Breaking News

LOCAL NEWS

ಮತ್ತೆ ಇಬ್ಬರು ನಗರ ಸೇವಕರು ಸೇರಿದಂತೆ ಮೂವರ ವಿರುದ್ಧ ಕಿಡ್ನ್ಯಾಪ್ ಕೇಸ್..

ಬೆಳಗಾವಿ- ನಗರದ ರಿಯಲ್ ಇಸ್ಟೇಟ ಉದ್ಯಮಿಗಳಿಗೆ ೧೧೦ ಕೋಟಿ ರೂ ಗಳ ಮಕ್ಮಲ್ ಟೋಪಿ ಹಾಕಿದ್ದ ಝುಲ್ಫಿ ಖತೀಬನ ಅಪಹರಣ ಮಾಡಿರುವ ಆರೋಪದ ಮೇಲೆ ಇಬ್ಬರು ನಗರ ಸೇವಕರು ಮತ್ತು ಓರ್ವ ರಿಯಲ್ ಇಸ್ಟೇಟ್ ಉದ್ಯಮಿಯ ಮೇಲೆ ಮಾರ್ಕೇಟ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ ಝುಲ್ಫಿ ಖತೀಬನನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ನಗರ ಸೇವಕ ಮತೀನ ಅಲಿ ಶೇಖ,ಅಕ್ರಂ ಬಾಳೆಕುಂದ್ರಿ ಮತ್ತು ರಿಯಲ್ ಇಸ್ಟೇಟ ಉದ್ಯಮಿ ಮೇಂಡಾ ಇಮ್ರಾನ್ …

Read More »

ಬೆಳಗಾವಿಗೆ ರಾಕಿಂಗ್ ಸ್ಟಾರ್ ಯಶ್, ಭೇಟಿ

ಬೆಳಗಾಬಿ- ಕನ್ನಡ ಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಅವರು ಶನಿವಾರ ಬೆಳಗಾವಿಗೆ ಅನಿರೀಕ್ಷಿತ ಭೇಟಿ ನೀಡಿ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿದರು ನಗರದ ಚನ್ನಮ್ಮ ವೃತ್ತದಲ್ಲಿ ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರಮಾಡಿಕೊಂಡರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತಮಾಡಿದ ಯಶ್ ಕಳೆದ ವರ್ಷ ಉತ್ತರ ಕರ್ನಾಟಕದ ೧೫೦ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೆ ಆದರೆ ಈ ವರ್ಷ ಉತ್ತರ …

Read More »

ಕೇರಳ ಸರ್ಕಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿ ನಿರ್ಧಾರ

ಬೆಳಗಾವಿ- ಕೇರಳ ಸರ್ಕಾರ ಉಗ್ರವಾದಿಗಳಿಗೆ ರಕ್ಷಣೆ ನೀಡುತ್ತಿರುವದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಬಿಜೆಪಿ ಘಟಕ ಮಾರ್ಚ 1 ರಂದು ಪ್ರತಿಭಟಿಸಲು ನಿರ್ಧರಿಸಿದೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಿತು ಸಭೆಯಲ್ಲಿ ಸಂಸದ ಸುರೇಶ ಅಂಗಡಿ ಶಾಸಕ ಸಂಜಯ ಪಾಟೀಲ ಎಂಬಿ ಝಿರಲಿ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಭಾಗವಹಿದಿದ್ದರು ಸಭೆಯಲ್ಲಿ ಮಾತನಾಡಿದ ಆರ್ ಎಸ್ ಎಸ್ ಸಂಘಟಕ  ರಾಮಚಂದ್ರ ಎಡಕೆ ಮಾತನಾಡಿ ಕೇರಳ ರಾಜ್ಯದಲ್ಲಿ …

Read More »

ಬೆಳಗಾವಿಯ ಸರ್ದಾರ್ ಮೈದಾನ ಆಗುತ್ತಿದೆ ಈಗ ಕ್ರಿಕೆಟ್ ಸ್ಟೇಡಿಯಂ..

