Breaking News

LOCAL NEWS

ಬೆಳಗಾವಿ ಖಡೇಬಝಾರದಲ್ಲಿನ ಮರಗಳು ಮಟ್ಯಾಶ್

ಬೆಳಗಾವಿ-ನಗರದ ಮುಖ್ಯ ಮಾರುಕಟ್ಟೆ ಪ್ರದೇಶವಾಗಿರುವ ಖಡೇ ಬಝಾರದಲ್ಲಿ ಪಾಲಿಕೆಯಿಂದ ರಸ್ತೆ ಅಗಲೀಕರಣ ಕಾರ್ಯಾಚರಣೆ ಭರದಿಂದ ಸಾಗಿದ್ದು ಮಂಗಳವಾರ ಈ ರಸ್ತೆಯಲ್ಲಿರುವ ೨೫ ಕ್ಕೂ ಹೆಚ್ಚು ಮರಗಳು ನೆಲಕಚ್ಚಿವೆ ಖಡೇ ಬಝಾರಿನ ಎಲ್ಲ ಮರಗಳಿಗೆ ಯಂತ್ರಾಧಾರಿತ ಕರಗಸಗಳ ಹಚ್ಚಿ ಒಂದು ಘಂಟೆಯಲ್ಲಿಯೇ ಎಲ್ಲ ಮರಗಳನ್ನು  ಮಟ್ಯಾಶ್ ಮಾಡಲಾಗಿದೆ ಖಡೇ ಬಝಾರ ತುಂಬೆಲ್ಲ ಮರದ ಟೊಂಗೆಗಳು ಗಿಡದ ತಪ್ಪಲುಗಳು ಹರಡಿದ್ದು ಈ ರಸ್ತೆಯಲ್ಲಿ ದಾಟಿದರೆ ಖಾನಾಪೂರ ಜಂಗಲ್ ವಿಹರಿದಂತಹ ಅನುಭವವಾಗುತ್ತಿದೆ ಖಡೇಬಝಾರದ,ಗಣಪತಿ ಬೀದಿ,ಮಾರುತಿ …

Read More »

ನಾಡ ದ್ರೋಹಿಗಳನ್ನು ಬೇರು ಸಮೇತ ಕಿತ್ತೇಸೆಯಲು ಕರವೇ ಸಿದ್ಧ

ಎಂಇಎಸ್ ಚುನಾವಣಾ ಕರ ಪತ್ರದಲ್ಲಿ ಜಯ ಮಹಾರಾಷ್ಟ್ರ ಮುದ್ರಣ ವಿಚಾರ.ಬೆಳಗಾವಿಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯೆಕ್ತ ಪಡಿಸಿದ್ದು ಎಪಿಎಂಸಿ ಚುನಾವಣಾ ಕರ ಪತ್ರದಲ್ಲಿ ಜಯ ಮಹಾರಾಷ್ಟ್ರ ಎಂದು ಮುದ್ರಣ. ಮಾಡಿ ಬೆಳಗಾವಿ ಎಂಇಎಸ್ ಭಾಷಾ ರಾಜಕಾರಣಿ ಮುಂದಿಟ್ಟುಕೊಂಡು ಗೆಲ್ಲಲ್ಲು ಹೊರಟಿದೆ. ಇದರಿಂದ ಎಂಇಎಸ್ ಗೆಲವು ಸಾಧುಸಲು ಸಾಧ್ಯವಿಲ್ಲ. ಎಂದು ನಾರಾಣ ಗೌಡರು ಹೇಳಿದ್ದಾರೆ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿಯಲ್ಲಿ ನಿರಂತರವಾಗಿ ಎಂಇಎಸ್ ಪುಂಡಾಟ ಪ್ರದರ್ಶನ …

Read More »

ಬೆಳಗಾವಿಯಲ್ಲಿ ಕನ್ನಡದ ಸಿಂಹ ಟಿ ಎ ನಾರಾಯಣಗೌಡ್ರು

ಬೆಳಗಾವಿ- ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಬೀಜ ಬಿತ್ತಿ ಕನ್ನಡದ ಹೆಮ್ಮರ ಬೆಳಿಸಿ ಕನ್ನಡದ ಕಂಪನ್ನು ಪಸರಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ ಎ ನಾರಾಯಣ ಗೌಡ್ರು ಬೆಳಗಾವಿಗೆ ಆಗಮಿಸಿದ್ದಾರೆ ಬೆಳಗಾವಿಯಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಅತ್ಯಂತ ಗಟ್ಟಿಯಾಗಿ ಪ್ರತಿಪಾದಿಸುತ್ತ ಬಂದಿರುವ ನಾರಾಯಣ ಗೌಡ್ರು ಮಂಗಳವಾರ ಬೆಳಿಗ್ಗೆ ಬೆಳಗಾವಿಗೆ ಆಗಮಿಸಿದ್ದು ಬೆಳಿಗ್ಗೆ ೧೧ ಘಂಟೆಗೆ ಬೆಳಗಾವಿಯಲ್ಲಿ ಕರವೇ ಸೇನಾನಿಗಳ ಸಭೆ ನಡೆಸಿ ಕನ್ನಡದ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಸಭೆ …

