LOCAL NEWS

ಎಪ್ರೀಲ್ 10 ರಂದು ಬೆಳಗಾವಿ ಪಾಲಿಕೆಯ ಸಾಮಾನ್ಯ ಸಭೆ.

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಎಪ್ರೀಲ್ ಹತ್ತರಂದು ನಡೆಯಲಿದೆ.ಮೇಯರ್ ಮತ್ತು ಉಪ ಮೇಯರ್ ಕಿತ್ತಾಟದ ನಂತರ ಕೊನೆಗೂ ಸಾಮಾನ್ಯ ಸಭೆಯ ಡೇಟ್ ಫಿಕ್ಸ ಆಗಿದೆ ಮೇಯರ್ ಚುನಾವಣೆ ಬಳಿಕ ಮೊದಲ ಸಾಮಾನ್ಯ ಸಭೆ ನಡೆಯಲಿದೆ ಸಭೆಯಲ್ಲಿ ಅನೇಕ ಮಹತ್ವದ ವಿಷಯಗಳು ಚರ್ಚೆಗೆ ಬರಲಿವೆ ನಗರದಲ್ಲಿ ಉಲ್ಫಣಗೊಂಡಿರುವ ನೀರಿನ ಸಮಸ್ಯೆ ಕುರಿತು ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ ನಗರದಲ್ಲಿರುವ ಮಹಾನಗರ ಪಾಲಿಕೆಯ 13 ಆಸ್ಪತ್ರೆ ಗಳು ಬಂದ್ …

Read More »

ಶೀಲ ಶಂಕಿಸಿ ಗಂಡನಿಂದಲೇ ಹೆಂಡತಿಯ ಕೊಲೆ

ಬೆಳಗಾವಿ- ಮಗುವಿನ ಮುಖ ತನಗೆ ಹೋಲುತ್ತಿಲ್ಲ ಎಂದು ತನ್ನ ಹೆಂಡತಿಯ ಶೀಲದ ಮೇಲೆ ಅನುಮಾನಪಟ್ಟ ಗಂಡನೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ಬೆಳಗಾವಿಯ ಉದ್ಯಮಬಾಗ ಪೋಲೀಸ್ ಠಾಣೆಯ ಮಹಾವೀರ ನಗರದಲ್ಲಿ ನಡೆದಿದೆ 26 ವರ್ಷದ ಶಿಲ್ಪಾ ಬಡಿಗೇರ ಹತ್ಯೆಗೀಡಾದ ದುರ್ದೈವಿಯಾಗಿದ್ದು ಆರೋಪಿ ಗಂಡ ಪ್ರವೀಣ ಬಡಿಗೇರ ಉದ್ಯಮಬಾಗ ಠಾಣೆಯಲ್ಲಿ ಶರಣಾಗಿದ್ದಾನೆ ಬುಧವಾರ ಬೆಳಿಗ್ಗೆ ಇಬ್ಬರು ಹಾವೇರಿಗೆ   ತಮ್ಮ ನೆಂಟರ ಮನೆಗೆ ಹೊರಟಿದ್ದರು ಇಷ್ಟರಲ್ಲಿ ಜಗಳಾಡಿಕೊಂಡ ಪ್ರವೀಣ ನೈಲಾನ್ …

Read More »

ಪೋಲೀಸರ ಭರ್ಜರಿ ಬೇಟೆ, ಸಿಕ್ಕಿ ಬಿತ್ತು 40 kg ಗಾಂಜಾ ಮೂಟೆ..!

ಬೆಳಗಾವಿ- ಬೆಳಗಾವಿ ನಗರದ ಯುವಕರು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಗಣಿಸಿರುವ ಬೆಳಗಾವಿ ಪೋಲೀಸರು ಗಾಂಜಾ ಮಾರಾಟಗಾರರ ವಿರುದ್ಧ ಸಮರ ಸಾರಿದ್ದು ಬುಧವಾರ ನಗರದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶ ಪಡಿಸಿಕೊಂಡಿದ್ದಾರೆ ನಗರದ ಗಾಂಧೀ ನಗರದಲ್ಲಿರುವ ಬಂಟರ ಭವನದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೋಲೀಸರು 40 ಕೆಜಿ ಗಾಂಜಾ ವಶ ಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಗಾಂಧೀ ನಗರದ ಶಾಫೀನ್ …

