Breaking News
Home / ಕ್ರೈಮ್ ಸುದ್ದಿ (page 11)

ಕ್ರೈಮ್ ಸುದ್ದಿ

ಕ್ರೈಮ್ ಸುದ್ದಿ

ಜೀವಕ್ಕೆ ಕುತ್ತು ತಂದ ಸೆಲ್ಫೀ.. ಶಿರೂರ ಡ್ಯಾಮನಲ್ಲಿ ಯುವಕನ ನೀರು ಪಾಲು

ಬೆಳಗಾವಿ: ಗೆಳೆರೊಂದಿಗೆ ಪಿಕ್ನಿಕ್ ಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿ ಫೋಟೊ ಕ್ಲಿಕ್ಕಿಸುವಾಗ ಕಾಲು ಜಾರಿ ನೀರುಪಾಲಲಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಶಿರೂರ್ ಗ್ರಾಮದ ಬಳಿಯಿರುವ ಮಾರ್ಕಾಂಡೇಯ ಜಲಾಶಯದಲ್ಲಿ  ನಡೆದಿದೆ ಘಟನೆಯಲ್ಲಿ. ಬೆಳಗಾವಿ ಮೂಲದ ಶಾಹಿದ್ ಮುನ್ನುರವಾಲೆ ೧೯, ಮೃತ ದುರ್ದೈವಿ. ಬೆಳಗಾವಿಯಿಂದ ಹನ್ನೊಂದು ಜನ ಕಾಲೇಜು ವಿದ್ಯಾರ್ಥಿಗಳು ಪಿಕ್ನಿಕ್ ಗೆ ತೆರಳಿದ್ದರು. ಯಮಕನಮರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.ದಾಖಲಾಗಿದೆ ಸೆಲ್ಫಿ ತೆಗೆಯುವಾಗ ಈ ಯುವಕ ಕಾಲು ಜಾರಿ …

Read More »

ಸಾವಗಾಂವ ರಸ್ತೆಯ ಹೊಟೆಲ್ ನಲ್ಲಿ ಸಿಲಿಂಡರ ಬ್ಲಾಸ್ಟ ತಪ್ಪಿದ ಅನಾಹುತ

ಬೆಳಗಾವಿ-ಬೆಳಗಾವಿ ನಗರದ ಸಾವಗಾಂವ ರಸ್ತೆಯಲ್ಲಿರುವ ರಾಯಲ್ ಹೊಟೆಲ್ ನಲ್ಲಿ ಸಿಲೆಂಡರ್ ಗ್ಯಾಸ ಸ್ಪೋಟಗೊಂಡಿದ್ದು ಹೊಟೆಲ್ ಚಪ್ಪರ ಹಾರಿ ಹೋಗಿದೆ ಬುಧವಾರ ಬೆಳಗಿನ ಜಾವ ಹೊಟೆಲ್ ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಡುಗೆ ಕೋಣೆಯಲ್ಲಿ ಇಡಲಾಗಿದ್ದ ಗ್ಯಾಸ ಸಿಲಿಂಡರ್ ಸ್ಪೋಟಗೊಂಡಿದೆ ಸಿಲಿಂಡರ್ ಸ್ಪೋಟಗೊಂಡ ಕಾರಣ ಹೊಟೆಲ್ ಚಪ್ಪರ ಹಾರಿ ಹೋಗಿ ಐವತ್ತು ಮೀಟರ್ ದೂರದಲ್ಲಿ ಬಿದ್ದಿದೆ ಹೊಟೆಲ್ ಬಂದ್ ಇರುವ ಸಂಧರ್ಭದಲ್ಲಿ ಈ ಘಟನೆ ನಡೆದಿದ್ದರಿಂದ ಯಾವೂದೇ ರೀತಿಯ ಅನಾಹುತ ಸಂಭವಿಸಿಲ್ಲ …

Read More »

ಗೋಕಾಕ ತಾಲೂಕಿನಲ್ಲಿ, ಹೊಟ್ಟಗೆ ಚಾಕು ಇರಿದು ವ್ಯಕ್ತಿಯ ಕೊಲೆ.

