Breaking News

LOCAL NEWS

ಹುಡಗಿ ನೋಡಲು ನನ್ನನ್ನು ಕರೆಯದೇ ಮದುವೆ ಫಿಕ್ಸ ಮಾಡಿದ್ರು..

ಬೆಳಗಾವಿ- ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಮೊದಲು ಅಲಾರವಾಡ ಗ್ರಾಮದಲ್ಲಿ ಭೂಮಿ ಗುರುತಿಸಲಾಗಿತ್ತು ಆದರೆ ಹಲಗಾ ಗ್ರಾಮದ ಭೂಮಿ ಗುರುತಿಸುವಾಗ ನನ್ನನ್ನು ಕರೆದಿಲ್ಲ  ಮನೆಯ ಯಜಮಾನನ್ನು ಕರೆಯದೇ ಹುಡಗಿ ನೋಡಿ ಮದುವೆ ಫಿಕ್ಸ ಮಾಡಿದ್ದು ಯಾವ ನ್ಯಾಯ ಎಂದು ಶಾಸಕ ಸಂಜಯ ಪಾಟೀಲ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು ಜಿಲ್ಲಾಧಿಕಾರಿ ಎನ್ ಜಯರಾಂ ಸಂಸದ ಸುರೇಶ ಅಂಗಡಿ,ಶಾಸಕ ಸಂಜಯ ಪಾಟೀಲ ಅವರು ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಜಮೀನು …

Read More »

ಕನ್ನಡಿಗರ ಕಮಾಲ್…ಎಂಈಎಸ್ ಕಂಗಾಲ್…!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದು ಬೆಳಗಾವಿ ಸುಂದರಿ ನಗರಿಯಾಗಿ ಬೆಳೆಯುತ್ತಿರುವದನ್ನು ನೋಡಿ ಸಹಿಸಲಾಗದ ನಾಡ ವಿರೋಧಿ ಎಂಈಎಸ್ ಮತ್ತೆ ಕಾಲು ಕೆದರಿ ಜಗಳ ತೆಗೆಯಲು ಹೊಂಚು ಹಾಕಿದ್ದಾರೆ ಮರಾಠಿ ಭಾಷೆಯಲ್ಲಿ ಸರ್ಕಾರಿ ಕಾಗದಪತ್ರಗಳನ್ನು ಕೊಡಬೇಕೆನ್ನುವ ಹಳೆಯ ತಗಾದೆಗೆ ಹೊಸ ಮಸಾಲೆ ಸೇರಿಸಿರುವ ಝಾಪಾಗಳು ಹಳೆಯ ಕ್ಯಾತೆಯನ್ನು ಮುಂದಿಟ್ಟುಕೊಂಡು ಹೊಸ ಬೊಗಳೆ ಶುರು ಮಾಡಿಕೊಂಡಿದ್ದಾರೆ ಗಡಿನಾಡ ಬೆಳಗಾವಿಯ ಬೆಳವಣಿಗೆ ಮತ್ತು ಕನ್ನಡಮಯ ವಾತಾವರಣವನ್ನು ನೋಡಲಿಕ್ಕಾಗದ ಇವರು …

Read More »

ಮೆಡಿಕಲ್ ವಿದ್ಯಾರ್ಥಿಗಳಿಗೆ ಬ್ಲಾಕ್ ಮೇಲ್ ಮಾಡಿದ ಐವರು ನಕಲಿ ಕ್ರೈಂ ರಿಪೋರ್ಟರ್ ಗಳು ಅಂದರ್..

