Breaking News

LOCAL NEWS

ವಿವಿಧ ಕಳ್ಞತನದ ಪ್ರಕರಣಗಳನ್ನು ಬೇಧಿಸಿದ ಬೆಳಗಾವಿ ಜಿಲ್ಲಾ ಪೋಲೀಸರು

ಬೆಳಗಾವಿ-ಬೆಳಗಾವಿ ಜಿಲ್ಲೆಯ ಗೋಕಾಕ ಹಾಗು ಘಟಪ್ರಭಾ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಒಟ್ಟು ೯ ಕಳ್ಳತನದ ಪ್ರಕರಣಗಳನ್ನು ಪತ್ತೆ ಮಾಡಿ ಮೂರು ಜನ ಆರೋಪಿಗಳನ್ನು ಬಂಧಿಸಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಆರೋಪಿತರಾದ ರವಿ ರಾಮೇಶ ಬೋವಿ,ಹೊಸ ದುರ್ಗ,ಭರತ ನಾಗರಾಜ,ವೆಂಕಟೇಶ ಬೋವಿ ಎಂಬಾತರನ್ನು ಬಂಧಿಸಿ,೩೯೩ ಗ್ರಾಂ ಚಿನ್ನಾಭರಣ ೭೫೦ ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಉಸ್ತುವಾರಿ ಎಸ್ ಪಿ ಧರ್ಮೇಂದ್ರ ಕುಮಾರ ಮೀನಾ ತಿಳಿಸಿದರು …

Read More »

ಮೇಯರ್ ಖುರ್ಚಿಯ ಮೊದಲು ಸಂಗೀತ ಖುರ್ಚಿ…..!

ಬೆಳಗಾವಿ- ಮಂಗಳವಾರ ಬೆಳಗಾವಿ ಮಹಾನಗರ ಪಾಲಿಕೆಯ ನಗರ ಸೇವಕಿಯರು ಮತ್ತು ಪಾಲಿಕೆಯ ಮಹಿಳಾ ಸಿಬ್ಬಂಧಿಗಳು ಪುಲ್ ಎಂಜಾಯ್ ಮೂಡ್ ನಲ್ಲಿದ್ದರು ಪಾಲಿಕೆಯ ದಿನನಿತ್ಯದ ಜಂಜಾಟದಿಂದ ದೂರಾಗಿ ಮನೋರಂಜನಾ ಕಾರ್ಯಕ್ರಮದಲ್ಲಿ ಬ್ಯುಜಿ ಆಗಿದ್ದರು ಮಾರ್ಚ 1 ರಂದು ಮೇಯರ್ ಸರೀತಾ ಪಾಟೀಲರ ಅಧಿಕಾರದ ಅವಧಿ ಮುಗಿಯಲಿದೆ ಹೀಗಾಗಿ ಮೇಯರ್ ಸರೀತಾ ಪಾಟೀಲರು ಪಾಲಿಕೆ ಆವರಣದಲ್ಲಿ ನಗರ ಸೇವಕಿಯರಿಗೆ ಸ್ಪರ್ದಾತ್ಮಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಿದ್ದ ರು ಪ್ರ ಪ್ರಥಮವಾಗಿ ನಡೆದ ಸಂಗೀತ ಖುರ್ಚಿ …

Read More »

ಲವರ್ ಜೊತೆ ವಿಹಾರಕ್ಕೆ ಹೋದಾಗ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್

ಬೆಳಗಾವಿ- ಬೆಳಗಾವಿ ಸಮೀಪದ ಕಾಕತಿ ಹೊರ ವಲಯದಲ್ಲಿ ಲವರ್ ಜೊತೆ ವಿಹಾರಕ್ಕೆ ಹೋದ ಸಂಧರ್ಭದಲ್ಲಿ ಅಪ್ರಾಪ್ತ ಮೇಲೆ ಐದು ಜನ ಯುವಕರು ಸೇರಿಕೊಂಡು ಸುಮಾರು ನಾಲ್ಕು ಘಂಟೆ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ ಪಕ್ಕದ ಜಿಲ್ಲೆಯ ಅಪ್ರಾಪ್ತ ಬಾಲಕಿ ಕಾಲೇಜು ಕಲಿಯಲು ಬೆಳಗಾವಿಯಲ್ಲಿ ನೆಲೆಸಿದ್ದ ಳು ಸೋಮವಾರ ಸಂಜೆ ಈ ಬಾಲಕಿ ಕಾಕತಿ ಹೊರ ವಲಯದಲ್ಲಿ ಇರುವ ಪವನ ವಿದ್ಯುತ್ ಫ್ಯಾನಗಳ ಹತ್ತಿರ ಕುಳಿತಿರುವಾಗ ಆಕೆಯ …