ಬೆಳಗಾವಿ: ಹಳೆ ದ್ವೆಷದ ಹಿನ್ನಲೆಯಲ್ಲಿ ಹೊಟ್ಟಗೆ ಚಾಕು ಇರಿದು ವ್ಯಕ್ತಿಯ ಕೊಲೆ. ಮಾಡಿದ ಘಟನೆ ಗೋಕಾಕ ತಾಲೂಕಿನ ಯಾದವಾಡ ಬಳಿಯ ಮಾನ್ನೊಮಿ ಗ್ರಾಮದಲ್ಲಿ ನಡೆದಿದೆ ಹಳೆಯ ದ್ವೇಷವೇ ಕೊಲೆಗೆ ಕಾರಣ ೆಂದು ಹೇಳಲಾಗುತ್ತಿದೆ,ಮಂಗಳವಾರ ಮದ್ಯರಾತ್ರಿ ಕಿರಾತಕರು 48 ವರ್ಷದ ಕಲ್ಲಪ್ಪ ಜುಲಪಿ  ಎಂಬಾತನಿಗೆ ಗ್ರಾಮದ ಹೊಲದ ಗದ್ದೆಗೆ ಎಳೆದೊಯ್ದು ಆತನ ಹೊಟ್ಟೆಗೆ ಚೂರಿಯಿಂದ  ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಬುಧವಾರ ಬೆಳಗಿನ ಜಾವ ಕೊಲೆ ಪ್ರಕರಣ ಬೆಳಕಿಗೆ ಬರುತ್ತದ್ದಂತೆಯೇ ಗ್ರಾಮದಲ್ಲಿ ಆತಂಕದ ವಾತಾವರಣ …

Read More »

ಕಳ್ಳರ ಕೈ ಚಳಕ ಮೂವತ್ತು ಲಕ್ಷ ರೂ ಮೌಲ್ಯದ ಮೋಬೈಲ್ ಸ್ವಾಹಾ..!

ಬೆಳಗಾವಿ-ಬೆಳಗಾವಿ ನಗರದ  ಮುಜಾವರ ಆರ್ಕಿಡ್ ನಲ್ಲಿರುವ ಸಮ್ ಸಂಗ್ ಹಾಗು ಐಫೋನ  ಶೋರೂಮಗಳ ಶೆಟರ್ ಗಳನ್ನು ಗ್ಯಾಸ ಕಟರ್ ಮೂಲಕ ಕತ್ತರಿಸಿದ ಖದೀಮರು ಸುಮಾರು ಮೂವತ್ತು ಲಕ್ಷ ರೂ ಬೆಲೆಬಾಳುವ ಮೋಬೈಲಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ ಎರಡು ಮೋಬೈಲ ಅಂಗಡಿಗಳನ್ನು ದೋಚಿರುವ ಕಳ್ಳರು ಸುಮಾರು ಹದಿನೈದು ಲಕ್ಷ ರೂಗಳ ಸಮಸಂಗ್ ಮೋಬೈಲ್ ಮತ್ತು ಹದಿನೈದು ಲಕ್ಷ ರೂ ಬೆಲೆಬಾಳುವ ಐ ಫೋನಗಳು ಕಳುವಾಗಿವೆ ಮಂಗಳವಾರ …

Read More »

