾವು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳ ಬಂದಿಸುವಲ್ಲಿ ಯಸಶ್ವಿಯಾಗಿದ್ದಾರೆ. ಈ ಕುರಿತು ಬೆಳಗಾವಿ ಡಿಸಿಪಿ ಜಿ.ರಾಧಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರ ದ ಕೊಲ್ಲಾಪುರದಿಂದ ಧಾರವಾಡಗೆ ಅಕ್ರಮವಾಗಿ ಸಾವು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದು ಬೆಳಗಾವಿ ಸಿಸಿಐಬಿ ಪಿಐ ಎ ಎಸ್ ಗುದಿಗೊಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ನಾಲ್ಕು ಜನರ ಬಂಧಿಸಿದ್ದಾರೆ. ಎಂದು ತಿಳಿಸಿದ್ರು ಸುಮಾರು 35 …

Read More »

ಎಸಿಬಿ ದಾಳಿ ಹೆಸ್ಕಾಂ ಸಹಾಯಕ ಇಂಜನೀಯರ್ ಬಲೆಗೆ

ಬೆಳಗಾವಿ- ನಗರದಲ್ಲಿ ಎಸಿಬಿ ಜೀವಂತವಾಗಿದೆ ಬುಧವಾರ ಎಸಿಬಿ ಅಧಿಕಾರುಗಳು   ದಾಳಿ. ನಡೆಸಿದ್ದು ಹೆಸ್ಕಾಂ ಸಹಾಯಕ ಇಂಜನೀಯರ್ ಎಸಿಬಿ ಬಲೆಗೆ ಬಿದ್ದಿದ್ದಾನೆ ನಗರದ ರೈಲ್ವೆ ಸ್ಟೇಷನ್ ನಿಲ್ದಾಣದ ಬಳಿ ಹೆಸ್ಕಾಂ ಶಾಖೆ ೩ರ ಕಚೇರಿ ಮೇಲೆ ದಾಳಿ. ನಡೆಸಿದೆ   ಹೆಸ್ಕಾಂ ಸಹಾಯಕ ಅಭಿಯಂತರ ಕಾಮತೇಶ ಕಂಡಾಳೆ ಬಲೆಗೆ. ಬಿದ್ದಿದ್ದಾನೆ ಎರಡು  ಸಾವಿರ ರುಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ದಾಳಿ. ಎಸಿಬಿ ಡಿವೈಎಸ್ಪಿ ಕೆ.ಎಚ. ಪಠಾಣ್ ನೇತೃತ್ವದಲ್ಲಿ ದಾಳಿ.ನಡೆದಿದೆ …

Read More »

ಖಾನಾಪೂರ ಪಿ ಎಸ್ ಐ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಳಗಾವಿ- ಅಮಾಯಕ ಕೂಲಿ ಕಾರ್ಮಿಕರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿ ದೂರು ಕೊಡಲು ಹೋದ ಮಹಿಳೆಯರಿಗೆ ಕಿರುಕಳ ನೀಡುತ್ತುರುವ ಖಾನಾಪೂರ ಪಿಎಸ್ಐ ಪರಶರಾಮ ಪೂಜೇರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಖಾನಾಪೂರ ಪಿಎಸ್ಐ ಪೂಜೇರ ಅವರು ಬಾಳಗೌಡ ಬಸಪ್ಪ ಪಾಟೀಲನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ದೂರು ನೀಡಲು ಹೋದವರ ವಿರುದ್ಧವೇ ಕೇಸು ದಾಖಲಿದಸಿ ಗುಂಡಾಗಿರಿ ಮಾಡುತ್ತಿದ್ದಾರೆ ಪಿಎಸ್ಐ ಖಾನಾಪೂರದಲ್ಲಿ ಮಟಕಕಾ …

Read More »

ಮೂರಾಬಟ್ಟೆಯಾದ ಬೆಳಗಾವಿ ತರಕಾರಿ ಮಾರುಕಟ್ಟೆ…!

ಬೆಳಗಾವಿ- ನಗರದ ಹೃದಯ ಭಾಗದಲ್ಲಿರುವ ಹೋಲ್ ಸೇಲ್ ತರಕಾರಿ ಮಾರುಕಟ್ಟೆ ಮೂರಾಬಟ್ಟೆಯಾಗಿದೆ ಕಾಂಟೋನ್ಮೆಂಟ ಪ್ರದೇಶದಲ್ಲಿರುವ ಈ ಮಾರುಕಟ್ಟೆಯ ಲೀಜ್ ಅವಧಿ ಮುಗಿದು ಎರಡು ವರ್ಷವಾದರೂ ಇನ್ನುವರೆಗೆ ಈ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ ಬೆಳಗಾವಿಯ ಕಾಂಟೋನ್ಮೆಂಟ ಅಧಿಕಾರಿಗಳು ಈ ಮಾರುಕಟ್ಟೆಯ ಲೀಜ್ ಅವಧಿಯನ್ನು ಮುಂದುವರೆಸುವದಿಲ್ಲ ಎಂದು ಹೇಳಿದ್ದರು ಆದರೆ ಈಗ ಲೀಜ್ ಅವಧಿ ಮುಗಿದು ಎರಡು ವರ್ಷ ಕಳೆದರೂ ಈ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಎರಡು ವ್ಯಾಪಾರಿ ಸಂಘಟನೆಗಳು …