Read More »

ಸುಳ್ಳುಜಾತಿ ಪ್ರಮಾಣ ಪತ್ರ ಬೆಳಗಾವಿ ಜಿಪಂ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ಐಹೊಳೆ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಜಿಪಂ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಾಗರ ಪೂಜಾರಿ ಎಂಬುವವರು sc- st ಆಯೋಗಕ್ಕೆ ದೂರು ನೀಡಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಬಾಗಲಕೋಟೆ ಜಿಪಂ ಅಧ್ಯಕ್ಷರು ಜಾತಿ ಪ್ರಮಾಣ ಪತ್ರದ ವಿವಾದದ ಸುಳಿಯಲ್ಲಿ ಇರುವಾಗಲೇ ಬೆಳಗಾವಿ ಜಿಪಂ ಅಧ್ಯಕ್ಷರು ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಕೊಲ್ಹಾಪೂರ ಜಿಲ್ಲೆಯ ಕಾಗಲ್ …

Read More »

ಎಪ್ರೀಲ್ ಅಂತ್ಯದವರೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣ

ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತಿ ವಿಭಾಗದಲ್ಲಿ ಒಂಬತ್ತು ಚಿಕ್ಕೋಡಿ ವಿಭಾಗದಲ್ಲಿ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ನಡೆಯುತ್ತಿದ್ದು ಎಪ್ರೀಲ್ ಅಂತ್ಯದವರೆಗೆ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವದಾಗಿ ಜಿಪಂ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಸಚಿವರೆದುರು ಭರವಸೆ ನೀಡಿದ್ದಾರೆ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್ ಕೆ ಪಾಟೀಲರು ಜಿಪಂ ಸಭಾ ಭವನದಲ್ಲಿ ಬೆಳಗಾವಿ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಶೀಲನೆ ನಡೆಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 35 …

Read More »

ಬೈಲೂರಿನಲ್ಲಿ ವೀರ ಯೋಧನ ಅಂತ್ಯಕ್ರಿಯೆ

ಬೆಳಗಾವಿ ಜಮ್ಮು ಕಾಶ್ಮೀರದ ಕಣಿವೆಯಲ್ಲಿ ದೇಶದ ಗಡಿ ಕಾಯಲು ಗಸ್ತು ತಿರುಗುತ್ತಿರುವಾಗ ಊಗ್ರರ ಗುಂಡಿನ ದಾಳಿಗೆ ವೀರ ಮರಣವೊಪ್ಪಿದ ಕಿತ್ತೂರ ತಶಲೂಕಿನ ಬೈಲೂರ ಗ್ರಾಮದ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಜಿಲ್ಲಾಡಳಿತ ಎಲ್ಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ  ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕದ ವೀರ ಯೋಧನೊಬ್ಬ ಹುತಾತ್ಮನಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬೈಲುರು ಗ್ರಾಮದ(೫೩ )ವರ್ಷದ ಬಸವಾರಾಜ ಹನುಮಂತಪ್ಪ ಬಜಂತ್ರಿ ಹುತಾತ್ಮನಾದ …

Read More »

ಲಖನ್ ಗೆ ಟಿಕೆಟ್ ನೀಡುವಂತೆ ಸಿಎಂ ಬಳಿ ನಗರ ಸೇವಕರ ನಿಯೋಗ

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ ವಲಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ ಹದಿನೈದಕ್ಕೂ ಹೆಚ್ಚು ನಗರ ಸೇವಕರು ಶಾಸಕ ಸೇಠ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ ವಿರೋಧ ಪಕ್ಷದ ನಾಯಕ ರವಿ ಧೋತ್ರೆ ಅವರ ನೇತ್ರತ್ವದಲ್ಲಿ ಹದಿನೈದಕ್ಕೂ ಹೆಚ್ಚು ನಗರ ಸೇವಕರು ಮೈಸೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಗೃಹ ಸಚಿವ ಡಾ ಪರಮೇಶ್ವರ,ದಿನೇಶ ಗುಂಡೂರಾವ ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಲಖನ್ ಜಾರಕಿಹೊಳಿ ಅವರಿಗೆ …

Read More »