ಬೆಳಗಾವಿಯ ಹೈಟೆಕ್ ವೇಶ್ಯಾವಾಟಿಕೆ ,ಫುಲ್ ನೈಟ್ ಗೆ ಇಪ್ಪತ್ತು ಸಾವಿರ

ಬೆಳಗಾವಿಯ ಹೈಟೆಕ್ ವೇಶ್ಯಾವಾಟಿಕೆ ,ಫುಲ್ ನೈಟ್ ಗೆ ಇಪ್ಪತ್ತು ಸಾವಿರ ಬೆಳಗಾವಿ: ನಗರದ ಟಿಳಕವಾಡಿಯ ಅಪಾರ್ಟಮೆಂಟವೊಂದರ ಮೇಲೆ ದಾಳಿ ಮಾಡಿರುವ ಸಿಸಿಐಬಿ ಪೊಲೀಸರು, ಮುಂಬೈ ಮೂಲದ ಯುವತಿಯೊಬ್ಬಳನ್ನು ರಕ್ಷಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ. ಪ್ರವೀಣ ಪಾಟೀಲ ಎಂಬಾತ ಮುಂಬೈ ಮೂಲದ ಯುವತಿಯರನ್ನು ಬೆಳಗಾವಿಗೆ ಕರೆಯಿಸಿ ಟಿಳಕವಾಡಿಯ ಅಪಾರ್ಟಮೆಂಟ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ. ಕೆಲ ಗಿರಾಕಿಗಳು ಅಪಾರ್ಟಮೆಂಟಗೆ ಬಂದು ಮಜಾ ಮಾಡುತ್ತಿದ್ದರು. ಇನ್ನು ಕೆಲವರು ಯುವತಿಯರನ್ನು ಬೇರೆ …

Read More »

ಕುಂದಾನಗರಿಯಲ್ಲಿ ಎರಡು ಕಡೆ ಮನೆಗಳ್ಳತನ ಒಂದು ಸರಗಳ್ಳತನ

ಬೆಳಗಾವಿ-ಬೆಳಗಾವಿ ನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ನಗರದ ಬಾಪಟ ಗಲ್ಲಿಯ ಹಾರ್ಡವೇರ್ ಅಂಗಡಿಯ ಕೀಲಿ ಮುರಿದು ಏಳು ಸಾವಿರ ರೂಪಾಯಿ ದೋಚಿದರೆ ವಡಗಾಂವ ಪ್ರದೇಶದ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಲಾಗಿದೆ ಬೆಳಗಾವಿ ನಗರದ ಅನೋಗೋಳ ರಸ್ತೆಯಲ್ಲಿರುವ ಆನಂದ ನಗರದ ಸಮೃದ್ಧಿ ಕಾಲೋನಿಯಲ್ಲಿ ಶಿಲ್ಪಾ ಬಾಹುಬಲಿ ಪಾಟೀಲ ಅವರ ಮನೆ ಬಾಗಿಲ ಮುರಿದು ಒಳಗೆ ನುಗ್ಗಿರುವ ಕಳ್ಳರು 4 ತೊಲೆ ಬಂಗಾರ …

Read More »

ಅಬಕಾರಿ ದಾಳಿ 320 ಬಾಕ್ಸ ಮದ್ಯ ವಶ ಓರ್ವನ ಬಂಧನ

 ಬೆಳಗಾವಿ – ಬೆಳಗಾವಿ ಅಬಕಾರಿ ಪೊಲೀಸರುಬೆಳಗಾವಿ ತಾಲೂಕಿನ  ಸಾಂಬ್ರಾ ಬಳಿ ಕಾರ್ಯಾಚರಣೆ  ನಡೆಸಿದ್ದು ಅಕ್ರಮ ಮದ್ಯ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ  ಗೋವಾದಿಂದ ಬರುತ್ತಿದ್ದ ಮಿನಿ ಲಾರಿಯಲ್ಲಿ 320 ಮದ್ಯದ ಬಾಕ್ಸ್ ವಶ  ಪಡಿಸಿಕೊಂಡಿದ್ದಾರೆ 9 ಲಕ್ಷ ಮೌಲ್ಯದ ಗೋವಾ ಮದ್ಯ ವಶಪಡಿಸಿಕೊಂಡು  ಆರೋಪಿ ದಾಮೋದರ್ ರಾವ್ ಬಂಧಿಸಿದ್ದಾರೆ  ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಮಿತ್ರ ದ್ರೋಹ..ಬಾಲಕಿಯ ಮೇಲೆ ಅತ್ಯಾಚಾರ ಇಬ್ಬರ ಬಂಧನ