ಬೆಳಗಾವಿ- ನಗರದ ಕುಮಾರಸ್ವಾಮಿ ಲೇ ಔಟ್ ನ ಮನೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ ಫಾರ್ಮಸಿ ಕಾಲೇಜಿನ ವಿಧ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ನಾವು ಮಿಡಿಯಾದವರು ನಮಗೆ 30 ಸಾವಿರ ರೂ ಹಣ ಕೊಡಿ ಇಲ್ಲದಿದ್ದರೆ ಮಿಡಿಯಾದಲ್ಲಿ ಮಾನ ಕಳೆಯುತ್ತೇವೆ ಎಂದು ಧಮಕಿ ಹಾಕಿದ ಬೆಳಗಾವಿಯ ಐದು ಜನ ನಕಲಿ ಕ್ರೈಂ ರಿಪೋರ್ಟರ್ ಗಳನ್ನು ಎಪಿಎಂಸಿ ಪೋಲೀಸರು ಬಂಧಿಸಿದ್ದಾರೆ ಬೆಳಗಾವಿಯ ಫಾರ್ಮಸಿ ಕಾಲೇಜಿನ ಕೆಲವು ಹುಡುಗರು ಮತ್ತು ಹುಡುಗಿಯರು ಸೋಮನಾಥ ಸುರೇಶ ಮುಲ್ಲಾ …

Read More »

ಪ್ರವಾಸೋದ್ಯಮ ನಿಗಮದ ಅದ್ಯಕ್ಷ ಸ್ಥಾನಕ್ಕೆ ಶಾಸಕ ಸೇಠ ರಾಜೀನಾಮೆ..

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಅವರು ಕರ್ನಾಟಕ ಪ್ರವಾಸೋದ್ಯಮ ನಿಗಮದ ಅದ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ದೃಡಪಡಿಸಿವೆ ಶಾಸಕ ಸೇಠ ಅವರು ಗುಂಡ್ಲುಪೇಟೆಯ ಚುನಾವಣೆಯ ಮೊದಲೇ ಪ್ರವಾಸೋದ್ಯಮ ನಿಗಮದ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ ಈಗಲೇ ಗೊಂದಲ ಬೇಡ ಎಂದು ಶಾಸಕ ಸೇಠ ಅವರಿಗೆ …

Read More »

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಸರಗಳ್ಳತನ

ಬೆಳಗಾವಿ- ಬೆಳಗಾವಿಯ ರಾಮತೀರ್ಥ ನಗರದಲ್ಲಿ ಸರಗಳ್ಳರು ಮತ್ತೆ ತಮ್ಮ ಕೈಚಳಕ ತೋರಿಸಿದ್ದು ವೃದ್ಧೆಯ 30 ಗ್ರಾಂ ತೂಕದ ಸರವನ್ನು ದೋಚಿಕೊಂಡಿದ್ದಾರೆ ರಾಮತೀರ್ಥ ನಗರದ ನಿವಾಸಿ 50 ವರ್ಷ ವಯಸ್ಸಿನ ಪ್ರೇಮಾ ರಾಚಂದ್ರ ಚೌಗಲೆ ಎಂಬ ಮಹಿಳೆ ತಳ್ಳುವ ಗಾಡಿಯಿಂದ ತರಕಾರಿ ಖರಿಧಿಸಲು ಶಿವಾಲಯದ ಬಳಿ ಬಂದ ಸಂಧರ್ಭದಲ್ಲಿ ಬೈಕ್ ಮೇಲೆ ಬಂದ ಇಬ್ಬರು ಸರಗಳ್ಳರು ಇವರ ಕೊರಳಲ್ಲಿದ್ದ 40 ಗ್ರಾಂ ತೂಕದ ಘಂಟನ್ ದೋಚಿಕೊಂಡು ಪರಾರಿಯಾಗಿದ್ದಾರೆ ಸರ ದೋಚುವಾಗ ಪ್ರೇಮಾ …

Read More »

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕಾಶ ಅಂಬೇಡ್ಕರ್ ಟೀಕಾ ಪ್ರಹಾರ.

