Breaking News
Home / ಬೆಳಗಾವಿ ಸ್ಪೇಶಲ್ (page 2)

ಬೆಳಗಾವಿ ಸ್ಪೇಶಲ್

ಹಣೆಯ ಮೇಲೆ ರೂಪಾಯಿ ಚಿಹ್ನೆ…

  ಬೆಳಗಾವಿ:ಹಣೆಯ ಮೇಲೆ ರೂಪಾಯಿ ಚಿಹ್ನೆ ಹೊಂದಿದ ಆಕರ್ಷಕ ಮುದ್ದಾದ ಆಕಳು ಕರು ಬೆಳಗಾವಿ ಸಮೀಪದ ಜಾಂಬೋಟಿ ರಸ್ತೆಯ ಬ್ರಹ್ಮಾಕುಮಾರಿ ಅವರ ಸೈಲೆನ್ಸ್ ವ್ಯಾಲಿ ಧ್ಯಾನ ಮಂದಿರದ ಗೋಶಾಲೆಯ ಆಕರ್ಷಣೆಯಾಗಿದೆ. ಜನವರಿ ೧೦ ರಂದು ಜನಿಸಿದ ೨೦ ದಿನಗಳ ವಯಸ್ಸಿನ ಈ ಆಕಳ ಕರು ಅತ್ಯಂತ ಮುದ್ದಾಗಿದೆ. ಆಕಳ ಕರುವಿನ ಹಣೆಯ ಮೇಲೆ ₹ ಚಿಹ್ನೆ ಕಂಡು ಫೋಟೊ ತೆಗೆಯಲು ಮುಂದಾದಾಗ ಚೆನ್ನಾಗಿ ಪೋಜ್ ನೀಡಿ ಅಚ್ಚರಿ ಮೂಡಿಸಿತು

Read More »

ಫೆ,7 ರಿಂದ ಬೆಳಗಾವಿಯಲ್ಲಿ ಬೆನಕೆ ಬೌಂಡರಿ,

ಬೆಳಗಾವಿ: ಅನೀಲ ಬೆನಕೆ ಸ್ಪೋಟ್ಸ ಸಂಸ್ಥೆ ಆಶ್ರಯದಲ್ಲಿ ಫೆ.7 ರಿಂದ ನಗರದ ಸಿಪಿಎಡ್ ಮೈದಾನದಲ್ಲಿ ನಾಲ್ಕನೇ ಆವೃತ್ತಿಯ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗಳು ನಡೆಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ಅನೀಲ ಬೆನಕೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕ್ರಿಕೇಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತ ಬರಲಾಗಿದೆ. ಇದರಿಂದ ಯುವ ಆಟಗಾರರಿಗೆ ಪ್ರೋತ್ಸಾಹ ನೀಡಿದಂತ್ತಾಗ್ಯೂ ಆಗುತ್ತಿದೆ. ಸ್ಪರ್ಧೇಯಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯದ ಆಟಗಾರರು ಆ ಭಾಗವಹಿಸಲಿದ್ದಾರೆ. ಸ್ಪರ್ಧೇಯಲ್ಲಿ …

Read More »

ಸಚಿವ ಮಹಾದೇವ ಪ್ರಸಾದ ನಿಧನಕ್ಕೆ ಕಂಬಿನಿ ಮಿಡಿದ ಬೆಳಗಾವಿ ಕಾಂಗ್ರೆಸ್

ಬೆಳಗಾವಿ- ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ ಸಹಕಾರಿ ಸಚಿ ಎಚ್ ಸಿ ಮಹಾದೇವ ಪ್ರಸಾದ ಅವರ ನಿಧನಕ್ಕೆ ಕಂಬಿನಿ ಮಿಡಿದ ಬೆಳಗಾವಿ ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮೀತಿಗಳು ನಿಯೋಜಿತ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿ ಶೃದ್ಧಾಂಜಲಿ ಸಭೆಯನ್ನು ಏರ್ಪಡಿಸಿ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿತು ಬೆಳಗಾವಿ ನಗರ ಕಾಂಗ್ರೆಸ್ ಸಮೀತಿಯ ಕಚೇರಿಯಲ್ಲಿ ಸಚಿವ ಮಹಾದೇವ ಪ್ರಸಾದ ಅವರ ಭಾವ ಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಿದರು ಕೆಪಿಸಿಸಿ ಮಹಿಳಾ ಘಟಕದ …