Read More »

ವಂಟಮೂರಿ ಕಾಲೋನಿಗೆ ಪಾಲಿಕೆ ಆಯುಕ್ತರ ಭೇಟಿ ನೀರಿನ ಸಮಸ್ಯೆ ನಿವಾರಣೆಗೆ ಸೂಚನೆ

ಬೆಳಗಾವಿ; ಮಹಾನಗರ ಪಾಲಿಕೆ ಆಯುಕ್ತ ನೀರು ಸರಬರಾಜು ಮಂಡಳಿಯ ಅಧಿಕಾರಿ ಪ್ರಸನ್ನ ಮೂರ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಬೆಳಗಾವಿ ನಗರದ ವಂಟಮೂರಿ ಆಶ್ರಯ ಕಾಲೋನಿಗೆ ಭೇಟಿ ಮಾಡಿ ಅಲ್ಲಿಯ ಸಮಸ್ಯೆಗಳನ್ನು ಆಲಿಸಿದರು. ನೀರು ಸರಬರಾಜು ಮಂಡಳಿಯಿಂದ ವಂಟಮೂರಿ ಆಶ್ರಯ ಕಾಲೋನಿಯ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆಶ್ರಯ ಕಾಲೋನೆಯಲ್ಲಿ ೩೮೦ ಮನೆಗಳಿದ್ದು ಅದರಲ್ಲಿ ೨೪೦ ಮನೆಗಳಿಗೆ ನೀರಿನ ಪೈಪ್ …

Read More »

ಉತ್ತರ ಕರ್ನಾಟಕದ ಜನರ ವಿಶ್ವಾಸ ಗಳಿಸುತ್ತೇನೆ.ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ-ಕುಮಾರಸ್ವಾಮಿ

ಬೆಳಗಾವಿ- ಉತ್ರರ ಕರ್ನಾಟಕದ ಹೈದ್ರಾಬಾದ ಕರ್ನಾಟಕ ಪ್ರದೇಶದ ಜಿಲ್ಲೆಗಳ ಪ್ರವಾಸ ಮಾಡಿ ಜೆಡಿಎಸ್ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರನ್ನು ಪಕ್ಷದ ಸಂಘಟನೆಗೆ ಅಣಿಗೊಳಿಸಿ ಪಕ್ಷವನ್ನು ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಇಂದಿನ ೫ ದಿನ ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಪ್ರವಾಸ. ಪಕ್ಷ ಸಂಘಟನೆ ಚಾಲನೆ ನೀಡಲು ವಿಧಾನಸಭೆ ವಾರು ಕಾರ್ಯಕರ್ತರ ಸಭೆ.ನಡೆಸಿ ಜಿಲ್ಲೆಗಳಲ್ಲಿಯೆ ಪಕ್ಷದ …

Read More »

ಬೆಳಗಾವಿ ಜಿ ಪಂ CEO ರಾಮಚಂದ್ರನ್

ಅನುದಾನ ನಾನು ತರುವೆ; ಅದರ ಸದ್ಭಳಕೆ ನಿಮ್ಮ ಜವಾಬ್ದಾರಿ, ಸಿಇಓ ರಾಮಚಂದ್ರನ್ ಅಧ್ಯಕ್ಷೆಗೆ ಕಿವಿಮಾತು: ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯಿತಿಯ ನೂತನ ಸಿಇಓ ಆಗಿ ೩೦ ರ ಹರೆಯದ ಯುವ ಐಎಎಸ್ ಅಧಿಕಾರಿ ಆರ್. ರಾಮಚಂದ್ರನ್ ಇಂದು ಅಧಿಕಾರ ಸ್ವೀಕರಿಸಿದರು. ೨೦೧೨ ನೇ ಐಎಎಸ್ ಬ್ಯಾಚ್ ನ ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಮೂಲದ ರಾಮಚಂದ್ರನ್ ಹಾಸನದಲ್ಲಿ ಐಎಎಸ್ ಪ್ರೋಬೇಷನರಿ ಮುಗಿಸಿ, ಚಿಕ್ಕಮಗಳೂರು ಸಹಾಯಕ ಆಯುಕ್ತ, ಕೊಪ್ಪಳ ಜಿಪಂ. ಸಿಇಓ ಆಗಿ …

Read More »

ಇಬ್ಬರು ಪುಟ್ಟ ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಳಗಾವಿ-ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ವಿಷ ಸೇವಿಸಿ ಆತ್ಮಹತ್ಶಗೆ ಶರಣಾದ ಘಟನೆಬ. ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದಲ್ಲಿ ಬೆಳಿಗ್ಗೆ ನಡೆದಿದೆ . ತಾಯಿ ನಿರ್ಮಲಾ ಸುಭಾಸ ಅಕ್ಕಿ (24), ಮಕ್ಕಳಾದ ಆನಂದ (2), ಧನುಷ (6ತಿಂಗಳು) ಆತ್ಮಹತ್ಶೆಗೆ ಶರಣಾದ ದುರ್ದೈವಿಗಳಾಗಿದ್ದಾರೆ ಆತ್ಮ ಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ ಘಟನೆಯಿಂದಾಗಿ ಬಸಿಡೋಣಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು ತನಖೆ ಆರಂಭಿಸಿದ್ದಾರೆ  

Read More »