Read More »

ರಾಹುಲ್ ಕುರಿತು ಪ್ರತಾಪ ಸಿಂಹ ಲೇವಡಿ

ಬೆಳಗಾವಿ: ನೋಟು ನಿಷೇಧ ಮಾಡಿದ್ದ ಆರಂಭದ ದಿನಗಳಲ್ಲಿ ಜನಸಾಮಾನ್ಯರಲ್ಲಿ ಇದ್ದ ಅನುಮಾನ ಆತಂಕಗಳು ಈ 60 ದಿನಗಳಲ್ಲಿ ದೂರವಾಗಿವೆ. ನೋಟು ನಿಷೇಧದಿಂದ ಆಗಿರುವ ತೊಂದರೆಗಳನ್ನು ಸಹಿಸಿಕೊಂಡು ಈ ದೇಶದ ಜನಸಾಮಾನ್ಯರು ಸಹಕರಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೋಟು ನಿಷೇಧ ಮಾಡಿದ ಆರಂಭದಲ್ಲಿ ಎಟಿಎಂ ಮುಂದೆ ನಿಂತು 4 ಸಾವಿರ ರೂ. …

Read More »

ಸಂಸದರಿಂದ ಸಿಟಿ ರೌಂಡ್ಸ..ಅಭಿವೃದ್ಧಿಗೆ ಸಹಕರಿಸಲು ವ್ಯಾಪಾರಿಗಳಿಗೆ ಮನವಿ

ಬೆಳಗಾವಿ- ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಅವರು ನಗರದಲ್ಲಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದು ಸಂಸದ ಸುರೇಶ ಅಂಗಡಿ,ಮೇಯರ್ ಸರೀತಾ ಪಾಟೀಲ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ತೆರವು ಕಾರ್ಯಾಚರಣೆ ನಡೆದ ಸ್ಥಳಗಳನ್ನು ಪರಶೀಲಿಸಿದರು ಗಣಪತಿ ಗಲ್ಲಿ,ಮಾರುತಿ ಗಲ್ಲಿ ಖಡೇ ಬಝಾರ ಪ್ರದೇಶದಲ್ಲಿ ಸಂಚರಿಸಿದ ಅವರು ಪಾಲಿಕೆ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಕುರಿತು ಮೆಚ್ಚುಗೆ ವ್ತಕ್ತಪಡಿಸಿದರು ಈ ಸಂಧರ್ಭದಲ್ಲಿ ವ್ಯಾಪಾರಿಗಳು ಸಂಸದ ಸುರೇಶ ಅಂಗಡಿ ಬಳಿ ತಮ್ಮ …

Read More »

ನೋಟಿನ ಗಲಾಟೆ..ಮೋದಿ ವಿರುದ್ಧ ಕಾಂಗ್ರೆಸ್ ತಮಟೆ

ಬೆಳಗಾವಿ: ಕೇಂದ್ರ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ಜನಸಾಮಾನ್ಯರಿಗೆ ಇದರಿಂದ ಆಗುತ್ತಿರುವ ತೊಂದರೆ ಖಂಡಿಸಿ ಬೆಳಗಾವಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ತಮಟೆ ಚಳುವಳಿ ನಡೆಸುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ನಡೆದ ತಮಟೆ ಚಳುವಳಿಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೂರಾರು …

Read More »

ಕನ್ನಡ ನಾಡು- ನುಡಿಯ ಬಗ್ಗೆ ಅಭಿಮಾನವಿರಲಿ- ಶಾಂತಿನಾಥ ದಿಬ್ಬದ

ಬೆಳಗಾವಿ.ಜ.8: ಕನ್ನಡ ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿದರೆ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ಸಾಹಿತಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ನಿವೃತ ಕುಲಸಚಿವ ಡಾ.ಶಾಂತಿನಾಥ ದಿಬ್ಬದ ಅವರು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು. ಬೆಳಗಾವಿಯ ಧರ್ಮನಾಥ ಭವನದಲ್ಲಿಂದು ಬೆಳಗಾವಿಯ ಧರ್ಮನಾಥ ಭವನದಲ್ಲಿಂದು ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಸಂಸ್ಥೆಯ ಶತಮಾನೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾದ ಕನ್ನಡ ಜೈನ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಹಳೆಗನ್ನಡದ ಬಗ್ಗೆ ಇಂದಿನ ಜನಾಂಗಕ್ಕೆ …