ರಾಮ ಮಂದಿರ ನಿರ್ಮಾಣ ಶತಸಿದ್ಧ- ಪ್ರಮೋದ ಮುತಾಲಿಕ

ಶ್ರೀರಾಮ ನವಮಿ ಯ ಅಂಗವಾಗಿ ನಗರದಲ್ಲಿ ಶ್ರೀರಾಮ ಭಕ್ತರು ಶ್ರೀರಾಮ ಮೂರ್ತಿಯ ಬೃಹತ್ತ ಮೆರವಣಿಗೆ ಹೊರಡಿಸಿ ಜೈ..ಜೈ..ಶ್ರೀರಾಮ ಎನ್ನುವ ಘೋಷಣೆಗಳೊಂದಿಗೆ ಶ್ರೀರಾಮ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು ಬೆಳಗಾವಿ ನಗರದ ಸದಾಶಿವ ನಗರ ಎಪಿಎಂಸಿ ರಸ್ತೆಯಲ್ಲಿ ಸೇರಿದ ನೂರಾರು ಜನ ಭಕ್ತರು ಏಕ .ಹೀ ನಾಮ..ಏಕ..ಹೀ..ರಾಮ ಎನ್ನುವ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು ಮೆರವಣಿಗೆಗೆ ಗಣ್ಯರು ಅಂಬೇಡ್ಕರ್ ಉದ್ಯಾನವನದ ಬಳಿ ಅಧಿಕೃತವಾಗಿ ಚಾಲನೆ ನೀಡಲಿದ್ದು ಮೆರವಣಿಗೆಯಲ್ಲಿ ಸಾವಿರಾರು ಜನ …

Read More »

ಉಗ್ರರ ದಾಳಿಯಲ್ಲಿ ಹುತಾತ್ಮನಾದ ಕ್ರಾಂತಿ ನೆಲ ಕಿತ್ತೂರಿನ ಯೋಧ

ಬೆಳಗಾವಿ- ಜಮ್ಮು ಕಾಶ್ಮೀರನಲ್ಲಿ ನಡೆದ ಊಗ್ರರ ಗುಂಡಿನ ದಾಳಿಯಲ್ಲಿ ಕಿತ್ತೂರ ಪಕ್ಕದ ಬೈಲೂರ ಗ್ರಾಮದ ಯೋಧನೊಬ್ಬ ಹುತಾತ್ಮನಾಗಿದ್ದಾನೆ ಯೋಧನ ಸಾವಿನ ಸುದ್ಧಿ ಕುಟುಂಬದವರಿಗೆ ಮುಟ್ಟುತ್ತಿದ್ದಂತಯೇ ಬೈಲೂರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಬಸಪ್ಪ ಹಣಮಂತಪ್ಪ ಬಜಂತ್ರಿ. ಹುತಾತ್ಮನಾದ ಯೋಧನಾಗಿದ್ದಾನೆ ಜಮ್ಮು ಕಾಶ್ಮೀರ ದಲ್ಲಿ CRPF ನಲ್ಲಿ ೧೯ ವರ್ಷ ಸೇವೆ ಸಲ್ಲಿಸುತ್ತಿದ್ದ ಯೋಧ. ಗಸ್ತು ಕರ್ತವ್ಯದಲ್ಲಿದ್ದಾರೆ ಉಗ್ರರಿಂದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ ಇಂದು ಜಮ್ಮು ಕಾಶ್ಮೀರದಿಂದ ವಿಮಾನದ …

Read More »

ಕ್ಯಾಂಪ್ ಪೋಲೀಸ್ ಠಾಣೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಬೆಳಗಾವಿ- ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಸಂಶಯ ವ್ಯೆಕ್ತಪಡಿಸಿದ್ದಾನೆ ಎಂದು ಮನನೊಂದು ಯುವತಿಯೊಬ್ಬಳು ಕ್ಯಾಂಪ್ ಪೋಲೀಸ್ ಠಾಣೆಯ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಇಂದು ಬೆಳ್ಳಗ್ಗೆ ೧೦ ಗಂಟೆಗೆ ನಡೆದ ಘಟನೆ ನಡೆದಿದ್ದು‌ ಮದುವೆ ವಿಚಾರವಾಗಿ ವಿಷ ಸೇವಿಸಿದ ಯುವತಿ ಶೃತಿ.. ನಿಶ್ಚಿತಾರ್ಥವಾದ ಯುವಕನಿಂದ ಸಂಶಯ ವ್ಯಕ್ತ ಪಡಿಸಿದ್ದರಿಂದ ಆತ್ಮಹತ್ಯೆಗೆ ಯತ್ನಿದ್ದಾಳೆ ಎಂದು ಗೊತ್ತಾಗಿದೆ.. ಬೆಳಗಾವಿಯ ಗಣೇಶಪುರ ನಿವಾಸಿ ಬೆಳಿಗ್ಗೆ ಠಾಣೆಯ ಎದುರು ನಿಂತುಕೊಂಡು ವಿಷ ಕುಡಿಯಲು …

