Breaking News
Home / Uncategorized (page 11)

Uncategorized

ಗೋಕಾಕ್ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಎಂಟ್ರಿ…..

ಗೋಕಾಕ್ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಎಂಟ್ರಿ… ಬೆಳಗಾವಿ- ಗೋಕಾಕ ಕ್ಷೇತ್ರದಲ್ಲಿ ಉಪ ಚುನಾವಣೆ ರಂಗೇರಿದೆ ಕೆ ಎಂ ಎಫ್ ಅಧ್ಯಕ್ಷ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಇಂದು ಗೋಕಾಕ್ ಕ್ಷೇತ್ರದಲ್ಲಿ ಎಂಟ್ರಿ ಹೊಡೆದಿದ್ದಾರೆ. ಗೋಕಾಕಿನ ಎನ್ ಎಸ್ ಎಫ್ ದಲ್ಲಿ ಭೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಆಯೋಜಿಸಿದ ಬಾಲಚಂದ್ರ ಜಾರಕಿಹೊಳಿ ಅವರು ಸಹೋದರ ಬಿಜೆಪಿ ಅಭ್ಯರ್ಥಿ ಸಹೋದರ ರಮೇಶ್ ಜಾರಕಿಹೊಳಿ ಅವರ ಗೆಲುವಿಗೆ ಕಾರ್ಯಕರ್ತರು ಹಗಲಿರಳು ಶ್ರಮಿಸುವಂತೆ ಮನವಿ ಮಾಡಿಕೊಂಡರು …

Read More »

ಮೊದಲು ಛೂ…..ನಂತರ ಕಿವಿಗೆ ದಾಸಾಳ ಹೂ….!!!

ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಅಗ್ನಿ ಪರೀಕ್ಷೆ ಸವದಿ ಮಾತು ಕೇಳಿ ನಾನು ನಾಮಪತ್ರ ಸಲ್ಲಿಸಿಲ್ಲ ಜೆಡಿಎಸ್ ಅಭ್ಯರ್ಥಿ ಗುರು ದಾಸ್ಯಾಳ ಅವರಿಂದ ವಿಡಿಯೋ ಬಿಡುಗಡೆ ಲಕ್ಷ್ಮಣ ಸವದಿ ಅವರಿಗೆ ಸಿಗದ ಗುರು ದಾಸ್ಯಾಳ ನಾಮಪತ್ರ ವಾಪಸ್ ಇಲ್ಲ ದಾಸ್ಯಾಳ ಸ್ಪಷ್ಟನೆ ಬೆಳಗಾವಿ- ಅಥಣಿ ಕ್ಷೇತ್ರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಈಗ ಅಕ್ಷರ ಶಹ ಈಗ ಅಗ್ನಿ ಪರೀಕ್ಷೆ ಎದುರಾಗಿದೆ ಅವರ ಶಿಷ್ಯ ಗುರು ದಾಸ್ಯಾಳ ಅಥಣಿ ಕ್ಷೇತ್ರದಲ್ಲಿ ಜೆಡಿಎಸ್ …

Read More »

ಶನಿವಾರ ಬೆಳಗಾವಿ ಚುನಾವಣಾ ಅಖಾಡಾಕ್ಕೆ ಧುಮುಕಲಿರುವ ಯಡಿಯೂರಪ್ಪ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಉಪಚುನಾವಣೆಯ ಕಾವು ಏರತೊಡಗಿದ್ದು ಸಿಂ.ಎಂ ಯಡಿಯೂರಪ್ಪ ಶನಿವಾರ ದಿ23 ರಂದು ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ ಶನಿವಾರ ಬೆಳಿಗ್ಗೆ 10ಘಂಟೆಗೆ ಸಾಂಬ್ರಾಕ್ಕೆ ಆಗಮಿಸುವ ಅವರು ಹೆಲಿಲಾಪ್ಟರ್ ಮೂಲಕ ಅಥಣಿಗೆ ತೆರಳಲಿದ್ದಾರೆ ಅಥಣಿ ಕಾರ್ಯಕ್ರಮ ಮುಗಿಸಿ ಕಾಗವಾಡಲಪ್ರಚಾರ ಸಭೆಯಲ್ಲಿ ಪಾಲ್ಗೊಂಡು ನಂತರ ಗೋಕಾಕ್ ಗೆ ಬರಲಿದ್ದಾರೆ

Read More »

ಲಕ್ಷ್ಮೀ ದರ್ಶನ ಪಡೆದ ರಮೇಶ ಜಾರಕಿಹೊಳಿ ಸಾಹುಕಾರ್….!!!