Read More »

ಕಾಂಟೋನ್ಮೆಂಟ ಪ್ರದೇಶದಲ್ಲಿ,ಭಾರೀ ವಾಹನಗಳ ಸಂಚಾರ ನಿಷೇಧ

ಬೆಳಗಾವಿ-ಕಾಂಟೋನ್ಮೆಂಟ ಪ್ರದೇಶದಲ್ಲಿ ಶಾಲೆ ಕಾಲೇಜು ಗಳ ಸಂಖ್ಯೆ ಹೆಚ್ಚಿದೆ ಭಾರೀ ವಾನಗಳ ಓಡಾಟದಿಂದ ಶಾಲಾ ಮಕ್ಕಳು ಅಪಘಾತಕ್ಕೀಡಾಗುತ್ತಿರುವದನ್ನು ಗಮನಿಸಿ ಸೇಂಟ್ ಪಾಲ್, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಶಾಲಾ ಕಾಲೇಜುಗಳು ಇರುವ ಪ್ರದೇಶದಲ್ಲಿ ಭಾರೀ ವಾನಗಳ ಸಂಚಾರವನ್ನು ನಿಷೇಧಿಸುವ ಮಹತ್ವದ ನಿರ್ಣಯ ವನ್ನು ಕಾಂಟೋನ್ಮೆಂಟ ಸಭೆಯಲ್ಲಿ ಕೈಗೊಳ್ಳಲಾಯಿತು ಕಾಂಟೋನ್ಮೆಂಟ ಸಿಇಓ ಹರ್ಷ ಮಾತನಾಡಿ ಸದಸ್ಯರು ಭಾರೀ ವಾಹನಗಳ ಓಡಾಟದ ಮೇಲೆ ನಿಗಾ ವಹಿಸಬೇಕು ಎಂದು ಮನವಿ ಮಾಡಿಕೊಂಡರು ಸಭೆಯಲ್ಲಿ ಕಡ್ಟಡ ಪರವಾಣಿಗೆಯ …

Read More »

ಪೋಲೀಸ ಅಧಿಕಾರಿಗಳ ಕಿರುಕಳ,ಊರು ಬಿಟ್ಟು ಡಿಸಿ ಕಚೇರಿಗೆ ಬಂದ ಬಡ ಕುಟುಂಬ

ಬೆಳಗಾವಿ- ಕೊಲೆ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರ ವಿರುದ್ಧ ಖಾಸಗಿ ದೂರು ದಾಖಲಿಸದ ಅಥಣಿ ತಾಲೂಕಿನ ಮೊಳೆ ಗ್ರಾಮದ ಬಡ ಕುಟುಂಬಕ್ಕೆ ಅಥಣಿ ಠಾಣೆಯ ಪೋಲೀಸ್ ಅಧಿಕಾರಿಗಳು ಈ ಕುಟುಂಬಕ್ಕೆ ಕಿರುಕಳ ನೀಡುತ್ತಿರುವದಕ್ಕೆ ಈ ಬಡ ಕುಟುಂಬ ಕಳೆದ ಒಂದು ತಿಂಗಳಿನಿಂದ ಮನೆ ಉರು ಬಿಟ್ಟು ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದೆ ಅಥಣಿ ತಾಲೂಕಿನ ಮೊಳೆ ಗ್ರಾಮದ ಸುಜಾತಾ ಸಂಜಯ ಹಿಪ್ಪಲಕರ ಎಂಬ ಮಹಿಳೆ ತನ್ನ ಎರಡು ಗಂಡು ಮಕ್ಕಳು …

Read More »

ಕಾಕತಿ ಬಳಿ ರಸ್ತೆ ಅಪಘಾತ ಓರ್ವನಿಗೆಷ ಗಂಭೀರ ಗಾಯ

ಬೆಳಗಾವಿ- ಕಾಕತಿ ಸಮೀಪದ ಪರ್ಲ ಹೊಟೇಲ್ ಹತ್ತಿರ ಇಂಡಿಗೋ ಕಾರ್ ಒಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಡೀವೈಡರ ದಾಟಿ ಆಚೆಯ ರಸ್ತೆಯಲ್ಲಿ ದಾಟುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಕಾರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಬೆಳಗಾವಿಯಿಂದ ಸಂಕೇಶ್ವರ ಕಡೆ ಹೊರಟಿದ್ದ ಕಾರಿನ ಟಯರ್ ಬಸ್ಟ ಆಗಿ ಈ ಅಪಘಾತ ಸಂಭವಿಸಿದ್ದು ಗಂಭೀರವಾಗಿ ಗಾಯಗೊಂಡ ಕಾರ ಚಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

Read More »

ಸುವರ್ಣ ಸೌಧದಲ್ಲಿ ಲೇಸರ್ ಶೋ ಅಳವಡಿಸಲು ಇ-ಟೆಂಡರ್.

ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ,ಗಡಿನಾಡಿನ ಹೆಮ್ಮೆಯ ಕಿರೀಟ ಬೆಳಗಾವಿಯ ಸುವರ್ಣ ವಿಧಾನ ಸೌಧ ಮುಂದಿನ ಚಳಗಾಲದ ಅಧಿವೇಶನ ನಡೆಯುವ ಹೊತ್ತಿಗೆ ಲೇಸರ್ ಶೋ ನಿಂದ ಕಂಗೊಳಿಸಲಿದೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಲೇಸರ್ ಶೋ ಅಳವಡಿಕೆಗೆ ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್ ವಿಭಾಗ ಇ- ಟೆಂಡರ್ ಕರೆದಿದೆ ಅತ್ಯಾಕರ್ಷಕ ಶೈಲಿಯಲ್ಲಿ 43.50 ಲಕ್ಷ ರೂ ವೆಚ್ಚದಲ್ಲಿ ಲೇಸರ್ ಶೋ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಅತ್ಯಾಧುನಿಕ ಶೈಲಿಯಲ್ಲಿ …

Read More »

ರಾಣಿ ಶುಗರ್ಸ ನಲ್ಲಿ ಕಿತ್ತಾಟ..ನಡೆಯುತ್ತಿಲ್ಲ ಇನಾಮದಾರ ಆಟ..ಎಸ್ ಎಂ ಜೊತೆ ಬಿಜೆಪಿಗೆ .ಓಟ..!!!

ಬೆಳಗಾವಿ- ಕಿತ್ತೂರ ಶಾಸಕ ಡಿಬಿ ಇನಾಮದಾರ ಈಗ ಸುದ್ಧಿಯಲ್ಲಿದ್ದಾರೆ ಎಸ್ ಎಂ ಕೃಷ್ಣಾ ಅವರ ಕಟ್ಟಾ ಶಿಷ್ಯರಾಗಿರುವ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರುವದು ಗ್ಯಾರಂಟಿ ಎಂದು ನಂಬಲರ್ಹ ಮೂಲಗಳು ತಿಳಿಸಿವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅವರ ಜೊತೆ ಮುನಿಸಿಕೊಂಡಿರುವ ಅವರು ಎಸ್ ಎಂ ಜೊತೆ ಬಿಜೆಪಿಗೆ ಸೇರಲು ತಯಾರಿ ಮಾಡಿಕೊಂಡಿದ್ದಾರೆ ಆದರೆ ಮಾದ್ಯಮಗಳಿಗೆ ಇದರ ಸುಳಿವು ನೀಡದ ಅವರು ಬಿಜೆಪಿ …

Read More »

ನನ್ನ ಮನೆಯಲ್ಲಿ ಮೂರು ಲಕ್ಷ ೭ ಸಾವಿರಕ್ಕಿಂತ ಹೆಚ್ಚು ಹಣ ಸಿಕ್ಕಲ್ಲಿ ಯಡಿಯೂರಪ್ಪನ ಮನೆಯಲ್ಲಿ ಜೀತದಾಳು ಆಗುವೆ- ರಮೇಶ ಜಾರಕಿಹೊಳಿ

ಬೆಳಗಾವಿ- ನನ್ನ ಮನೆಯ ಮೇಲೆ ದಾಳಿ ಮಾಡಿದ ಸಂಧರ್ಭದಲ್ಲಿ ಮೂರು ಲಕ್ಷ ಏಳು ಸಾವಿರ ಹಣ ಸಿಕ್ಕಿದೆ ಇದಕ್ಕಿಂತ ಹೆಚ್ಚಿನ ಹಣ ಸಿಕ್ಕಿರುವದು ಸಾಭೀತಾದರೆ ನಾನು ಯಡಿಯೂರಪ್ಪನ ಮನೆಯಲ್ಲಿ ಜೀತದ ಆಳಾಗಿ ಕೆಲಸ ಮಾಡುವೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ ಕೆಡಿಪಿ ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಐಟಿ ದಾಳಿಯ ಕುರಿತು ಮಾದ್ಯಮಗಳ ಜೊತೆ ಮಾತನಾಡಬಾರದು ಎಂದು ನಮ್ಮ ವಕೀಲರು ಸೂಚನೆ ನೀಡಿದ್ದಾರೆ ಆದಾಗ್ಯು ನಾನು ಈ …