ಬೆಳಗಾವಿ- ಬೆಳಗಾವಿ ನಗರದ ಹೃದಯ ಭಾಗದಲ್ಲಿ ಇರುವ ಸರ್ದಾರ ಮೈದಾನದ ಅಭಿವೃದ್ಧಿಗೆ ಕೊನೆಗೂ ಕಾಯಕಲ್ಪ ಸಿಕ್ಕಿದೆ ಈ ಮೈದಾನ ಈಗ ಕ್ರಿಕೆಟ್ ಸ್ಟೇಡಿಯಂ ಆಗಿ ಅಭಿವೃದ್ಧಿಗೊಳ್ಳುತ್ತಿದೆ ಮುಖ್ಯಮಂತ್ರಿಗಳ ನಗರೋಥ್ಥಾನ ಯೋಜನೆಯ ನೂರು ಕೋಟಿ ವಿಶೇಷ ಅನುದಾನದ ಒಂದು ಕೋಟಿ ರೂ ವೆಚ್ಚದಲ್ಲಿ ಈ ಮೈದಾನ ಅಭಿವೃದ್ಧಿಯಾಗುತ್ತಿದೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದ್ದು ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಗಿಯಲಿದೆ ಮೈದಾನದಲ್ಲಿ ಮೂರು ಕಡೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗುತ್ತಿದೆ ಈಗ ಮುಖ್ಯ ಪ್ರೇಕ್ಷಕರ …

Read More »

ಓರ್ವ ಆರೋಪಿಯ ಬಂಧನ ೬೦೦ ಗ್ರಾಂ ಗಾಂಜಾ ವಶ.

ಬೆಳಗಾವಿ- ನಗರದ ಎಪಿಎಂಸಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರಾಯಬಾಗ ತಾಲೀಕಿನ ಆರೋಪಿಯನ್ನು ಎಪಿಎಂಸಿ ಪೋಲೀಸರು ಬಂಧಿಸಿಸಿ ೬೦೦ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ೨೩ ವರ್ಚದ ಧರೆಪ್ಪ ಗಜಾನನ ದೊಡಮನಿ ಎಂಬಾತ ನಗರದಲ್ಲಿ ಗಾಂಜಾ ಮಾರಾಟ ಮಾಡುವ ಸಂಧರ್ಭದಲ್ಲಿ  ಸಿಪಿಐ ಕಾಳಿಮಿರ್ಚಿ ನೇತ್ರತ್ವದ ತಂಡ ಆರೋಪಿಯನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದೆ

Read More »

ನಗರ ಸೇವಕಿ ಮೈನಾಬಾಯಿ ಚೌಗಲೆ,ವಿರುದ್ಧ 420 ಕೇಸ್.

ಬೆಳಗಾವಿ- ನಗರ ಸೇವಕಿ ಮೈನಾಬಾಯಿ ಚೌಗಲೆ ಹಾಗು ಅವರ ಗಂಡ ಶಿವಾ ಚೌಗಲೆ ವಿರುದ್ಧ ಪಾಲಿಕೆಯ ಕಂದಾಯ ಅಧಿಕಾರಿ ಭೂ ವಂಚನೆಯ ಆರೋಪದ ಮೇಲೆ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಗ್ಯಾಂಗವಾಡಿ ಪ್ರದೇಶದಲ್ಲಿರುವ ಪಾಲಿಕೆಯ ಜಾಗೆಯನ್ನು ಕಬಳಿಸಿರುವ ಆರೋಪದ ಪಾಲಿಕೆ ಕಂದಾಯ ಅಧಿಕಾರಿ ರಾಜ ಶೇಖರ ಅವರು ನಗರ ಸೇವಕಿ ಮೈನಾಬಾಯಿ ಚೌಗಲೆ ಮತ್ತು ಅವರ ಪತಿರಾಯ ಶಿವಾ ಚೌಗಲೆ ವಿರುದ್ಧ ಕೇಸ್ ಹಾಕಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಮಾರ್ಕೆಟ್ …

Read More »

ಮೇಯರ್ ಚುನಾವಣೆ ,ಭಿನ್ನಮತೀಯರ ಕಮಾಲ್…ಎಂಈಎಸ್…..ಕಂಗಾಲ್…!!!