Read More »

ಕೆಎಲ್ಇ ಸಂಸ್ಥೆಯ ಮರೆಯಲಾಗದ ಕ್ಷಣಗಳು

ಬೆಳಗಾವಿ- ಬೆಳಗಾವಿಯ ಕೆಎಲ್ಇ ಸಂಸ್ಥೆಗೆ ಭಾರತದದ ಅನೇಕ ಜನ ಪ್ರಧಾನಿಗಳು ರಾಷ್ಟ್ರಪತಿಗಳು ಸೇರಿದಂತೆ ವಿದೇಶದ ಮಂತ್ರಿಗಳು ಸಿಲೆಬ್ರಿಟಿಗಳು ಬಂದು ಹೋಗಿದ್ದಾರೆ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ   ಕೆ ಎಲ್ ಇ ಸಂಸ್ಥೆಗೆ ಗಣ್ಯರು ಭೇಟಿ ನೀಡಿದ ಅಪರೂಪದ ಚಿತ್ರಗಳು ಲಭ್ಯವಾಗಿವೆ ರಾಜೀವ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿದ್ದರು ಅಂದಿನ ಪೆಟ್ರೋಲಿಂ ಸಚಿವರಾಗಿದ್ದ ಬಿ ಶಂಕರಾನಂದ ಪ್ರಭಾಕರ ಕೋರೆ ಹಾಗು ಪ್ರಕಾಶ ಹುಕ್ಕೇರಿ …

Read More »

ಬೆಳಗಾವಿಯಲ್ಲಿ ಗುಡಿ ಪಾಡವಾ ಸ್ಪೇಶಲ್,ಎಮ್ಮೆಗಳ ಫ್ಯಾಶನ್ ಶೋ…!

ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ದೀಪಾವಳಿಯ ಗುಡಿ ಪಾಡವಾ ದಿನ ಎಮ್ಮೆಗಳ ಆಕರ್ಷಕ ಓಟ ನಡೆಯುತ್ತದೆ ಗವಳಿ ಸಮಾಜದ ಜನ ಈ ದಿನ ತಮ್ಮ ಎಮ್ಮೆ ಕೋಣ ಗಳನ್ನು ಶೃಂಗರಿಸಿ ಗಲ್ಲಿ ಗಲ್ಲಿಗಳಲ್ಲಿ ಓಡಿಸುತ್ತಾರೆ ಗುಡಿ ಪಾಡವಾ ದಿನ ಬೆಳಗಾವಿ ನಗರದ ಗವಳಿ ಗಲ್ಲಿ ಚವ್ಹಾಟ ಗಲ್ಲಿ ಗೋಂದಳಿ ಗಲ್ಲಿ ಗಳಲ್ಲಿ ಎಮ್ಮೆಗಳ ಓಟ ನೋಡಲು ಜನ ಸೇರುತ್ತಾರೆ ಆರಂಭದಲ್ಲಿ ಗವಳಿಗರು ತಮ್ಮ ತಮ್ಮ ಗಲ್ಲಿಗಳಲ್ಲಿ ಎಮ್ಮೆಗಳಿಗೆ ಹೆಂಡ ಕುಡಿಸಿ …

Read More »