Read More »

ಆನ್ ಲೈನ್ ಅರ್ಜಿ ಹಾಕಿದರೆ ರೇಷನ್ ಕಾರ್ಡ ಮನೆಗೆ- ಯುಟಿ ಖಾದರ

ಬೆಳಗಾವಿ: ಕಳೆದ 15-20 ವರ್ಷಗಳಿಂದ ರಾಜ್ಯದಲ್ಲಿ ರೇಷನ್ ಕಾರ್ಡನಲ್ಲಿ ಅವ್ಯವಹಾರ ಹಾಗೂ ಸಮಸ್ಯೆಗಳು ನಡೆಯುತ್ತಿತ್ತು. ಇದರಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ರೇಷನ್ ಕಾರ್ಡ ಸಿಗದೇ ವಂಚಿತರಾಗುತ್ತಿದ್ದರು. ಇದನ್ನೆಲ್ಲ ಮನಗೊಂಡು ಎಪಿಎಲ್ ಕಾರ್ಡ ಪಡೆದುಕೊಳ್ಳಲು ರಾಜ್ಯ ಸರ್ಕಾರ ಅಂತರ್ಜಾಲದಲ್ಲಿ ಎಪಿಎಲ್ ಕಾರ್ಡ ಪಡೆದುಕೊಳ್ಳುವ ವಿನೂತನ ಯೋಜನೆಯನ್ನು ಸೋಮವಾರದಿಂದ ಪ್ರಾರಂಭಗೊಳ್ಳಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ ಹೇಳಿದರು. ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧಾರ್ ಕಾರ್ಡ ನಂಬರ್ ಹಾಕಿದರೇ ಸಾಕು ತಮ್ಮ ಎಪಿಎಲ್ …

Read More »

ಟ್ಯುಶನ್ ಗೆ ಬರುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ಶಿಕ್ಷಕ

ನಿಪ್ಪಾಣಿ-ಮನೆಗೆ ಟ್ಯುಶನ್ ಪಡೆಯಲು ಬರುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಶಿಕ್ಷಕನೋರ್ವ ತನ್ನ ಮಡದಿಯ ಸಹಕಾರದೊಂದಿಗೆ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ನಿಪ್ಪಾಣಿ ಪಟ್ಟಣದಲ್ಲಿ ನಡಡದಿದೆ ಕಿರಾತಕ ಶಿಕ್ಷಕ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ.ನಡೆಸಿದ್ದಾನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದಲ್ಲಿ ಘಟನೆ ನಡೆದಿದೆ ೨೦೧೬ ಮೆ ತಿಂಗಳಿಂದ ನಿರಂತರ ಅತ್ಯಾಚಾರ ಮಾಡಿದ ಕಾಮುಕ ಶಿಕ್ಷಕ ಅಪ್ರಾಪ್ರ ಬಾಲಕಿಗೆ ಯಾರಿಗೂ ಹೇಳಕೂಡದು ಎಂದು ಹೆದರಿಸಿದ್ದ ಎನ್ನಲಾಗಿದೆ ಬೆಳಗಾವಿ ಜಿಲ್ಲೆಯ …

Read More »

ನೋಟು ಅಮಾನ್ಯ ತೊಂದರೆ ಪಡುತ್ತಿರುವ ಜನಸಾಮಾನ್ಯ,ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಳಗಾವಿ-_ ಕೇಂದ್ರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ… ದೇಶದಲ್ಲಿ ನೋಟ್ ಬ್ಯಾನ್ ಹಾಗೂ ಪ್ರಧಾನಿ ವಿರುದ್ಧ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ನಗರದ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ದೇಶದಲ್ಲಿ 500,1000 ರೂಪಾಯಿ ಮುಖ ಬೆಲೆಯ ನೋಟ್ ನಿಷೇಧದಿಂದ ಬಡವರು, ಮಧ್ಯಮ ವರ್ಗದ ಜನರಿಗೆ ಭಾರೀ ಪರಿಣಾಮ ಬೀರಿದೆ. ಇನ್ನೂ ಪ್ರಧಾನಿ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪದ …

Read More »
Sahifa Theme License is not validated, Go to the theme options page to validate the license, You need a single license for each domain name.