ಬೆಳಗಾವಿ- 70 ವರ್ಷಗಳ ನಂತರವೂ ಸಂವಿಧಾನ ಬಚಾವೋ ಎಂಬ ಮತ್ತೆ ಕೇಳಿಬರುತ್ತಿದೆ ಈ ದೇಶದಲ್ಲಿ ಭಗವಾನ ಬುದ್ಧನಿಂದ ಹಿಡಿದು ಸಂತ ತುಕಾರಮ ವರೆಗೆ ಅನೇಕ ಸಂತರು ಬಂದು ಹೋಗಿದ್ದಾರೆ ಎಲ್ಲರೂ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಕ್ರಾಂತಿ ಮತ್ತು ಪ್ರತಿ ಕ್ರಾಂತಿಯ ಮೂಲಕ ದೇಶದ ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಿದರು ಆದರೆ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ರಾಂತಿಗೆ ಪ್ರತಿಯಾಗಿ ಸಂವಿಧಾನ ಬಚಾವೋ …

Read More »

ಅಟೋ ಮೀಟರ್ ಆಯ್ತು ಈಗ ಸೀರಿಯಸ್ ಮ್ಯಾಟರ್…

ಬೆಳಗಾವಿ- ಬೆಳಗಾವಿಯಲ್ಲಿ ಅಟೋ ಮೀಟರ್ ಕಡ್ಡಾಯಗೊಳಿಸುವ ವಿಷಯದಲ್ಲಿ ರಾಜಕಾರಣ ಪ್ರವೇಶ ಮಾಡಿದ್ದು ಇದಕ್ಜೆ ಸಮಂಧಿಸಿದಂತೆ ಕೆಲವರು ಪರವಾಗಿ ಕೆಲವರು ವಿರೋಧ ನಿಲುವು ತಾಳಿರುವದರಿಂದ ಅಟೋ ಮೀಟರ್ ಕಡಾಯದ ವಿಷಯ ಈಗ ಮತ್ತಷ್ಟು ಕಗ್ಗಂಟಾಗಿದೆ ಬೆಳಗಾವಿಯಲ್ಲಿ ಅಟೋ ಚಾಲಕರು ಮಂಗಳವಾರ ತಮ್ಮ ಅಟೋಗಳ ಜೊತೆಗೆ ನಗರದ ಸರ್ದಾರ ಮೈದಾನದಲ್ಲಿ ತಮ್ಮ ಅಟೋಗಳನ್ನು ನಿಲ್ಲಿಸಿ ಜಿಲ್ಲಾಡಳಿತದ ವಿರುದ್ಧ ಸಮರ ಸಾರಿದ್ದಾರೆ ಸರ್ದಾರ ಮೈದಾನದಲ್ಲಿ ಸಮಾವೇಶ ಗೊಂಡಿರುವ ಸಾವರಾರು ಜನ ಅಟೋ ಚಾಲಕರು ತಮ್ಮ …

Read More »

ಗೆದ್ರೆ ಹಣ…ಸೋತ್ರೆ ಹೆಣ….! ಇದನ್ನು ನೋಡಲೇ ಬೇಕು ಬೆಳಗಾವಿಯ ಜನ…!!

ಬೆಳಗಾವಿ- ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ತುತ್ತಾಗಿ ತಮ್ಮ ಗೆಳೆಯರೇ ಹಾಳಾಗುತ್ತಿರುವದನ್ನು ಗಮನಿಸಿದ ಬೆಳಗಾವಿಯ ಹುಡುಗರು ಬೆಟ್ಟಿಂಗ್ ಯಾವ ರೀತಿ ನಡೆಯುತ್ತಿದೆ ಅದಕ್ಕೆ ಜನ ಯಾವ ರೀತಿ ಹಾಳಾಗುತ್ತಿದ್ದಾರೆ ಅನ್ನೋದನ್ನ ಒಂದು ಕಿರುಚಿತ್ರದ ಮೂಲಕ ತೋರಿಸಿದ್ದಾರೆ ಕೇವಲ ಇಪ್ಪತ್ತು ನಿಮಿಷದ ಟ್ವೆಂಟಿ- ಟ್ವೆಂಟಿ ಎಂಬ ಕಿರುಚಿತ್ರದ ಮೂಲಕ ಬೆಟ್ಟಿಂಗ ಜಾಲವನ್ನು ಜಾಲಾಡಿಸಿದ್ದಾರೆ ಬೆಟ್ಟಿಂಗ್ ಚಟಕ್ಕೆ ಬಿದ್ರೆ.. ಗೆದ್ರೆ..ಹಣ ಸೋತ್ರೆ ಹೆಣ ಎನ್ನುವ ಸಂದೇಶ ನೀಡಿದ್ದಾರೆ ಬೆಳಗಾವಿಯ ಗಲ್ಲಿ ಹುಡುಗರು ಸೇರಿಕೊಂಡು ತಮ್ಮ …