ರಮೇಶ್ ಜಾರಕಿಹೊಳಿ ಅವರಿಂದ ಲಕ್ಷ್ಮೀ ದರ್ಶನ ಬೆಳಗಾವಿ- ಗೋಕಾಕ ಸಾಹುಕಾರ್ ರಮೇಶ್ ಜಾರಕಿಹೊಳಿ ಬೆಳ್ಳಂ ಬೆಳಿಗ್ಗೆ ಟೆಂಪಲ್ ರನ್ ನಡೆಸಿದರು ನಿಗದಿತ ಸಮಯದ ಮೊದಲೇ ಲಕ್ಷ್ಮೀ ದೇವಿಯ ದರ್ಶನ ಪಡೆದು ಗೋಕಾಕ್ ಕ್ಷೇತ್ರದಲ್ಲಿ ಮತಭೇಟೆ ಆರಂಭಿಸಿದರು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ರಮೇಶ ಜಾರಕಿಹೊಳಿಯಿಂದ ಟೆಂಪಲ್ ರನ್.ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಲಾಯಿತು ಮತಬೇಟೆಗೂ ಮುನ್ನ ಗ್ರಾಮದೇವತೆ ಮೋರೆ ಹೋದ ರಮೇಶ ಜಾರಕಿಹೊಳಿ.ಗೋಕಾಕದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಲಕ್ಷ್ಮೀ …

Read More »

ಲಿಂಗಾಯತ ಧರ್ಮದ ಪ್ರಕಾರ ಮುಸ್ಲೀಂ ಕುಟುಂಬದ ಗ್ರಹಪ್ರವೇಶ

ಬೆಳಗಾವಿ -ಬೈಲಹೊಂಗಲ ತಾಲ್ಲೂಕಿನ ಹೊಳಿ ಹೊಸೂರ ಗ್ರಾಮದ ಮುಸ್ಲೀಂ ಮುಖಂಡ ಹುಸೇನ್ ಜಮಾದಾರ್ ಲಿಂಗಶಯತ ಧರ್ಮದ ಪದ್ದತಿಯ ಪ್ರಕಾರ ಗೃಹ ಪ್ರವೇಶ ಮಾಡಿ ಶ್ರೀಗಳಿಂದ ಹೊಸ ಮನೆಯಲ್ಲಿ ಪ್ರವಚನ ಮಾಡಿಸಿ ಸಾಮರಸ್ಯ ಸಾರಿದ್ದಾನೆ. ಹೊಳಿಹೊಸೂರ ಗ್ರಾಮದ ಹುಸೇನ್ ಜಮಾದಾರ ಬಸವ ಜಯಂತಿಯ ಪವಿತ್ರ ಮಹೂರ್ತದಲ್ಲಿ ಮನೆಯಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೇರವೇರಿಸಿ ನೇಗಿನಹಾಳ ಗ್ರಾಮದ ಶ್ರೀಗಳಿಂದ ಹೊಸ ಮನೆಯಲ್ಲಿ ಲಿಂಗಾಯತ ಧರ್ಮದ ಬಗ್ಗೆ ಪ್ರವಚನ ಮಾಡಿಸಿ ಎಲ್ಲರ ಗಮನ …

Read More »

ಮೂರು ಜಿಲ್ಲೆ….333 ಜನ 163 ಜಾನುವಾರುಗಳ ಸಾವು ಎಲ್ಲಿ ಹೇಗೆ ಗೊತ್ತಾ…!!!

ಬೆಳಗಾವಿ – ವಿದ್ಯುತ್ ತಂತಿಗಳು ತುಕ್ಕು ಹಿಡಿದಿವೆ ಕಂಬಗಳು ಬಾಗಿದ ತಂತಿಗಳ ಭಾರ ಹೊತ್ತು ಬಾಗಿವೆ ಹೀಗಾಗಿ ಅಲ್ಲಲ್ಲಿ ನಡೆದ ವಿದ್ಯುತ್ ಅವಘಡಗಳಲ್ಲಿ .ಕೇವಲ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರೊಬ್ಬರಿ 333 ಜನರು 163 ಜಾನುವಾರಗಳು ಬಲಿಯಾಗಿರುವ ಆತಂಕಕಾರಿ ಮಾಹಿತಿಯನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪಾ ಗಡಾದ ಬಹಿರಂಗ ಪಡಿಸಿದ್ದಾರೆ ಈ ಅಂಕಿ ಅಂಶಗಳು ಬೆಳಗಾವಿ,ವಿಜಯಪೂರ,ಬಾಗಲಕೋಟೆ ಜಿಲ್ಲೆಗಳಿಗಳಿಗೆ ಮಾತ್ರ ಸಮಂಧಿಸಿದ್ದು ಈಡೀ ರಾಜ್ಯದ ಮಾಹಿತಿ ಬಹಿರಂಗ ಗೊಂಡರೆ ಹೆಸ್ಕಾಂ ಇಲಾಖೆಯ …