Read More »

ಕೆಡಿಪಿಯಲ್ಲಿ ಶಾಸಕ ದುರ್ಯೋಧನ ಪ್ರತಿಭಟನೆ

ಬೆಳಗಾವಿ- ರಾಯಬಾಗ ತಾಕೂಕಿನ ಗ್ರಾಮವೊಂದರಲ್ಲಿ ಶಾಸಕರ ಅನುದಾನ ದಲ್ಲಿ ನಿರ್ಮಿದಲಾದ ಸಮುದಾಯ ಭವನ ಕಟ್ಟಲಾಗಿತ್ತು ಆದರೆ ದೇವಸ್ಥಾನ ಕಮೀಟಿ ಅವರು ಇದನ್ನು ನೆಲಸಮ ಮಾಡಿದ್ದನ್ನು ಖಂಡಿಸಿ ಶಾಸಕ ದುರ್ಯೋಧನ ಐಹೊಳಿ ಅವರು ಕೆಡಿಪಿ ಸಭೆಯಲ್ಲಿ ಪ್ರತಿಭಟನೆ ನಡೆಸಿದರು ಸಮುದಾಯ ಭವನದ ಪಕ್ಕದಲ್ಲಿ ಕೃಷ್ಣ ಭವನದ ನಿರ್ಮಾಣಕ್ಕಾಗಿ ಸಂಸದ ಪ್ರಕಾಶ ಹುಕ್ಕೇರಿಯವರು ೧೨ ಲಕ್ಷ ಅನುದಾನ ನೀಡಿದ್ದರು ಆದರೆ ಕೃಷ್ಣ ಭವನ ನಿರ್ಮಿಸುವವರು ಸಮುದಾಯ ಭವನ ನೆಲ ಸಮ ಮಾಡಿರುವದನ್ನು ಖಂಡಿಸಿ …

Read More »

ಕೆಡಿಪಿ ಸಭೆಯಲ್ಲಿ ಮಂತ್ರಿ ಮೌನ….ಮೀಸೆ ಮಾವ ಡಾನ್…!

ಬೆಳಗಾವಿ- ಮೀಸೆ ಮಾವ ಅಂದ್ರೆ.ಯಾರಪ್ಪ ಅಂತಾ ನಿಮಗೆ ಕುತೂಹಲ ಆಗಿರಬೇಕಲ್ಲ .ಬಡವರ ಪರವಾಗಿ ಪ್ರತಿಯೊಂದು ಸಭೆಯಲ್ಲಿ ತೋಳೇರಿಸಿಕೊಂಡು ಮೀಸೆ ತಿರವಿ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದು ಕೊಳ್ಳುವ ಬಡವರ ಬಂಧುವೇ ಸಂಸದ ಪ್ರಕಾಶ ಹುಕ್ಕೇರಿ ಯಾವದೇ ಸಭೆಗೆ ಬರುವಾಗ ಅವರು ಪ್ರತಿಯೊಂದು ಇಲಾಖೆಗಳ ಅಂಕಿ ಅಂಶಗಳ ಸಮೇತ ಸಭೆಗೆ ಬರ್ತಾರೆ ಅಧಿಕಾರಿಗಳ ನೀರು ಇಳಸ್ತಾರೆ..ಅವರೇ ನಮ್ಮ ಮೀಸೆ ಮಾವ ಪ್ರಕಾಶ ಹುಕ್ಕೇರಿ ಅವರು ಸಭೆಗೆ ಬಂದರೆ ಅಧಿಕಾರಿಗಳಿಗೆ ನಡುಕ …

Read More »