ಬೆಳಗಾವಿ -ಆ ಬಾಲಕಿ ಮನೆಯಲ್ಲಿ ಸುಳ್ಳು ಹೇಳಿ ಸ್ನೇಹಿತೆಯ ಜತೆ ಗಣಪತಿ ವಿಸರ್ಜನೆ ಮೆರವಣಿಗೆ ನೋಡಲು ಹೋಗಿದ್ದಳು. ಆದರೆ, ಸಮೋಸ ಮೋಸಕ್ಕೆ ಒಳಗಾದ ಬಾಲಕಿ ಸ್ನೇಹಿತೆಯ ಸ್ನೇಹತರಿಂದಲೇ ಅತ್ಯಾಚಾರಕ್ಕೆ ಒಳಗಾದ ಘಟನೆ ನಗರದಲ್ಲಿ ನಡೆದಿದೆ. ಈ ಕುರಿತು ನಗರದ ಉದ್ಯಮಭಾಗ ಠಾಣೆಯಲ್ಲಿ ಬಾಲಕಿಯ ಪಾಲಕರು ದೂರು ನೀಡಿದ್ದಾರೆ. ಪ್ರಕಣಕ್ಕೆ ಸಂಬಂಧಿಸಿದಂತೆ ಹಳೆಬೆಳಗಾವಿಯ ವಿನಾಯಕ ಜಾಧವ, ಆರ್‍ಸಿ ನಗರದ ಶಾರೂಖ ಅಬ್ದುಲ್‍ರೆಹಮಾನ ಖತೀಬ, ರಜತ ಜಾಧವ ವಿರುದ್ಧ ಪೆÇೀಕ್ಸೋ ಕಾಯ್ದೆಯಡಿ ಪ್ರಕರಣ …

Read More »

ಕಣ್ಣಿಗೆ ಕಾರದ ಪುಡಿ ಎರೆಚಿ 9 ಲಕ್ಷ ದೋಚಿದ ಖದೀಮ

ಬೆಳಗಾವಿ-ಅಕ್ಕನ ಮಾರ್ಗದಲ್ಲಿರುವ ಆಧಿತ್ಯ ಕನಸ್ಟ್ರಕ್ಷನ್ ಕಛೇರಿಯಲ್ಲಿ ಕೇಳುವ ನೆಪದಲ್ಲಿ ಬಂದ ಖದೀಮನೊಬ್ಬ ಮಹಾಂತೇಶ ಎಂಬ ವ್ಯೆಕ್ತಿಯ ಕಣ್ಣಿಗೆ ಕಾರದಪುಡಿ ಎರಚಿ 9 ಲಕ್ಷ ರೂ ಹಣ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ ಕಣ್ಣಿಗೆ ಕಾರದ ಪುಡಿ ಎರೆಚಿ 9 ಲಕ್ಷ ರೂ ಹಣದ ಬ್ಯಾಗನ್ನು ದೋಚಿ ಹೊರಗಡೆಯಿಂದ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಮಹಾಂತೇಶ ಸೋಮಶೇಖರ ಕ್ರಿಷ್ಣಾಪೂರ ಸಾ: ಅಷ್ಟೇ ಬೆಳಗಾವಿ ಇವರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

Read More »

ಕರಡಿ ದಾಳಿ ಓರ್ವನಿಗೆ ಗಂಭೀರ ಗಾಯ

ಬೆಳಗಾವಿ- ಸಮೀಪದ ಚಂದಗಡ ತಾಲೂಕಿನ ಗ್ರಾಮವೊಂದರಲ್ಲಿ ಕರಡಿಯೊಂದು ದಾಳಿ ಮಾಡಿದ್ದು ಮಾರುತಿ ಲಕ್ಷ್ಮಣ ದೇವನಿ ಎಂಬಾತ ರೈತ ಗಂಭೀರವಾಗಿ ಗಾಯಗೊಂಡಿದ್ದಾನೆ ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಢೋಂಗಿ ಬಾಬಾ ಪೋಲಿಸರ ವಶಕ್ಕೆ ಬೆಳಗಾವಿ ನಗರದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮುಖ ನೋಡಿ ಭವಿಷ್ಯ ಹೇಳುವದಾಗಿ ಜನರನ್ನು ವಂಚಿಸುತ್ತಿದ್ದ ಭವಿಷ್ಯಗಾರನೊಬ್ಬ ಕಾಕತಿ ಪೋಲಿಸರ ಅತಿಥಿಯಾಗಿದ್ದಾನೆ ಕಾರ್ಮಿಕನಿಗೆ ಗಾಯ ಸಮೀಪದ ಕಾಕತಿ ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಫಾಯ್ ಸ್ಟಾರ್ ಹೊಟೆಲ್ …

Read More »