Read More »

ಬೆಳಗಾವಿ ಜಿಪಂ ಅಧ್ಯಕ್ಷರಿಗೆ ಡಕೋಟಾ ಕಾರ್…

ಬೆಳಗಾವಿ- ಬೆಳಗಾವಿಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಮತ್ತು ಆಯುಕ್ತರಿಗೆ ಹೊಸ ವೇರನಾ ಕಾರು ಹತ್ತುವ ಭಾಗ್ಯ ಒದಗಿ ಬಂದಿದೆ ಆದರೆ ಜಿಪಂ ಅಧ್ಯಕ್ಷ ಆಶಾ ಐಹೊಳೆ ಮಾತ್ರ ಡಕೋಟಾ ಕಾರಿನಲ್ಲಿ ಓಡಾಡುತ್ತಿದ್ದಾರೆ ರಾಜ್ಯ ಸರ್ಕಾರ ಜಿಪಂ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡುವದಾಗಿ ಹೇಳಿಕೊಂಡಿತ್ತು ಆದರೆ ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಆಶಾ ಐ ಹೊಳೆ ಮಾತ್ರ ಹೊಸ ಕಾರಿಗಾಗಿ ತಮ್ಮ ಹೋರಾಟ ಮುಂದುವರೆಸಿದ್ದಾರೆ ಹೊಸ ಕಾರು …

Read More »

ಬೆಳಗಾವಿಗೂ ಬಂತು…ವಾಟರ್ ಪಾರ್ಕ..

ಬೆಳಗಾವಿ- ನಗರಕ್ಕೆ ಹೊಂದಿಕೊಂಡಿರುವ ಪೀರನವಾಡಿ ಗ್ರಾಮದ ಪರಿಸರದಲ್ಲಿ ಜೈನ್ ಕಾಲೇಜಿನ ಹತ್ತಿರ ಆಕರ್ಚಕವಾದ ಅತ್ಯಾಧುನಿಕ ಶೈಲಿಯ ವಾಟರ್ ಪಾರ್ಕ ನಿರ್ಮಾಣಗೊಳ್ಳುತ್ತಿದೆ ಬೆಳಗಾವಿಯ ಉದ್ಯಮಿಯೊಬ್ಬರು ಈ ಭಾಗದ ಮಕ್ಕಳ ಮನರಂಜನೆಗಾಗಿ ವಾಟರ್ ಪಾರ್ಕ ನಿರ್ಮಿಸುತ್ತಿದ್ದಾರೆ ಯುದ್ದೋಪಾದಿಯಲ್ಲಿ ಪಾರ್ಕ ಕಾಮಗಾರಿ ನಡೆದಿದ್ದು ಎಪ್ರೀಲ್ ತಿಂಗಳ ಅಂತ್ಯದವರೆಗೆ ಬೆಳಗಾವಿ ಚಿಣ್ಣರ ರಂಜನೆಗೆ ವಾಟರ್ ಪಾರ್ಕ ಸಿದ್ಧಗೊಳ್ಳಲಿದೆ ಬೆಳಗಾವಿಯ ಮಕ್ಕಳು ಕೊಲ್ಹಾಪುರ ಮತ್ತು ಹುಬ್ಬಳ್ಳಿಯ ವಾಟರ್ ಪಾರ್ಕಗಳಿಗೆ ಹೋಗುವದು ತಪ್ಪಿದಂತಾಗಿದೆ ನಗರದಿಂದ ಕೇವಲ ಹತ್ತು ಕೀಮಿ …

Read More »

ಬಿಸಿಲಿನ ತಾಪವೋ…ಸೂರ್ಯನ ಶಾಪವೋ…!