ಪಿಡಿಓ ಗಳು ಎಲ್ಲರನ್ನು ಮೀರಿದ್ದಾರೆ-ಲಕ್ಷ್ಮಣ ಸವದಿ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಪಿಡಿಓ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ನಾವು ಫೋನ್ ಮಾಡಿದರೆ ಅವರು ರಿಸೀವ್ ಮಾಡೋದಿಲ್ಲ ಪಿಡಿಓ ಗಳು ಎಲ್ಲರನ್ನು ಮೀರಿಸಿದ್ದಾರೆ ಎನ್ನವ ಅಸಮಾಧಾನವನ್ನು ಶಾಸಕ ಲಕ್ಷ್ಮಣ ಸವದಿ ಕೆಡಿಪಿ ಸಭೆಯಲ್ಲಿ ಹೊರಹಾಕಿದರು ಪಿಡಿಓ ಗಳ ಬಗ್ಗೆ ಚಕಾರ ಎತ್ತಿದರೆ ಅವರು ಪ್ರತಿಭಟನೆ ಮಾಡುತ್ತಾರೆ ಅಥಣಿ ತಾಲೂಕಿನ ಜಿನವಾಡ ಗ್ರಾಮದಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲು ಅಲ್ಲಿಯ ಪಂಚಾಯತಿ ಸದಸ್ಯರು ಶ್ರಮಿಸುತ್ತಿದ್ದಾರೆ ಆದರೆ …

Read More »

ರೇಷನ್ ಕಾರ್ಡ,ಬಡವರಿಗೆ ಅನ್ಯಾಯ..ಕೆಡಿಪಿ ಸಭೆಯಲ್ಲಿ ಮೀಸೆ ಮಾವನ ಅವಾಜ್..!

ಬೆಳಗಾವಿ- ರೇಶನ್ ಕಾರ್ಡಗಳಿಗೆ ಆಧಾರ್ ಕಾರ್ಡಗಳ ಲಿಂಕ್ ಕೊಟ್ಟಿಲ್ಲ ಎಂದು ಜಿಲ್ಲೆಯ ಬಡವರಿಗೆ ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ಬಡವರಿಗೆ ಪಡಿತರ ಧಾನ್ಯ ಕೊಟ್ಟಿಲ್ಲ ಆ ಧಾನ್ಯ ಎಲ್ಲಿ ಹೋಯಿತು ಎಂದು ಸಂಸದ ಪ್ರಕಾಶ ಹುಕ್ಕೇರಿ ಕೆಡಿಪಿ ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು ಅಧಿಕಾರಿಗಳು ಆಧಾರ್ ಲಿಂಕ್ ಇಲ್ಲ ಅಂತ ರೇಶನ್ ಕೊಡುವದನ್ನು ನಿಲ್ಲಿಸಬೇಡಿ ತಲಾಠಿಗಳ ಮೂಲಕ ಆದಾರ್ ಲಿಂಕ್ ಪಡೆದುಕೊಳ್ಳಿ ಪ್ರತಿ ತಿಂಗಳು …

Read More »

ಕೆಡಿಪಿ ಸಭೆಯಲ್ಲಿ ಹರಿದು ಬಂದ ‘ಮಹಾ’ ನೀರು

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ ಪ್ರತಿ ಸಲ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾದ ನಂತರ ನಾವು ಮಹಾರಾಷ್ಟ್ರ ಸರಕಾರಕ್ಕೆ ಸಂಪರ್ಕ ಮಾಡುತ್ತೇವೆ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಕೆಡಿಪಿ ಸಭೆಯಲ್ಲಿ ಒತ್ತಾಯಿಸಿದರು ಮಹಾರಾಷ್ಟ್ರ ಸರಕಾರ ಕರ್ನಾಟಕ ಸರ್ಕಾರದ ಜೊತೆ ಒಂದು ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದೆ ವಾರಣಾ ಮತ್ತು ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನಾವು ನೀರು ಬಿಡುತ್ತೇವೆ ನೀವು ಅಲಮಟ್ಟಿ ಜಲಾಶಯದಿಂದ …

Read More »

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ” ನೀರು” ಕುಡಿಸಿದ ಶಾಸಕರು

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು ಜಿಲ್ಲೆಯಲ್ಲಿ ನಡೆಯುತ್ತಿರುವ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಕುರಿತು ಶಾಸಕರು ಅಧಿಕಾರಿಗಳಿಗೆ ನೀರು ಕುಡಿಸಿದರು ಸಂಸದ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ತಾಲೂಕಿನಲ್ಲಿ ನಡೆಯುತ್ತರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಿಳಂಬ ನೀತಿಯ ಬಗ್ಗೆ ಅಸಮಾಧಾನ ವ್ಯೆಕ್ತಪಡಿಸಿದರು ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಗಳು ಸುವರ್ಣ ವಿಧಾನ ಸೌಧದಲ್ಲಿ ಸಭೆ ನಡೆಸಿದಾಗ ತ್ವರಿತಗತಿಯಲ್ಲಿ ಕಾಮಗಾರಿ ಮಾಡುತ್ತೇವೆ ಎಂದು ಹೇಳಿದ್ದೀರಿ ಇನ್ನೂ …

Read More »