ಬೆಳಗಾವಿ- ಮಾರ್ಚ 1 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮೇಯರ್ ಖುರ್ಚಿಗಾಗಿ ಈಗಿನಿಂದಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ ಪಾಲಿಕೆಯಲ್ಲಿ ಎಂಈಎಸ್ ಗುಂಪು ನಗರ ಸೇವಕ ಗುಂಜಟಕರ ಹೊಡೆತಕ್ಕೆ ಛಿದ್ರವಾಗಿದ್ದು ೩೨ ಜನ ಸದಸ್ಯರನ್ನು ಹೊಂದಿದ್ದ ಎಂಈಸ್ ಗುಂಪಿನಿಂದ ಗುಂಜಟಕರ ಮತ್ತು ಹತ್ತು ಜನ ನಗರ ಸೇವಕರು ಹೊರಗೆ ಬಂದಿರುವದರಿಂದ ಎಂಈಎಸ್ ಈಗ ಕಂಗಾಲ್ ಆಗಿದೆ ಮೇಯರ್ ಚುನಾವಣೆಯ ಬಗ್ಗೆ ಈ ಹಿಂದೆ …

Read More »

ಶುಕ್ರವಾರ. ಶಿವ…..ಶಿವ….ಶಿವ…….!!!!

ಬೆಳಗಾವಿ- ಶುಕ್ರವಾರ ಹಿಂದೂ ಧರ್ಮದ ಪವಿತ್ರ ದಿನ ಈದಿನ ಶಿವನಾಮ ಸ್ಮರಣೆ ಮಾಡುವ ಶಿವ ಭಜನೆ ಮಾಡುವ ದಿನ ಶಿವರಾತ್ರಿ..ಶುಕ್ರವಾರ ಇಡೀ ಬೆಳಗಾವಿ ನಗರ ಶಿವಮಯವಾಗಲಿದೆ ಬೆಳಗಾವಿಯ ಐತಿಹಾಸಿಕ ಶಿವ ಮಂದಿರದಲ್ಲಿ ಶಿವ ಭಜನೆ ಸೇರಿದಂತೆ ವಿಶೇಷ ಪೂಜೆ ನಡೆಯಲಿದ್ದು ಶಿವ ದರ್ಶನ ಮಾಡಿ ಭಕ್ತರು ಪುಣೀತರಾಗಲಿದ್ದಾರೆ ನಗರದ ಕಪಿಲೇಶ್ವರ ಮಂದಿರ,ಮಿಲಿಟರಿ ಮಹಾದೇವ ಮಂದಿರ,ಸೇರಿದಂತೆ ನಗರದ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ …

Read More »

ನ್ಯಾಯಕ್ಕಾಗಿ ಡಿಸಿ ಮೊರೆ ಹೋದ ಕ್ರೈಸ್ತ ಬಾಂಧವರು

ಬೆಳಗಾವಿ- ಮೆಥೋಡಿಸ್ಟ ಚರ್ಚ ಬಳಿಯ ಜಾಗ ಕ್ಕೂ ಶಂಕರ ಮುನವಳ್ಳಿಗೂ ಯಾವದೇ ಸಮಂಧ ಇಲ್ಲ ಈ ಜಾಗೆಯಲ್ಲಿ ನ್ಯಾಯಾಲಯದ ಸ್ಪಷ್ಠ ಆದೇಶ ಬರುವವರೆಗೆ ಯಾವುದೇ ಚಟುಟಿಕೆ ನಡೆಸಲು ಅನುಮತಿ ನೀಡಬಾರದೆಂದು ಒತ್ತಾಯಿಸಿ ಮೆಥೋಡಿಸ್ಟ ಚರ್ಚನ ಫಾದರ್ ಗಳು ಹಾಗು ಕ್ರೈಸ್ತ ಬಾಂಧವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು ಶತಮಾನಕ್ಕೂ ಮೊದಲು ಮೆಥೋಡಿಸ್ಡ ಚರ್ಚ ಬೆಳಗಾವಿ ನಗರದಲ್ಲಿ ಅನೇಕ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದೆ ಚರ್ಚನವರು ಯಾವತ್ತೂ ಬೇರೆಯವರ ಜಾಗ ಕಬಳಿಸಿಲ್ಲ …