Read More »

ಲಕ್ಷ್ಮಣ ರೇಖೆ ಚಾಕ್ ಪೀಸ್ ತಿಂದು ಮಗು ಅಸ್ವಸ್ಥ.

ಬೆಳಗಾವಿ- ಮನೆಯಲ್ಲಿ ಆಟವಾಡುತ್ತಿದ್ದ ಮಗುವೊಂದು ಮನೆಯಲ್ಲಿದ್ದ ವಿಷಕಾರಿ ಲಕ್ಷ್ಮಣ ರೇಖೆ ಚಾಕ್ ಪೀಸ್ ಸೇವಿಸಿ ಮಗು ಅಸ್ವಸ್ಥವಾಗಿ ಜಿಲ್ಲಾ ಅಸ್ಪತ್ರೆಗೆ ದಾಖಲಾಗಿದೆ ಅಸ್ವಸ್ಥಗೊಂಡ    ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಹರೀಶ ತಳವಾಳ‌  ಎಂಬ ಮಗು  ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಖಾನಾಪುರ ತಾಲೂಕಿನ ನಂದಗಢ ಗ್ರಾಮದಲ್ಲಿ ಘಟನೆ ನಡೆದಿದೆ ಲಕ್ಷ್ಮಣ್ ರೇಖೆ ಸೇವನೆಯಿಂದ ಮಗುವಿಗೆ ವಾಂತಿ ಭೇದಿ. ಶುರುವಾದ ನಂತರ ಮಗು ವಿಷಕಾರಿ ಚಾಕ್ ಪೀಸ್ ತಿಂದಿರುವ ವಿಷಯ …

Read More »

ಬೆಳಗಾವಿಯಲ್ಲಿ ಮೊಳಗಿತು ಜೈ..ಭವಾನಿ..ಜೈ.ಶಿವಾಜಿ…!!

ಶಿವಾಜಿ ಮಹಾರಾಜ್ ಕೀ  ಜೈ.. ಬೆಳಗಾವಿ-ಛತ್ರಪತಿ ಶಿವಾಜಿ ಮಹಾರಾಜರ ಹೋರಾಟದ ಇತಿಹಾಸ ಅವರ ಸಾಹಸಿ ಜೀವನದ ಗತವೈಭವ ಬಿಂಬಿಸುವ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು ಗಣ್ಯಾತಿ ಗಣ್ಯರು ಜನ ಪ್ರತಿನಿಧಿಗಳು ಮತ್ತು ಸಾವಿರಾರು ಜನ ಶಿವಾಜಿ ಅಭಿಮಾನಿಗಳು ಬೆಳಗಾವಿಯ ನರಗುಂದಕರ ಭಾವೆ ವೃತ್ತದಲ್ಲಿ ಶಿವಾಜಿ ಮಹಾರಾಜರ ಪಾಲ್ಕೀ ಗೆ ಪೂಜೆ ನೆರವೇರಿಸುವದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು  ದೇಖಾವಾ ಪ್ರದರ್ಶನ ಕ್ಕಾಗಿ ಸಜ್ಜಾಗುತ್ತಿರುವ ಕಲಾವಿದ …

Read More »

ಸದ್ದಿಲ್ಲದೇ ರಾಮದುರ್ಗ ಪಟ್ಟಣಕ್ಕೆ ಹರಿದು ಬಂತು ನವೀಲು ತೀರ್ಥ..