Read More »

ಹಳ್ಳ ಹಿಡಿದ ಉಳ್ಳಾಗಡ್ಡಿ ದರ…ಎಪಿಎಂಸಿ ಗೇಟ್ ಲಾಕ್ ಮಾಡಿದ ರೈತರು

ಬೆಳಗಾವಿ – ಬೆಳಗಾವಿ ಎಪಿಎಂಸಿ ಮಾರ್ಕೇಟ್ ನಲ್ಲಿ ಉಳ್ಳಾಗಡ್ಡಿ ದರ ದಿಢೀರನೆ ಹಳ್ಳಹಿಡಿದ ಪರಿಣಾಮ ಬೆಳಗಾವಿಯ ರೈತರು ಎಪಿಎಂಸಿ ಗೇಟ್ ಲಾಕ್ ಮಾಡಿ ಪ್ರತಿಭಟಿಸಿದರು ರೈತರು ಗೇಟ್ ಲಾಕ್ ಮಾಡುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಎಸಿಪಿ ಭರಮನಿ ಸಿಪಿಐ ಕಾಳಿಮಿರ್ಚಿ ಅವರು ರೈತರನ್ನು ಮನವೊಲಿಸಲು ಪ್ರಯತ್ನ ಮಾಡಿದ್ರು ಆದರೆ ಅದಕ್ಕೆ ಒಪ್ಪದ ರೈತರು ಎಪಿಎಂಸಿ ರೈತರ ಜೊತೆ ಚಲ್ಲಾಟ ಆಡುತ್ತಿದೆ ದಲ್ಲಾಳಿಗಳ ಕುತಂತ್ರದಿಂದ ಉಳ್ಳಾಗಡ್ಡಿ ದರ ನೆಲಕಚ್ಚಿದ್ದು ದಲ್ಲಾಳಿಗಳ ವಿರುದ್ಧ ಕ್ರಮ …

Read More »

ಗ್ರಾಮೀಣ ಕ್ಷೇತ್ರದ ಜನ ಪುನರ್ ಜನ್ಮ ನೀಡಿದ್ದಾರೆ ಜೀವನ ಪೂರ್ತಿ ಅವರ ಸೇವೆ ಮಾಡುವೆ – ಹೆಬ್ಬಾಳಕರ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಜಾತಿ, ಧರ್ಮ, ಭಾಷೆ, ಪಕ್ಷ ಬೇಧಬಾವ ಮರೆತು ತಮ್ಮನ್ನು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆ ಮಾಡಿ ತಮಗೆ ಅಧಿಕಾರ ನೀಡಿದ್ದು ಜೀವನ ಪೂರ್ತಿ ಅವರ ಸೇವೆ ಮಾಡಿದರು ಅವರ ಋಣ ತಿರುವುಸುವುದಕ್ಕಾಗುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಅವರು ರವಿವಾರ  ನಗರದ ಧರ್ಮನಾಥ ಭವನದಲ್ಲಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಹಾಗೂ ಮುಖಂಡುರುಗಳಿಗೆ ಏರ್ಪಡಿಸಿದ್ದ ಅಭಿನಂದನಾ …

Read More »

ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಸಾಧ್ಯತೆ ಕಡಿಮೆ – ದೇವೇಗೌಡ

ಬೆಳಗಾವಿ- ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಞುವ ಸಾಧ್ಯತೆಗಳು ಕಡೆಮೆ ಎನ್ನುವ ಸೂಚನೆಯನ್ನು ಜೆಡಿಎಸ್ ಸುಪ್ರಿಮೋ ಮಾಜಿ ಪ್ರಧಾನಿ ದೇವೆಗೌಡ ನೀಡಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಜೆಡಿಎಸ್ ಪ್ರಾದೇಶಿಕ ಪಕ್ಷ,ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಪಕ್ಷದ ಕಲ್ಪನೆಗೆಳು ಬೇರೆ ಇರುತ್ತವೆ ಹೀಗಾಗಿ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಬೆಳಗಾವಿಯಿಂದಲೇ ಜೆಡಿಎಸ್ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಪ್ರಚಾರ ಆರಂಭಿಸುತ್ತೇವೆ ಎಂದು ದೇವೇಗೌಡರು …

Read More »