Read More »

ತೆರಿಗೆ ಸಂಗ್ರಹದಲ್ಲಿ ಹೊಸ ಪದ್ಧತಿ, ಬೆಳಗಾವಿ ಮಹಾನಗರ ಪಾಲಿಕೆಗೆ ಪುರಸ್ಕಾರ

ಬೆಳಗಾವಿ- ಕಳೆದ ವರ್ಷ ಬೆಳಗಾವಿ ಮಹಾನಗರ ಪಾಲಿಕೆ ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ರೀ ಅಸೆಸ್ಸಮೆಂಟ್ ಮಾಡಿ ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹ ಮಾಡಿದ ಪದ್ದತಿಯನ್ನು ಮೆಚ್ವಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಪಾಲಿಕೆಗೆ ಪುರಸ್ಕಾರ ಘೇಷಿಸಿದೆ ಕಳೆದ ವರ್ಷ ಬೆಳಗಾವಿ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ವಸೂಲಿ ಮಾಡುವ ಸಂಧರ್ಭದಲ್ಲಿ ಪ್ರಾಪರ್ಟಿಗಳನ್ನು ರೀ ಅಸೆಸ್ಸ ಮಾಡಿ ಹೆಚ್ಚುವರಿ ಟ್ಯಾಕ್ಸ ವಸೂಲಿ ಮಾಡಿತ್ತು ಪಾಲಿಕೆಯ ರೀ ಅಸೆಸ್ಸ ಪದ್ದತಿಯನ್ನು …

Read More »

ರಾಯಣ್ಣ ಬ್ರಿಗೇಡ್ ಸೇರ್ಪಡೆಗೆ,ಯಡಿಯೂರಪ್ಪನವರಿಗೆ ಅಹ್ವಾನ

ಬೆಳಗಾವಿ- ರಾಯಣ್ಣ ಬ್ರಿಗೇಡ್ ಯಾರದೋ ರಾಜಕೀಯ ಅಸ್ತಿತ್ವ ಊಳಿಸಲು ಹುಟ್ಟಿಕೊಂಡಿಲ್ಲ ಬ್ರಗೇಡ್ ಗೂ ಬಿಜೆಪಿ ಗೆ ಯಾವುದೇ ಸಮಂಧವಿಲ್ಲ ಎಂದು ಬ್ರಿಗೇಡ್ ಕಾರ್ಯಾಧ್ಯಕ್ಷ  ಕೆ ಮುಕಡಪ್ಪ ತಳಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರಾಯಣ್ಣ ಬ್ರಿಗೇಡ್ ಸರ್ವ ಜನಾಂಗಗಳಿಗೆ ರಾಜಕೀಯವಾಗಿ ಶೈಕ್ಷಣಿಕವಾಗಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಹುಟ್ಟಿಕೊಂಡ ಸಂಘಟನೆಯಾಗಿದೆ ಎಂದರು ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ಬಲ ಪಡಿಸಲು ತಾಲೂಕು ಹಾಗು ಜಿಲಗಲಾ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ ಶೈಕ್ಷಿಕ ಶಿಭಿರಗಳನ್ನು …

Read More »

ಬೆಳಗಾವಿಯಲ್ಲಿ ದೆಹಲಿ ಮಾದರಿಯ” ಮೋಹಲ್ಲಾ ” ಕ್ಲಿನಿಕ್…

ಬೆಳಗಾವಿ- ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ನಗರದ ಸ್ಲಂ ಪ್ರದೇಶಗಳಲ್ಲಿ ದೆಹಲಿ ಮಾದರಿಯ ಮೋಹಲ್ಲಾ ಕ್ಲಿನಿಕ್ ಗಳನ್ನು ಆರಂಭಿಸಲು ನಿರ್ಧರಿಸಿದೆ ಪ್ರಾಯೋಗಿಕವಾಗಿ ನಗರದ ಹತ್ತು ಸ್ಲಂ ಪ್ರದೇಶಗಳಲ್ಲಿ ಮೋಹಲ್ಲಾ ಕ್ಲಿನಿಕ್ ಗಳು ಆರಂಭವಾಗಲಿವೆ ಗಾಂಧೀ ನಗರ ಆಝಾಧ ನಗರ,ರುಕ್ಮೀಣಿ ನಗರ,ಸೇರಿದಂತೆ ನಗರದ ಹತ್ತು ಸ್ಲಂ ಪ್ರದೇಶಗಳಲ್ಲಿ ಕ್ಲಿನಿಕ್ ಗಳು ಆರಂಭವಾಗಲಿವೆ ಈ ಕುರಿತು ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ …

Read More »

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ,ತಪ್ಪಿದ ಅನಾಹುತ

ಬೆಳಗಾವಿ- ಬೆಳಗಾವಿಯ ವಿಜಯ ನಗರದ ಬಸ್ ಸ್ಟಾಪ್ ಹತ್ತಿರ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿ ಕಾರು ಜಖಂ ಗೊಂಡಿದ್ದು ಕಾರಿನಲ್ಲಿ ಸಂಚರಿಸುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಸುರಕ್ಷಿತವಾಗಿದ್ದಾರೆ ಹೆಸ್ಕಾಂ ನವರು ನಗರದಲ್ಲಿ ವಿದ್ಯುತ್ತ ಕೇಬಲ್ ಹಾಕುತ್ತಿದ್ದಾರೆ ವಿಜಯ ನಗರದ ಬಳಿ ಕೇಬಲ್ ಹಾಕಲು ಮರದ ಪಕ್ಕ ತಗ್ಗು ತೆಗೆದಿದ್ದರಿಂದ ಮರದ ಬೇರುಗಳು ಸಡಿಲಗೊಂಡು ಮರ ಕಾರಿನ ಮೇಲೆ ಉರುಳಿ ಬಿದ್ದಿದೆ ಮಹಾರಾಷ್ರದ ಚಂದಗಡ ತಾಲೂಕಿನ ಕಾರು ಜಖಂ ಗೊಂಡಿದೆ

Read More »

ಕಾಕತಿ ರೇಪ್ ಕೇಸ್,ದೆಹಲಿಯ ನಿರ್ಭಯ ಪ್ರಕರಣಕ್ಕಿಂತಲೂ ಭಯಾನಕ..!!!!

ಬೆಳಗಾವಿ- ಸಮೀಪದ ಕಾಕತಿ ಗ್ರಾಮದ ಹೊರ ವಲಯದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾವಾರ ಪ್ರಕರಣಕ್ಕಿಂತಲೂ ಭಯಾನಕ ಎನ್ನುವ ಅಂಶ ಬೆಳಕಿಗೆ ಬಂದಿದೆ ಬೆಳಗಾವಿಯ ಕಾಲೇಜ ಒಂದರಲ್ಲಿ ಓದಿತ್ತದ್ದ ಈ ಬಾಲಕಿ ತನ್ನ ಬಾಯ್ ಫ್ರೆಂಡ ಜೊತೆ ಕಾಕತಿ ಗ್ರಾಮದ ಹೊರ ವಲಯದಲ್ಲಿ ವಿಹಾರಕ್ಕೆ ಹೋಗಿದ್ದಾಳೆ ಜಾತ್ರೆ ಮುಗಿಸಿಕೊಂಡು ಬರುತ್ತಿದ್ದ ಮುತ್ಯಾನಟ್ಟಿ ,ಮತ್ತು ಮನಗುತ್ತಿಯ   ಗ್ರಾಮದ ಸುಮಾರು ಏಳು …

Read More »

ಕಾಂಗ್ರೆಸ್ ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ..

ಬೆಳಗಾವಿ- ಬಹಳ ದಿನಗಳ ನಂತರ ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕ್ರಿಯಾಶೀಲವಾಗಿದೆ ನೂತನ ಜೆಡಿಎಸ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತ್ರತ್ವದಲ್ಲಿ ಬೀದಿಗಿಳಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಹೈಕಮಾಂಡ್ ಗಳಿಗೆ ನೀಡಿರುವ ಕಪ್ಪು ಹಣದ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಜೆಡಿಎಸ್ ಒತ್ತಾಯಿಸಿದೆ ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ …

Read More »