‌ಬೆಳಗಾವಿ -ಸವದತ್ತಿಯ ನವೀಲ ತೀರ್ಥ ಡ್ಯಾಂ ನಿಂದ ಸವದತ್ತಿ ತಾಲೂಕಿನ  ಆರು ಗ್ರಾಮಗಳಿಗೆ ರಾಮದುರ್ಗ ತಾಲೂಕಿನ ಏಳು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಪೂರ್ಣಗೊಂಡಿದ್ದು 40 ಕಿಮೀ ದೂರದಲ್ಲಿರುವ ಸವದತ್ತಿ ನವೀಲ ತೀರ್ಥ ಜಲಾಶಯದಿಂದ ರಾಮದುರ್ಗ ಪಟ್ಟಣಕ್ಕೆ ನೀರು ಹರಿದು ಬಂದಿದೆ ಬೆಳಗಾವಿ ಜಿಲ್ಲೆಯ ಕುಡಿಯುವ ನೀರು ಸರಬರಾಜು ಮಂಡಳಿಯ ಪ್ರಸನ್ನ ಮೂರ್ತಿ ಈ ಯೋಜನೆಯನ್ನು ಭೀಕರ ಬರಪರಿಸ್ಥಿತಿಯ ಸಂಧರ್ಭದಲ್ಲಿ ಪೂರ್ಣಗೊಳಿಸಿ ಹದಿಮೂರು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಯನ್ನು …

Read More »

ಮದರ್ ತೆರೇಸಾ ಭವನ ಲೋಕಾರ್ಪಣೆ

ಬೆಳಗಾವಿ- ಬೆಳಗಾವಿಯ ಶಾಹು ನಗರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗಿರುವ ಮದರ್ ಥೆರೆಸ್ಸಾ ಭವನವನ್ನು ಶಾಸಕ ಸೇಠ ಇಂದು ಲೋಕಾರ್ಪಣೆ ಮಾಡಿದರು ಭವನ ಉದ್ಘಾಟಿಸಿ ಮಾತನಾಡಿದ ಶಾಸಕ ಸೇಠ ಮದರ್ ತೆರೇಸಾ ಅವರು ಜಾತಿ ಧರ್ಮವನ್ನು ಲೆಕ್ಕಿಸದೇ ಮಾನವೀಯ ಧರ್ಮವನ್ನು ರೂಪಿಸಿದರು ಅವರು ಮಾಡಿದ ಸೇವೆಯನ್ನು ಇಡೀ ಲೋಕವೇ ಮರೆಯಲು ಸಾಧ್ಯವಿಲ್ಲ ಅವರ ಹೆಸರಿನಲ್ಲಿ ಭವನ ನಿರ್ಮಿಸುವ ಅವಕಾಶ ನನಗೆ ಒದಗಿ ಬಂದಿದ್ದು ಪೂರ್ವ ಜನ್ಮದ ಪುಣ್ಯ ಎಂದರು ಕ್ರಿಶ್ಚಿಯನ್ …

Read More »

ಮೇ 2 ರಂದು ಪ್ರಕಾಶ ಅಂಬೇಡ್ಕರ್ ಬೆಳಗಾವಿಗೆ

ಬೆಳಗಾವಿ- ಭಾರತ ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅವರು ಮೇ ಎರಡರಂದು ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದಾರೆ ಅಂದು ಬೆಳಗಾವಿಯ ಗಾಂಧೀ ಭವನದಲ್ಲಿ ನಡೆಯಲಿರುವ ದಲಿತ,ಅಲ್ಪಸಂಖ್ಯಾತ ಹಾಗು ಹಿಂದುಳಿದವರ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಹಿಂದುಳಿದ ಸಮಾಜಗಳ ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಬೆಳಗಾವಿಯ ಎಲ್ಲ ದಲಿತ ಸಂಘಟನೆಗಳು ಈ ಸಮಾವೇಶವನ್ನು  ಆಯೋಜಿಸಿವೆ