.ಬೆಳಗಾವಿ- ಬೇಸಿಗೆ ಹೆಚ್ಚುತ್ತಿದ್ದಂತೆ ಗಡಿ ಜಿಲ್ಲೆ ಬೆಳಗಾವಿ ಜನತೆ ಬಿಸಿನ ಧಗೆಗೆ ತತ್ತರಿಸಿ ಹೊಗಿದ್ದಾರೆ. ಕಳೆ ವರ್ಷಕ್ಕಿಂತ ಈ ವರ್ಷ ಹೊಲಿಸಿದ್ರೆ ಬೆಸಿಲಿನ ತಾಪಮಾನ ದಿನೆ ದಿನೆ ಹೆಚ್ಚು ತ್ತಿದೆ. ಬಿಸಿನ ತಾಪಮಾಮ ತಾಳಲಾರದೆ ಜನ ಕೊಕೊ ಕೋಲಾ ಪೆಪ್ಸಿ ಯಂತಹ ತಂಪು ಪಾನೀಯಗಳು ಮೊರೆ ಹೊಗುತ್ತಿದ್ದಾರೆ… ಸರ್ ಒಂದು ಪೆಪ್ಸಿ ಕೊಡಿ..ಸರ್ ಮಜ್ಜಿಗೆ ಕೊಡಿ ,ಸರ್ ಇಲ್ಲಿ ಒಂದು ಹಣ್ಣಿನ ಜೂಸ್ ಕೊಡಿ. ಹೌದು ಇಂತಹ ದೃಶ್ಯ ಕಂಡು …

Read More »

9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ

‘ಓಡಿಸ್ಸಿ -17’ ಅದ್ದೂರಿ ಸಮಾರೋಪ ಬೆಳಗಾವಿ- 9 ಜನ ವಿದ್ಯಾರ್ಥಿಗಳಿಗೆ ಯುನಿವರಸಿಟಿ ಬ್ಲ್ಯೂ ಸನ್ಮಾನ ನಗರದ ಜೈನ ಸಮೂಹ ಸಂಸ್ಥೆ (ಜೆಜಿಐ)ಯ ಜೈನ ಎಂಜನಿಯರಿಂಗ್ ಕಾಲೇಜು ಕಳೆದ ಎರಡು ದಿನಗಳಿಂದ ಹಮ್ಮಿಕೊಂಡ ರಾಷ್ಟ್ರಮಟ್ಟದ ‘ಓಡಿಸ್ಸಿ-17’ ತಾಂತ್ರಿಕ ಹಾಗೂ ತಾಂತ್ರಿಕೇತರ ಸಾಂಸ್ಕøತಿಕ ಉತ್ಸವಕ್ಕೆ ಶನಿವಾರ ಸಂಜೆ ಸಡಗರ ಸಂಭ್ರಮದ ಮಧ್ಯ ಅದ್ದೂರಿಯಾಗಿ ಸಮಾರೋಪಗೊಂಡಿತು. ತಾಂತ್ರಿಕತೆಯ ವಿವಿಧ ಆಯಾಮ ಹಾಗೂ ಸಾಂಸ್ಕøತಿಕವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗಳಿಗೆ ಒಟ್ಟು ಎರಡು ಲಕ್ಷ ರೂಪಾಯಿಗಳ …

Read More »

ಅತ್ಯಾಚಾರಿಗೆ ಹತ್ತು ವರ್ಷ ಜೈಲು 25 ಸಾವಿರ ದಂಡ

ಬೆಳಗಾವಿ- ಚಾಕ್ಲೇಟ್ ಆಮೀಷ ತೋರಿಸಿ ನಾಲ್ಕು ವರ್ಷದ ಮುಗ್ದ ಬಾಲೆಯ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ 25 ಸಾವಿರ ರೂ ದಂಡ ವಿಧಿಸಿ  ಬೆಳಗಾವಿಯ ಮೂರನೇಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ ಹುಕ್ಕೇರಿ ತಾಲೂಕಿನ ಗ್ರಾಮವೊಂದರಲ್ಲಿ ನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರ ವೆಸಗಿದ್ದ ಶಿವಾನಂದ ಉರ್ಫ ಪಪ್ಪು ಬಾಬು ಮಾಳಿ ಉರ್ಪ ಮಾಲಗಾರ (22)  ಎಂಬ ಆರೋಪಿಗೆ ನ್ಯಾಯಾಧೀಶ ಬಸವಾಜ …

Read More »