ಹುಕ್ಕೇರಿಯಲ್ಲಿ ಖಬಾಬ್ ಮತ್ತು ರೈಸ್ ಉತ್ಸವ

ಹುಕ್ಕೇರಿ: ಹುಕ್ಕೇರಿ ಮನೀಷ್ ಇಂಟರ್ ನ್ಯಾಶನಲ್ ಹೊಟೆಲ್ ಈಗ ಹೊಸ ಹೊಸ ಫುಡ್ ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿದೆ ಇಲ್ಲಿಯ ಹೊಸ ಟೇಸ್ಟಗೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುತ್ತದ್ದು ಅಲ್ಪಾವಧಿಯಲ್ಲಿಯೇ ಪ್ರಸಿದ್ಧಿ ಪಡಿದಿರುವ ಹೊಟೇಲ್ ದಲ್ಲಿ ಖಬಾಬ್ ಮತ್ತು ರೈಸ್ ಉತ್ಸವವನ್ನು ಆಯೋಜಿಸಲಾಗಿದೆ ಇಲ್ಲಿನ ಮನೀಷ್ ಇಂಟರ್‍ನ್ಯಾಶನಲ್ ಹೊಟೇಲ್‍ನಲ್ಲಿ ಕಬಾಬ್ ಮತ್ತು ರೈಸ್ ಉತ್ಸವವನ್ನು ಅ.22 ಮತ್ತು 23 ರಂದು ಸಂಜೆ 7 ರಿಂದ 11 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ಉತ್ಸವದಲ್ಲಿ ಪಹಾಡಿ …

Read More »

ಬೆಳಗಾವಿ ಸ್ಪೇಷಲ್ ಸೀತಾಫಲ್

ಬೆಳಗಾವಿ: ಬೆಳಗಾವಿ ನಗರದ ಎಪಿಎಂಸಿ ರಸ್ತೆ ಈಗ ಸೀತಾಫಲ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಬೆಳಗಾವಿ ನಗರದ ಸುತ್ತಮುತ್ತಲಿನ ಗ್ರಾಮಗಳ ಜನ ತಮ್ಮ ಗ್ರಾಮಗಳಲ್ಲಿ ಬೆಳೆದ ಸೀತಾಫಲಗಳನ್ನು ಇಲ್ಲಿಯೇ ತಂದು ಮಾರಾಟ ಮಾಡುತ್ತಿದ್ದಾರೆ. ಬೆಳಗಾವಿಯ ಚಿಂದೋಡಿ ಲೀಲಾ ರಂಗ ಮಂದಿರ ದಾಟಿದರೇ ಸಾಕು ಆಜಂ ನಗರದ ರಸ್ತೆಯುದ್ದಕ್ಕೂ ರಸ್ತೆ ಎರಡು ಬದಿಯಲ್ಲಿ ಸೀತಾಫಲ ಮಾರಾಟಗಾರರನ್ನು ಕಾಣಬಹುದು. ಉತ್ತಮ ಗುಣಮಟ್ಟದ ಸೀತಾಫಲಗಳ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಹೀಗಾಗಿ ಗ್ರಾಹಕರು ಸೀತಾಫಲ ಖರೀದಿಸಲು ಬರುವುದು ರೂಡಿಯಾಗಿದೆ. …

Read More »

ಬೆಳಗಾವಿಯ ಹೊಟೆಲ್ ನಿಯಾಜ್ ಗೆ ಹೊಸ ಲುಕ್ ಹೊಸ ಟೇಸ್ಟ..!

ಬೆಳಗಾವಿ- ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದರೆ ಸಾಕು ಘಮ ಘಮ ಮಸಾಲೆಯ ಸುವಾಸನೆ ಮೂಗಿಗೆ ಬಡಿಯುತ್ತದೆ ಏನಪ್ಪ ಇದು ಇಲ್ಲಿ ಪಕ್ಕದಲ್ಲಿ ಮದುವೆಯ ಅಡುಗೆ ನಡೆಯುತ್ತಿದೆ ಎಂದು ಕೆಲವರು ಅಂದುಕೊಳ್ಳುತ್ತಾರೆ ಗೊತ್ತಿದ್ದವರು ಸೀದಾ ಪಕ್ಕದಲ್ಲಿರುವ ನೀಯಾಜ್ ಹೊಟೆಲ್ ಗೆ ಹೋಗಿ ತರಹ ತರಹದ ತಿನಿಸುಗಳ ರುಚಿ ನೋಡಿ ಮುಂದಿನ ಕೆಲಸಕ್ಕೆ ಹೋಗುತ್ತಾರೆ ಬೆಳಗಾವಿಯ ನಿಯಾಜ್ ಹೊಟೆಲ್ ಎಷ್ಟೊಂದು ಫೇಮಸ್ ಆಗಿದೆ ಎಂದರೆ ಈ ಹೊಟೆಲ್ ಅಡುಗೆಯ ರುಚಿ ಬೆಳಗಾವಿಯಿಂದ …

Read More »