Read More »

ಹಂಚಿನಾಳ ಗ್ರಾಮಕ್ಕೆ ಬೆಂಕಿ ಹತ್ತಕ್ಕೂ ಹೆಚ್ಚು ಜಾನವಾರಗಳ ಸಾವು 70 ಕ್ಕೂ ಹೆಚ್ಚು ಮನೆಗಳು ಭಸ್ಮ

ಬೆಳಗಾವಿ- ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಎಂದೆದಿಗೂ ನಡೆಯಲಾರದ ಬೆಂಕಿ ಆವಘಡ ಸಂಭವಿಸಿದೆ ಗ್ರಾಮದ ಸುಮಾರು 70 ಕ್ಕೂ ಹೆಚ್ಚು ಮನೆಗಳೂ ಸುಟ್ಟು ಭಸ್ಮವಾಗಿದ್ದು ಇಡೀ ಗ್ರಾಮ ಬೆಂಕಿಯ ಜ್ವಾಲೆಯಲ್ಲಿ ಬೆಂದು ಹೋಗಿದೆ ಆಕಸ್ಮಿಕ ಬೆಂಕಿ ಅವಘಡಕ್ಕೆ 70ಕ್ಕೂ ಅಧಿಕ ಮನೆಗಳು ಭಸ್ಮವಾಗಿವೆ ಹತ್ತಾರು ಬಣವಿಗಳು ಬೆಂಕಿಯ ಜ್ವಾಲೆಗೆ ಬೂದಿಯಾಗಿವೆ ಆಕಳುಗಳು ಬೆಂಕಿಗಾಹುತಿಯಾಗಿದ್ದು ಇಡೀ ಗ್ರಾಮ ಬೆಂಕಿಯ ಶೆಕೆಯಲ್ಲಿ ನರಳುತ್ತಿದೆ ಹಂಚಿನಾಳ ಗ್ರಾಮದಲ್ಲಿ ಮೊದಲು ಹುಲ್ಲಿನ ಬನವಿಗಳಿಗೆ ವಿದ್ಯುತ್ ಶಾರ್ಟ …

Read More »

ಝುಂಜರವಾಡ ದುರಂತ.ಆರೋಪಿಯ ಬಂಧನ

ಬೆಳಗಾವಿ- ಅಥಣಿ ತಾಲೂಕಿನ ತೆರದ ಕೊಳವೆ ಬಾವಿ ದುರಂತಕ್ಕೆ ಸಮಂಧಿದಿದಂತೆ ಜಮೀನು ಮಾಲೀಕನನ್ನು ಪೋಲೀಸರು ಬಂಧಿಸಿ ಬೆಳಗಾವಿಗೆ ಕರೆತರುತ್ತಿದ್ದಾರೆ ಜಮೀನು ಮಾಲೀಕ ಮತ್ತಣ್ಣ ಶಂಕರಣ್ಣ ಹಿಪ್ಪರಗಿ (35) ಪೋಲೀಸರು ಬಾಗಲಕೋಟೆ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಇತನ ತಂದೆ ಶಂಕರ ಹಿಪ್ಪರಗಿ ಪರಾರಿಯಾಗಿದ್ದು ಇತನ ಪತ್ತೆಗೆ ಪೋಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ ಝುಂಜರವಾಡ ಗ್ರಾಮದಲ್ಲಿ ಶಂಕರ ಹಿಪ್ಪರಗಿ ಅವರಿಗೆ ಸೇರಿದ ಜಮೀನಿನಲ್ಲಿದ್ದ ತೆರೆದ ಕೊಳವೆ ಬಾವಿಯಲ್ಲಿ ಆರು ವರ್ಷದ ಬಾಲಕಿ ಬಿದ್ದು ಮೃತಪಟ್ಟಿದ್ದಳು ತೆರೆದ …

Read More »